' ಭಾರತ ಬಿಟ್ಟು ತೊಲಗಿ ' ಆಂದೋಲನ ಸ್ವಾತಂತ್ರ್ಯದ ಆಂದೋಲನದ ಮಹತ್ವಪೂರ್ಣ ಸಂಘರ್ಷವಾಗಿತ್ತು. ಇದೇ ಆಂದೋಲನ ಬ್ರಿಟಿಷ್ ಆಳ್ವಿಕೆಯಿಂದ ಮುಕ್ತಿ ಹೊಂದಲು ಸಂಪೂರ್ಣ ದೇಶ ಸಂಕಲ್ಪ ಕೈಗೊಳ್ಳುವಂತೆ ಮಾಡಿತು. ಬ್ರಿಟಿಷ್ ಆಡಳಿತದ ವಿರುದ್ಧ ಭಾರತೀಯ ಜನಸಮೂಹ ಹಳ್ಳಿಯಾಗಲಿ, ಪಟ್ಟಣವಾಗಲಿ, ಅಕ್ಷರಸ್ಥರಾಗಿರಲಿ, ಅನಕ್ಷರಸ್ಥರಾಗಿರಲಿ, ಬಡವ ಬಲ್ಲಿದರಾಗಿರಲಿ ಎಲ್ಲರೂ ಹಿಂದೂಸ್ತಾನದ ಮೂಲೆ ಮೂಲೆಯಿಂದ ಹೆಗಲಿಗೆ ಹೆಗಲು ಸೇರಿಸಿ ಒಗ್ಗೂಡಿ ಭಾರತ ಬಿಟ್ಟು ತೊಲಗಿ ಆಂದೋಲನದ ಭಾಗವಾಗಿದ್ದರು.’

- 2017 ರ ಜುಲೈ 30 ರಂದು 'ಮನ್ ಕಿ ಬಾತ್' ಸಮಯದಲ್ಲಿ ನರೇಂದ್ರ ಮೋದಿ 

ಪ್ರಧಾನಿ ನರೇಂದ್ರ ಮೋದಿ ಭಾರತ ಬಿಟ್ಟು ತೊಲಗಿ  ಚಳವಳಿಯಲ್ಲಿ ಪಾಲ್ಗೊಂಡಿರುವ ಶ್ರೇಷ್ಠರನ್ನು ನೆನಪಿಸಿಕೊಂಡರು . ಕ್ವಿಟ್ ಇಂಡಿಯಾ ಚಳವಳಿಯ 5 ವರ್ಷಗಳಲ್ಲಿ ಭಾರತವು ಸ್ವತಂತ್ರಗೊಂಡಿತು . ಇಂದಿನಿಂದ   5 ವರ್ಷಗಳ ನಂತರ  ಭಾರತವು 75 ವರ್ಷಗಳ ಸ್ವಾತಂತ್ರ್ಯವನ್ನು ಆಚರಿಸುತ್ತದೆ . ಇಂದು, ನಮ್ಮ ದೇಶದಿಂದ ಭ್ರಷ್ಟಾಚಾರ, ಅಸ್ವಚ್ಛತೆ , ಜಾತಿವಾದ, ಕೋಮುವಾದವನ್ನು ನಿರ್ಮೂಲನೆ ಮಾಡಲು ನಾವು ಪ್ರತಿಜ್ಞೆ ಮಾಡೋಣ. ನಮ್ಮ ಗತಕಾಲದೊಂದಿಗೆ ಸಂಪರ್ಕಗೊಂಡಾಗ ಮಾತ್ರ  ನಾವು ಅದ್ಭುತವಾದ ಭವಿಷ್ಯವನ್ನು ರಚಿಸಬಹುದು .

ಅವರ ಇತಿಹಾಸದೊಂದಿಗೆ ಸಂಪರ್ಕ ಕಡಿತಗೊಂಡ ಸಮಾಜಗಳು ಪ್ರಗತಿಯ ಹೊಸ ಎತ್ತರಗಳನ್ನು ತಲುಪಲು ಸಾಧ್ಯವಿಲ್ಲ . ಈ ವರ್ಷ, ರಾಷ್ಟ್ರ  75 ವರ್ಷಗಳ ಕ್ವಿಟ್ ಇಂಡಿಯಾ ಚಳುವಳಿಯನ್ನು ಗುರುತಿಸುತ್ತದೆ, ಈ ರಸಪ್ರಶ್ನೆ ನಿಮ್ಮನ್ನು 1942 ರ ವೀರರ ಸಮಯಕ್ಕೆ ಹಿಂತಿರುಗಿಸುತ್ತದೆ, ಯಾಕೆಂದರೆ ನಾವು ಸ್ವಾತಂತ್ರ್ಯವನ್ನು ಅನುಭವಿಸುತ್ತಿದ್ದೇವೆ, ಎಂದು ಪ್ರಧಾನಿ ಹೇಳಿದರು.   

ಈ ರಸಪ್ರಶ್ನೆಯಲ್ಲಿ ಭಾಗವಹಿಸಿ, ನಿಮ್ಮ ಇತಿಹಾಸವನ್ನು ರಿಫ್ರೆಶ್ ಮಾಡಿ, ಭವಿಷ್ಯದ ಬಗ್ಗೆ ಯೋಚಿಸಿ. ಮತ್ತು ಹೌದು- ಜೊತೆಗೆ ಆಕರ್ಷಕ ಬಹುಮಾನಗಳನ್ನು ಗೆಲ್ಲಬಹುದು ! ದಿನದ ಹತ್ತು ಪ್ರಮುಖ ವಿಜೇತರು ವಿಶೇಷ ಪ್ರಮಾಣಪತ್ರವನ್ನು ಸ್ವೀಕರಿಸುತ್ತಾರೆ ಮತ್ತು ಅಗ್ರ ಅಂಕಗಳ ಪೈಕಿ ಇಪ್ಪತ್ತು ವಿಜೇತರನ್ನು ಪ್ರಧಾನಮಂತ್ರಿ ಭೇಟಿಯಾಗುತ್ತಾರೆ .

ರಸಪ್ರಶ್ನೆ 8 ಆಗಸ್ಟ್ 2017 ರಂದು ಪ್ರಾರಂಭವಾಗುತ್ತದೆ.

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
Jan Dhan deposits cross Rs 3.09 lakh crore

Media Coverage

Jan Dhan deposits cross Rs 3.09 lakh crore
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 24 ಎಪ್ರಿಲ್ 2026
April 24, 2026

Made in India, Built for 2047: PM Modi’s Reforms Turning Rural Hope into National Strength