ಇಂಡೋನೇಷ್ಯಾದ ಗೌರವಾನ್ವಿತ ಅಧ್ಯಕ್ಷರೇ,

ಗೌರವಾನ್ವಿತ ಉಪಾಧ್ಯಕ್ಷರೇ,

ಗೌರವಾನ್ವಿತ ಸ್ಪೀಕರ್‌ಗಳೇ,

ಸಂಸದೀಯ ಸದಸ್ಯರೇ,

ಗೌರವಾನ್ವಿತರೇ,

ಇಂಡೋನೇಷ್ಯಾದ ನನ್ನ ಪ್ರೀತಿಯ ಸಹೋದರ ಸಹೋದರಿಯರೇ,

ಎಲ್ಲರಿಗೂ ನಮಸ್ಕಾರ.

ಸೆಲಾಮತ್ ಸಿಯಾಂಗ್!

ನನ್ನ ಸಹಾಬತ್ ಸೆಜಾಟಿ -  ಅಂದರೆ ನನ್ನ ನಿಜವಾದ ಮಿತ್ರರ ನಡುವೆ ಇರುವುದು ನನಗೆ ಒಂದು ದೊಡ್ಡ ಸಂತೋಷ ಮತ್ತು ಸವಲತ್ತು.

ಇಂದು ನಿಮ್ಮ ನಡುವೆ ಇರುವುದು ನನಗೆ ಒಂದು ದೊಡ್ಡ ಗೌರವ ಮತ್ತು ಸವಲತ್ತು. 1.4 ಶತಕೋಟಿ ಭಾರತೀಯರ ಪ್ರತಿನಿಧಿಯಾಗಿ ಮತ್ತು ಪ್ರಜಾಪ್ರಭುತ್ವ ಮಾತೆಯ ಹೆಮ್ಮೆಯ ನಾಗರಿಕನಾಗಿ ನಾನು ನಿಮ್ಮ ಮುಂದೆ ನಿಂತು, ಭಾರತದ ಎಲ್ಲಾ ಜನರ ಆತ್ಮೀಯ ಶುಭಾಶಯಗಳು ಮತ್ತು ಶುಭ ಹಾರೈಕೆಗಳನ್ನು ತಿಳಿಸುತ್ತಿದ್ದೇನೆ.

ಗೌರವಾನ್ವಿತ ಸದಸ್ಯರೇ,

ಇಂಡೋನೇಷ್ಯಾದ ಜನರು - ಅದರ ಮಕ್ಕಳು, ಯುವಕರು ಮತ್ತು ಮಹಿಳೆಯರು - ಇಂದಿನ ದಿನವನ್ನು ನನ್ನ ಜೀವನದ ಅತ್ಯಂತ ಸ್ಮರಣೀಯ ದಿನಗಳಲ್ಲಿ ಒಂದನ್ನಾಗಿ ಮಾಡಿದ್ದಾರೆ. ಇಂದು ಬೆಳಿಗ್ಗೆ ಇಂಡೋನೇಷ್ಯಾದ ಜನರಿಂದ ನನಗೆ ದೊರೆತ ಆತ್ಮೀಯ, ಪ್ರೀತಿಯ ಮತ್ತು ಅದ್ದೂರಿ ಸ್ವಾಗತವನ್ನು ನಾನು ಎಂದಿಗೂ ಸ್ಮರಿಸುತ್ತೇನೆ. ಇಂದು ಮುಂಜಾನೆ, ಅಧ್ಯಕ್ಷ ಪ್ರಬೋವೊ ಹಕ್ಕುಸ್ವಾಮ್ಯದ ಬಗ್ಗೆ ಮಾತನಾಡಿದರು. ಪ್ರೀತಿ, ವಾತ್ಸಲ್ಯ, ಸ್ನೇಹ ಅಥವಾ ಪರಸ್ಪರ ಗೌರವದ ಮೇಲೆ ಯಾರೂ ಹಕ್ಕುಸ್ವಾಮ್ಯವನ್ನು ಪಡೆಯಲು ಸಾಧ್ಯವಿಲ್ಲ ಎಂದು ನಾನು ಅವರಿಗೆ ಹೇಳಲು ಬಯಸುತ್ತೇನೆ. ಅಧ್ಯಕ್ಷ ಪ್ರಬೋವೊ ಅವರೊಂದಿಗಿನ ನನ್ನ ಸ್ನೇಹವು ಹಕ್ಕುಸ್ವಾಮ್ಯದ ಎಲ್ಲಾ ಗಡಿಗಳನ್ನು ಮೀರಿದೆ.

 

ಮಿತ್ರರೇ,

ಇಂದು ಬೆಳಿಗ್ಗೆ ಇಂಡೋನೇಷ್ಯಾದ ಅತ್ಯುನ್ನತ ನಾಗರಿಕ ಗೌರವವನ್ನು ಪಡೆಯುವ ಸೌಭಾಗ್ಯ ನನಗೆ ದೊರಕಿತು. ಅತ್ಯಂತ ವಿನಯ ಮತ್ತು ಆಳವಾದ ಕೃತಜ್ಞತೆಯಿಂದ, ಇಂಡೋನೇಷ್ಯಾದ ಜನರು ಭಾರತದ ಲಕ್ಷಾಂತರ ಜನರ ಬಗ್ಗೆ ಹೊಂದಿರುವ ವಾತ್ಸಲ್ಯದ ಪ್ರತಿಬಿಂಬವಾಗಿ ನಾನು ಈ ಗೌರವವನ್ನು ಸ್ವೀಕರಿಸಿದ್ದೇನೆ. ಈ ಗೌರವವು ನಾವು ಹಂಚಿಕೊಳ್ಳುವ ಪ್ರಜಾಪ್ರಭುತ್ವ ಮೌಲ್ಯಗಳು, ನಮ್ಮ ಸಾಮಾನ್ಯ ಪರಂಪರೆ ಮತ್ತು ನಮ್ಮ ಎರಡೂ ದೇಶಗಳ ನಡುವಿನ ನಿರಂತರವಾಗಿ ಬಲಪಡಿಸುವ ಬಾಂಧವ್ಯವನ್ನು ಪ್ರತಿನಿಧಿಸುತ್ತದೆ. ಈ ವಿಶಿಷ್ಟ ಗೌರವಕ್ಕಾಗಿ ನಿಮ್ಮೆಲ್ಲರಿಗೂ, ಅಧ್ಯಕ್ಷ ಪ್ರಬೋವೊ ಅವರಿಗೆ, ಇಂಡೋನೇಷ್ಯಾ ಸರ್ಕಾರಕ್ಕೆ ಮತ್ತು ಇಂಡೋನೇಷ್ಯಾದ ಜನರಿಗೆ ನನ್ನ ಹೃತ್ಪೂರ್ವಕ ಕೃತಜ್ಞತೆಗಳನ್ನು  ಸಲ್ಲಿಸ ಬಯಸುತ್ತೇನೆ.

ಗೌರವಾನ್ವಿತ ಸದಸ್ಯರೇ,

ಇಂದು ಭಾರತ ಮತ್ತು ಇಂಡೋನೇಷ್ಯಾ ಇತಿಹಾಸದ ನಿರ್ಣಾಯಕ ಕ್ಷಣದಲ್ಲಿ ಒಂದಾಗಿ ನಿಂತಿವೆ. ಈ ಶತಮಾನದ ಮೊದಲ ತ್ರೈಮಾಸಿಕವು ಈಗ ಕಳೆದಿದೆ, ಮತ್ತು ಮುಂದಿನ ಇಪ್ಪತ್ತೈದು ವರ್ಷಗಳು ನಮ್ಮ ಎರಡೂ ರಾಷ್ಟ್ರಗಳಿಗೆ ಅಪಾರ ಮಹತ್ವದ್ದಾಗಿರುತ್ತವೆ. ಇಂಡೋನೇಷ್ಯಾದ ಈ ಮಹಾನ್ ಮಣ್ಣಿನಲ್ಲಿ, ನಮ್ಮ ಅಭಿವೃದ್ಧಿಯ ಹಂಚಿಕೆಯ ಪಯಣದಲ್ಲಿ ವಿಶ್ವಾಸದೊಂದಿಗೆ ನಾನು ನಿಮ್ಮ ಮುಂದೆ ಬರುತ್ತೇನೆ. ಭಾರತ ಮತ್ತು ಇಂಡೋನೇಷ್ಯಾ ಒಗ್ಗೂಡಿ ಮಾನವೀಯತೆಯನ್ನು ನವೀಕೃತ ಭರವಸೆ, ಉದ್ದೇಶ ಮತ್ತು ಶಕ್ತಿಯೊಂದಿಗೆ ಪ್ರೇರೇಪಿಸಬಹುದು ಎಂಬ ದೃಢಸಂಕಲ್ಪದೊಂದಿಗೆ ನಾನು ಬರುತ್ತಿದ್ದೇನೆ.

ಭಾರತದ 1.4 ಶತಕೋಟಿ ಜನರು ಮತ್ತು ಇಂಡೋನೇಷ್ಯಾದ 290 ಮಿಲಿಯನ್ ಜನರು ಹಂಚಿಕೆಯ ಉದ್ದೇಶ ಮತ್ತು ಸಾಮೂಹಿಕ ಪ್ರಯತ್ನದೊಂದಿಗೆ ಮುಂದೆ ಸಾಗಿದಾಗ, ಜಗತ್ತು ಇತಿಹಾಸದಲ್ಲಿ ಹೊಸ ಅಧ್ಯಾಯವನ್ನು ಬರೆಯುವುದನ್ನು ಸಾಕ್ಷಿಯಾಗಲಿದೆ.

ಭಾರತವು ವಿಸ್ತರಣಾವಾದದಲ್ಲಿ ಅಲ್ಲ, ಅಭಿವೃದ್ಧಿಯಲ್ಲಿ ನಂಬಿಕೆ ಇಡುವ ರಾಷ್ಟ್ರವಾಗಿದೆ. ಅದಕ್ಕಾಗಿಯೇ ನಾವು "ಸಬ್ ಕಾ ಸಾಥ್, ಸಬ್ ಕಾ ವಿಕಾಸ್ - ಎಲ್ಲರೊಂದಿಗೂ ಒಟ್ಟಾಗಿ, ಎಲ್ಲರಿಗೂ ಅಭಿವೃದ್ಧಿ" ಎಂಬ ತತ್ವ ಆಧರಿಸಿ ಮುನ್ನಡೆಯುತ್ತಿದ್ದೇವೆ.

ಈ ಮಂತ್ರ ಮತ್ತು ಈ ಮನೋಭಾವದೊಂದಿಗೆ ನಾನು ಇಂದು ಇಂಡೋನೇಷ್ಯಾದ ಸಂಸತ್ತಿನ ಗೌರವಾನ್ವಿತ ಸದಸ್ಯರ ಮುಂದೆ ನಿಲ್ಲುತ್ತೇನೆ.

ಗೌರವಾನ್ವಿತ ಸದಸ್ಯರೇ,

ನಮ್ಮ ರಾಜಧಾನಿಗಳು ಸಾವಿರಾರು ಕಿಲೋಮೀಟರ್‌ಗಳಷ್ಟು ದೂರವಿದ್ದರೂ, ಸಮುದ್ರದಾದ್ಯಂತ ನಮ್ಮ ಎರಡೂ ದೇಶಗಳ ನಡುವಿನ ಅಂತರವು ಕೇವಲ 150 ಕಿಲೋಮೀಟರ್‌ಗಳು. ಅನೇಕ ರಾಷ್ಟ್ರಗಳಿಗೆ ಸಮುದ್ರಗಳು ಗಡಿಗಳು ಮತ್ತು ದೂರದ ಸಂಕೇತಗಳಾಗಿ ಕಾರ್ಯನಿರ್ವಹಿಸುತ್ತಿದ್ದರೂ, ಸಾಗರವು ಭಾರತ ಮತ್ತು ಇಂಡೋನೇಷ್ಯಾವನ್ನು ಎಂದಿಗೂ ಬೇರ್ಪಡಿಸಿಲ್ಲ. ನಮಗೆ ಸಮುದ್ರವು ತಡೆಗೋಡೆಯಲ್ಲ - ಅದು ಸೇತುವೆ. ಇದು ನಮ್ಮ ಹಂಚಿಕೆಯ ಭವಿಷ್ಯದ ಕೇಂದ್ರಬಿಂದುವಾಗಿದೆ.

ಭಾರತ, ಇಂಡೋನೇಷ್ಯಾ ಮತ್ತು ಹಿಂದೂ ಮಹಾಸಾಗರ - ಈ ಹೆಸರುಗಳು ನಮ್ಮ ಎರಡು ರಾಷ್ಟ್ರಗಳ ನಡುವಿನ ಆಳವಾದ ಮತ್ತು ಶಾಶ್ವತವಾದ ಬಂಧಗಳಿಗೆ ಸಾಕ್ಷಿಯಾಗಿವೆ. ಸಾವಿರಾರು ವರ್ಷಗಳಿಂದ, ನಮ್ಮ ಬಂದರುಗಳು ಜಗತ್ತನ್ನು ಸಂಪರ್ಕಿಸಿದವು ಮತ್ತು ನಮ್ಮ ಹಡಗುಗಳು ದೂರದ ತೀರಗಳಲ್ಲಿ ವ್ಯಾಪಾರ, ಸಂಸ್ಕೃತಿ ಮತ್ತು ವಿಚಾರಗಳನ್ನು ಸಾಗಿಸಿದವು. ಸಮುದ್ರಗಳು ನಮ್ಮ ಹಂಚಿಕೆಯ ಭವಿಷ್ಯಕ್ಕಾಗಿ ಅಪಾರ ಅವಕಾಶಗಳನ್ನು ಹೊಂದಿವೆ. ಈ ವಿಶಾಲ ಸಾಗರವನ್ನು ನಮ್ಮ ಸ್ಫೂರ್ತಿಯಾಗಿಟ್ಟುಕೊಂಡು ಭಾರತ-ಇಂಡೋನೇಷ್ಯಾ ಸಂಬಂಧಗಳನ್ನು ಇನ್ನೂ ಹೆಚ್ಚಿನ ಎತ್ತರಕ್ಕೆ ಕೊಂಡೊಯ್ಯಲು ನಾನು ಇಂದು ನಿಮ್ಮನ್ನು ಆಹ್ವಾನಿಸುತ್ತೇನೆ.

 

ಭಾರತ, ಇಂಡೋನೇಷ್ಯಾ ಮತ್ತು ಹಿಂದೂ ಮಹಾಸಾಗರ - ಈ ಹೆಸರುಗಳು ನಮ್ಮ ಎರಡು ರಾಷ್ಟ್ರಗಳ ನಡುವಿನ ಆಳವಾದ ಮತ್ತು ಶಾಶ್ವತವಾದ ಬಂಧಗಳಿಗೆ ಸಾಕ್ಷಿಯಾಗಿವೆ. ಸಾವಿರಾರು ವರ್ಷಗಳಿಂದ, ನಮ್ಮ ಬಂದರುಗಳು ಜಗತ್ತನ್ನು ಸಂಪರ್ಕಿಸಿದವು ಮತ್ತು ನಮ್ಮ ಹಡಗುಗಳು ದೂರದ ತೀರಗಳಲ್ಲಿ ವ್ಯಾಪಾರ, ಸಂಸ್ಕೃತಿ ಮತ್ತು ವಿಚಾರಗಳನ್ನು ಸಾಗಿಸಿದವು. ಸಮುದ್ರಗಳು ನಮ್ಮ ಹಂಚಿಕೆಯ ಭವಿಷ್ಯಕ್ಕಾಗಿ ಅಪಾರ ಅವಕಾಶಗಳನ್ನು ಹೊಂದಿವೆ. ಈ ವಿಶಾಲ ಸಾಗರವನ್ನು ನಮ್ಮ ಸ್ಫೂರ್ತಿಯಾಗಿಟ್ಟುಕೊಂಡು ಭಾರತ-ಇಂಡೋನೇಷ್ಯಾ ಸಂಬಂಧಗಳನ್ನು ಇನ್ನೂ ಹೆಚ್ಚಿನ ಎತ್ತರಕ್ಕೆ ಕೊಂಡೊಯ್ಯಲು ನಾನು ಇಂದು ನಿಮ್ಮನ್ನು ಆಹ್ವಾನಿಸುತ್ತೇನೆ.

ಗೌರವಾನ್ವಿತ ಸದಸ್ಯರೇ,

ಭಾರತ ಮತ್ತು ಇಂಡೋನೇಷ್ಯಾ ಸಮುದ್ರಕ್ಕಿಂತ ಹೆಚ್ಚಿನ ಸಂಬಂಧವನ್ನು ಹಂಚಿಕೊಳ್ಳುತ್ತವೆ - ನಾವು ಸಾಮಾನ್ಯ ಇತಿಹಾಸವನ್ನು ಹಂಚಿಕೊಳ್ಳುತ್ತೇವೆ. ನಮ್ಮ ಸಂಬಂಧವು ರಾಮಾಯಣ ಮತ್ತು ಮಹಾಭಾರತದ ಕಾಲಾತೀತ ಪರಂಪರೆಯಲ್ಲಿ ಬೇರೂರಿದೆ. ಶತಮಾನಗಳ ಹಿಂದೆ ಈ ತೀರಗಳನ್ನು ತಲುಪಿದ ನಳಂದದ ಬುದ್ಧಿವಂತಿಕೆಯಲ್ಲಿ. ವಯಾಂಗ್ ಸಂಪ್ರದಾಯಗಳಲ್ಲಿ, ನೃತ್ಯ ಮತ್ತು ಸಂಗೀತದೊಂದಿಗೆ ಬೆಸದುಕೊಂಡಿದೆ.

ನಾವು ಬೊರೊಬುದೂರ್ ಮತ್ತು ಪ್ರಂಬನನ್‌ನಂತಹ ಭವ್ಯವಾದ ಸ್ಮಾರಕಗಳ ಮೂಲಕ ಸಂಪರ್ಕ ಹೊಂದಿದ್ದೇವೆ. ಇಂಡೋನೇಷ್ಯಾದ ರಾಷ್ಟ್ರೀಯ ಲಾಂಛನವಾದ ಗರುಡನಿಂದ ನಾವು ಒಂದಾಗಿದ್ದೇವೆ. ಬಾಲಿ ಜಾತ್ರಾ ಹಬ್ಬದ ಉತ್ಸಾಹ ಮತ್ತು ಆಚರಣೆಯ ಮೂಲಕ ನಾವು ಸಂಪರ್ಕ ಹೊಂದಿದ್ದೇವೆ. ಮತ್ತು ಸುವಾಸನೆಗಳ ವಿಷಯಕ್ಕೆ ಬಂದಾಗ, ಕೃಪುಕ್ ಅಥವಾ ಪಾಪಡ್ ಹೆಚ್ಚು ಕುರುಕಲು ಎಂದು ಹೇಳುವುದು ಕಷ್ಟ. ಆದರೆ ಒಂದು ವಿಷಯ ಖಚಿತ - ಮಸಾಲ ಮತ್ತು ಬಂಬು ಎರಡೂ ನಮ್ಮ ಜೀವನಕ್ಕೆ ಶ್ರೀಮಂತಿಕೆ ಮತ್ತು ಸುವಾಸನೆಯನ್ನು ಸೇರಿಸುತ್ತವೆ.

ಮಿತ್ರರೇ,

ಭಾರತದ ಪಶ್ಚಿಮ ಕರಾವಳಿಯಲ್ಲಿರುವ ಗುಜರಾತ್ ನನ್ನ ತವರು ರಾಜ್ಯ. ಶತಮಾನಗಳ ಹಿಂದೆ, ಗುಜರಾತ್‌ನಿಂದ ವ್ಯಾಪಾರಿಗಳು ಮತ್ತು ಸೂಫಿ ಸಂತರು ಸಮುದ್ರದ ಮೂಲಕ ಇಂಡೋನೇಷ್ಯಾಕ್ಕೆ ಪ್ರಯಾಣಿಸಿದರು, ಅವರೊಂದಿಗೆ ಇಸ್ಲಾಂ ಧರ್ಮದ ಸಂದೇಶ ಮತ್ತು ಮೌಲ್ಯಗಳನ್ನು ತಂದರು ಎಂದು ಹೇಳಲಾಗುತ್ತದೆ. ಇಂದಿಗೂ ಗುಜರಾತ್‌ನ ಸೊಗಸಾದ ಪಟೋಲಾ ಜವಳಿಗಳನ್ನು ಇಲ್ಲಿ ಪ್ರತಿಷ್ಠೆ ಮತ್ತು ವಿಶಿಷ್ಟತೆಯ ಸಂಕೇತಗಳಾಗಿ ಪರಿಗಣಿಸಲಾಗುತ್ತದೆ. ಇಂಡೋನೇಷ್ಯಾದ ಶ್ರೀಮಂತ ಬಾಟಿಕ್ ಕರಕುಶಲ ಸಂಪ್ರದಾಯದಲ್ಲಿ ಅವರ ಪ್ರಭಾವವನ್ನು ಇನ್ನೂ ಕಾಣಬಹುದು.

ಈ ಕಾರಣಕ್ಕಾಗಿಯೇ ಅಧ್ಯಕ್ಷ ಸುಕರ್ಣೊ ಒಮ್ಮೆ ಹೀಗೆ ಹೇಳಿದರು, "ಇಂಡೋನೇಷ್ಯಾ ಮತ್ತು ಭಾರತದ ಜನರು ರಕ್ತ ಮತ್ತು ಸಂಸ್ಕೃತಿಯ ಸಂಬಂಧಗಳಿಂದ ಒಟ್ಟಿಗೆ ಬೆಸೆದುಕೊಂಡಿದ್ದಾರೆ’’ ಎಂದು.

ಮಿತ್ರರೇ,

ನಮ್ಮ ಪೂರ್ವಜರು ಒಟ್ಟಿಗೆ ಅನುಭವಿಸಿದ ಸಂಗತಿಗಳು ಬಹಳಷ್ಟಿವೆ. ನಮ್ಮ ಎರಡೂ ದೇಶಗಳ ಜನರು ದೀರ್ಘಕಾಲ ವಿದೇಶಿ ಆಳ್ವಿಕೆಯನ್ನು ಸಹಿಸಿಕೊಂಡರು. ನಮ್ಮ ಎರಡು ರಾಷ್ಟ್ರಗಳು ಸಹ ಬಹುತೇಕ ಒಂದೇ ಸಮಯದಲ್ಲಿ ಸ್ವಾತಂತ್ರ್ಯವನ್ನು ಗಳಿಸಿದವು - 1945 ರಲ್ಲಿ ಇಂಡೋನೇಷ್ಯಾ ಮತ್ತು 1947ರಲ್ಲಿ ಭಾರತ. ಮತ್ತು ಸ್ವತಂತ್ರ ರಾಷ್ಟ್ರವಾಗಿ ಇಂಡೋನೇಷ್ಯಾದ ಸಾರ್ವಭೌಮತ್ವದ ಪ್ರಶ್ನೆ ಉದ್ಭವಿಸಿದಾಗ, ಭಾರತವು ಇಂಡೋನೇಷ್ಯಾದ ಸ್ವಾತಂತ್ರ್ಯ ಹೋರಾಟವನ್ನು ದೃಢವಾಗಿ ಬೆಂಬಲಿಸಿತು ಮತ್ತು ವಿಶ್ವಸಂಸ್ಥೆಯಲ್ಲಿ ಅದರ ಪರವಾಗಿ ಗಟ್ಟಿ ಧ್ವನಿಯಾಯಿತು.

 

ನಮ್ಮ ಪೂರ್ವಜರು ಒಟ್ಟಿಗೆ ಅನುಭವಿಸಿದ ಸಂಗತಿಗಳು ಬಹಳಷ್ಟಿವೆ. ನಮ್ಮ ಎರಡೂ ದೇಶಗಳ ಜನರು ದೀರ್ಘಕಾಲ ವಿದೇಶಿ ಆಳ್ವಿಕೆಯನ್ನು ಸಹಿಸಿಕೊಂಡರು. ನಮ್ಮ ಎರಡು ರಾಷ್ಟ್ರಗಳು ಸಹ ಬಹುತೇಕ ಒಂದೇ ಸಮಯದಲ್ಲಿ ಸ್ವಾತಂತ್ರ್ಯವನ್ನು ಗಳಿಸಿದವು - 1945 ರಲ್ಲಿ ಇಂಡೋನೇಷ್ಯಾ ಮತ್ತು 1947ರಲ್ಲಿ ಭಾರತ. ಮತ್ತು ಸ್ವತಂತ್ರ ರಾಷ್ಟ್ರವಾಗಿ ಇಂಡೋನೇಷ್ಯಾದ ಸಾರ್ವಭೌಮತ್ವದ ಪ್ರಶ್ನೆ ಉದ್ಭವಿಸಿದಾಗ, ಭಾರತವು ಇಂಡೋನೇಷ್ಯಾದ ಸ್ವಾತಂತ್ರ್ಯ ಹೋರಾಟವನ್ನು ದೃಢವಾಗಿ ಬೆಂಬಲಿಸಿತು ಮತ್ತು ವಿಶ್ವಸಂಸ್ಥೆಯಲ್ಲಿ ಅದರ ಪರವಾಗಿ ಗಟ್ಟಿ ಧ್ವನಿಯಾಯಿತು.

ಆ ನಿರ್ಣಾಯಕ ಅವಧಿಯಲ್ಲಿ ಗೌರವಾನ್ವಿತ ಬಿಜು ಪಟ್ನಾಯಕ್ ನಿರ್ವಹಿಸಿದ ಪಾತ್ರವು ನಮ್ಮ ಹಂಚಿಕೆಯ ಇತಿಹಾಸದಲ್ಲಿ ಒಂದು ಉಜ್ವಲ ಅಧ್ಯಾಯವಾಗಿ ಉಳಿದಿದೆ. ಅವರು ಪ್ರಧಾನಿ ಸುತಾನ್ ಸ್ಜಹ್ರಿರ್ ಮತ್ತು ಉಪಾಧ್ಯಕ್ಷ ಮೊಹಮ್ಮದ್ ಹಟ್ಟಾ ಅವರನ್ನು ಭಾರತಕ್ಕೆ ಸುರಕ್ಷಿತವಾಗಿ ಕರೆತಂದ ಧೈರ್ಯ ಮತ್ತು ದೃಢಸಂಕಲ್ಪವು ನಮ್ಮ ಎರಡು ರಾಷ್ಟ್ರಗಳ ನಡುವೆ ಇನ್ನೂ ಆಳವಾದ ಬಾಂಧವ್ಯವನ್ನು ಬೆಸೆಯಿತು.

ಗೌರವಾನ್ವಿತ ಸದಸ್ಯರೇ,

ನಮ್ಮನ್ನು ಹತ್ತಿರಕ್ಕೆ ಬೆಸೆದಿರುವ ಮತ್ತೊಂದು ಪ್ರಮುಖ ಬಂಧವೆಂದರೆ ಪ್ರಜಾಪ್ರಭುತ್ವ ಮತ್ತು ವೈವಿಧ್ಯತೆಯಲ್ಲಿ ಏಕತೆಗೆ ನಮ್ಮ ಹಂಚಿಕೆಯ ಬದ್ಧತೆ. ಭಾರತ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ಮತ್ತು ಪ್ರಜಾಪ್ರಭುತ್ವದ ತಾಯಿ. ಪ್ರತಿಯಾಗಿ, ಇಂಡೋನೇಷ್ಯಾ ವಿಶ್ವದ ಮೂರನೇ ಅತಿದೊಡ್ಡ ಪ್ರಜಾಪ್ರಭುತ್ವಹೊಂದಿರುವುದು.

ಭಾರತವು ನೂರಾರು ಭಾಷೆಗಳು ಮತ್ತು ಶ್ರೀಮಂತ ಸಂಪ್ರದಾಯಗಳಿಗೆ ನೆಲೆಯಾಗಿದೆ, ಮತ್ತು ಇಂಡೋನೇಷ್ಯಾ ಕೂಡ ನೂರಾರು ಭಾಷೆಗಳು ಮತ್ತು ವೈವಿಧ್ಯಮಯ ಸಾಂಸ್ಕೃತಿಕ ಸಂಪ್ರದಾಯಗಳಿಂದ ಕೂಡಿದೆ. ಭಾರತವು ವಸುಧೈವ ಕುಟುಂಬಕಂ – ಇಡೀ ಜಗತ್ತೇ ಒಂದು ಕುಟುಂಬ - ಎಂಬ ಸಾರ್ವಕಾಲಿಕ ತತ್ವದಿಂದ ಮಾರ್ಗದರ್ಶಿಸಲ್ಪಟ್ಟಿದೆ, ಆದರೆ ಇಂಡೋನೇಷ್ಯಾ ಭಿನ್ನೇಕ ತುಂಗಲ್ ಇಕಾ - ವೈವಿಧ್ಯತೆಯಲ್ಲಿ ಏಕತೆ - ಎಂಬ ತತ್ವದಿಂದ ಪ್ರೇರಿತವಾಗಿದೆ. ನಮ್ಮ ಎರಡೂ ರಾಷ್ಟ್ರಗಳು ಈ ವೈವಿಧ್ಯತೆಯನ್ನು ನಮ್ಮ ಪ್ರಜಾಪ್ರಭುತ್ವ ಮತ್ತು ನಮ್ಮ ಏಕತೆಯ ಭದ್ರ ಬುನಾದಿಯನ್ನಾಗಿ ಮಾಡಿಕೊಂಡಿವೆ.

ಗೌರವಾನ್ವಿತ ಸದಸ್ಯರೇ,

ಗೌರವಾನ್ವಿತ ಸ್ಪೀಕರ್ ಅವರು ಈಗಷ್ಟೇ ನೆನಪಿಸಿಕೊಂಡಂತೆ 1950 ರಲ್ಲಿ ಭಾರತ ತನ್ನ ಮೊದಲ ಗಣರಾಜ್ಯೋತ್ಸವವನ್ನು ಆಚರಿಸಿದಾಗ, ಅಧ್ಯಕ್ಷ ಸುಕರ್ಣೋ ಆ ಐತಿಹಾಸಿಕ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿದ್ದರು. ಮತ್ತು ಅದೇ ಯುಗದಲ್ಲಿ ಬಂಡುಂಗ್ ಸಮ್ಮೇಳನದಲ್ಲಿ, ಅಧ್ಯಕ್ಷ ಸುಕರ್ಣೋ ಮತ್ತು ಪ್ರಧಾನಿ ನೆಹರೂ ಜಗತ್ತಿಗೆ - ಸ್ವತಂತ್ರ ರಾಷ್ಟ್ರಗಳು ತಮ್ಮದೇ ಆದ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾರ್ವಭೌಮ ಹಕ್ಕನ್ನು ಹೊಂದಿವೆ ಎಂಬ ಸ್ಪಷ್ಟ ಸಂದೇಶವನ್ನು ರವಾನಿಸಿದ್ದರು.
ಗೌರವಾನ್ವಿತ ಸದಸ್ಯರೇ,

ಇಂಡೋನೇಷ್ಯಾ ರಿಫಾರ್ಮಸಿ ಮೂಲಕ ಪ್ರಜಾಪ್ರಭುತ್ವದ ನಿಜವಾದ ಶಕ್ತಿಯನ್ನು ಜಗತ್ತಿಗೆ ಪ್ರದರ್ಶಿಸಿದೆ. ಕಳೆದ ಎರಡು ದಶಕಗಳಲ್ಲಿ, ಅದರ ಆರ್ಥಿಕತೆಯು ವೇಗವಾಗಿ ಬೆಳೆದಿದೆ, ಲಕ್ಷಾಂತರ ಜನರನ್ನು ಬಡತನದಿಂದ ಹೊರತಂದಿದೆ.

ಭಾರತದ ಪ್ರಜಾಪ್ರಭುತ್ವದ ಪಯಣವು ಅದೇ ಕಥೆಯನ್ನು ಹೇಳುತ್ತದೆ. ಇಂದು ಭಾರತವು ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯಾಗಿದೆ ಮತ್ತು ಕಳೆದ ದಶಕದಲ್ಲಿ 250 ದಶಲಕ್ಷಕ್ಕೂ ಅಧಿಕ ಭಾರತೀಯರನ್ನು ಬಡತನ ರೇಖೆಯಿಂದ ಮೇಲೆತ್ತಲಾಗಿದೆ.

ಮತ್ತು ಅದಕ್ಕಾಗಿಯೇ ನನ್ನ ಸ್ನೇಹಿತರೇ, ಭಾರತ ಮತ್ತು ಇಂಡೋನೇಷ್ಯಾ ಒಟ್ಟಾಗಿ ನಿಂತಾಗ, ಪ್ರಜಾಪ್ರಭುತ್ವವು ಅವಕಾಶಗಳನ್ನು ಸೃಷ್ಟಿಸುತ್ತದೆ ಮತ್ತು ಪ್ರಜಾಪ್ರಭುತ್ವವು ಆತ್ಮವಿಶ್ವಾಸವನ್ನು ಪ್ರೇರೇಪಿಸುತ್ತದೆ ಎಂಬ ವಿಶ್ವದ ನಂಬಿಕೆಯನ್ನು ಅವರು ಬಲಪಡಿಸುತ್ತಾರೆ,

ಪ್ರಜಾಪ್ರಭುತ್ವವು ಭವಿಷ್ಯವನ್ನು ನಿರ್ಮಿಸುತ್ತದೆ. ಮತ್ತು ನಮ್ಮ ಹಂಚಿಕೆಯ ಪ್ರಜಾಪ್ರಭುತ್ವ ಮೌಲ್ಯಗಳು ಮತ್ತು ಸಾಮಾನ್ಯ ಆಕಾಂಕ್ಷೆಗಳು ಭಾರತ-ಇಂಡೋನೇಷ್ಯಾ ಸಂಬಂಧಗಳನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುತ್ತವೆ ಎಂಬ ಅಚಲ ವಿಶ್ವಾಸ ನನಗಿದೆ.

 

ಗೌರವಾನ್ವಿತ ಸದಸ್ಯರೇ,

ಹೊಸದಾಗಿ ಸ್ವತಂತ್ರ ರಾಷ್ಟ್ರಗಳಾಗಿ ನಾವು ಒಟ್ಟಾಗಿ ಆರಂಭಿಸಿದ ಪಯಣವು ಶೀಘ್ರದಲ್ಲೇ ನೂರು ವರ್ಷಗಳ ಸ್ವಾತಂತ್ರ್ಯವನ್ನು ಪೂರೈಸಲಿದೆ. ಇಲ್ಲಿ ಇಂಡೋನೇಷ್ಯಾದಲ್ಲಿ, ನೀವು ಇಂಡೋನೇಷ್ಯಾ ಎಮಾಸ್ 2045 ರ ಮಹತ್ವಾಕಾಂಕ್ಷೆಯ ದೂರದೃಷ್ಟಿಯೊಂದಿಗೆ ಮುನ್ನಡೆಯುತ್ತಿದ್ದೀರಿ. ಭಾರತದಲ್ಲಿ 2047ರ ವೇಳೆಗೆ ವಿಕಸಿತ ಭಾರತವನ್ನು ನಿರ್ಮಿಸುವ ನಮ್ಮ ಸಂಕಲ್ಪದೊಂದಿಗೆ ನಾವು ಮುಂದುವರಿಯುತ್ತಿದ್ದೇವೆ. ಈ ರಾಷ್ಟ್ರೀಯ ಆಕಾಂಕ್ಷೆಗಳನ್ನು ನಾವು ಅನುಸರಿಸುತ್ತಿರುವಾಗ ನಮ್ಮ ಎರಡೂ ದೇಶಗಳು ಈ ಹಂಚಿಕೆಯ ಗುರಿಗಳನ್ನು ಸಾಧಿಸುವಲ್ಲಿ ಪರಸ್ಪರ ಪೂರಕವಾಗಿ ಬಲವರ್ಧನೆಗೊಳ್ಳಬಹುದು.

ನಾವು ವಿಶ್ವದ ಅತ್ಯಂತ ಯುವ ಸಮಾಜಗಳಲ್ಲಿ ಒಂದಾಗಿದ್ದೇವೆ. ನಾವು ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಗಳಲ್ಲಿ ಒಂದಾಗಿದ್ದೇವೆ. ನಾವಿಬ್ಬರೂ ಪ್ರಮುಖ ಸಮುದ್ರ ಶಕ್ತಿಗಳು. ನಾವು ಜಾಗತಿಕ ದಕ್ಷಿಣದ ಬಲವಾದ ಧ್ವನಿಗಳು. ನಾವು ಪ್ರಾಚೀನ ನಾಗರಿಕತೆಗಳು, ಮತ್ತು ಅದೇ ಸಮಯದಲ್ಲಿ, ಭವಿಷ್ಯವನ್ನು ರೂಪಿಸುವಲ್ಲಿ ನೈಸರ್ಗಿಕ ಪಾಲುದಾರರಾಗೋಣ.

ಈ ಪಯಣದಲ್ಲಿ ನಾವು ಪರಸ್ಪರ ಪಾಲುದಾರರಾಗುವುದು ಮಾತ್ರವಲ್ಲದೆ, ಪರಸ್ಪರರ ಶಕ್ತಿಯ ಮೂಲವೂ ಆಗೋಣ. ಈ ದೂರದೃಷ್ಟಿಯಿಂದಲೇ ನಾನು ಇಂದು ಮೊದಲು ಅಧ್ಯಕ್ಷ ಪ್ರಬೋವೊ ಅವರೊಂದಿಗೆ ವಿವರವಾದ ಚರ್ಚೆಗಳನ್ನು ನಡೆಸಿದೆ. ನಮ್ಮ ಉದ್ದೇಶಗಳು ಬಹಳ ಸ್ಪಷ್ಟವಾಗಿವೆ. ಭಾರತ ಮತ್ತು ಇಂಡೋನೇಷ್ಯಾ ನಡುವಿನ ಸದ್ಭಾವನೆ ಮತ್ತು ಪರಸ್ಪರ ನಂಬಿಕೆಯನ್ನು ನಮ್ಮ ಜನರಿಗೆ ಹೊಸ ಅವಕಾಶಗಳಾಗಿ ಪರಿವರ್ತಿಸಬೇಕು.

ಕಳೆದ ವರ್ಷ ನಮ್ಮ ಎರಡೂ ದೇಶಗಳ ನಡುವಿನ ದ್ವಿಪಕ್ಷೀಯ ವ್ಯಾಪಾರವು ಸುಮಾರು 25 ಶತಕೋಟಿ ಅಮೆರಿಕನ್ ಡಾಲರ್‌ಗಳನ್ನು ತಲುಪಿದೆ. ಇಂದು ನೂರಕ್ಕೂ ಅಧಿಕ ಭಾರತೀಯ ಕಂಪನಿಗಳು ಇಂಡೋನೇಷ್ಯಾದಲ್ಲಿ ಕಾರ್ಯನಿರ್ವಹಿಸುತ್ತಿವೆ. ನಾವು ವೇಗವಾಗಿ ಒಟ್ಟಿಗೆ ಮುಂದುವರಿಯುತ್ತಿದ್ದೇವೆ ಎಂಬುದರಲ್ಲಿ ಸಂದೇಹವಿಲ್ಲ. ಆದರೂ, ಮುಂದಿನ ವರ್ಷಗಳಲ್ಲಿ ಇನ್ನೂ ಹೆಚ್ಚಿನ ಮತ್ತು ಅಪರಿಮಿತ ಅವಕಾಶಗಳು ನಮಗಾಗಿ ಕಾಯುತ್ತಿವೆ.

ಗೌರವಾನ್ವಿತ ಸದಸ್ಯರೇ,

ಭವಿಷ್ಯದ ಕ್ಷೇತ್ರಗಳಲ್ಲಿ ಭಾರತ ಮತ್ತು ಇಂಡೋನೇಷ್ಯಾ ಒಟ್ಟಾಗಿ ಅಪರಿಮಿತ ಎತ್ತರವನ್ನು ತಲುಪುವ ಸಾಮರ್ಥ್ಯವನ್ನು ಹೊಂದಿವೆ. ಅಂತಹ ಒಂದು ಉದಾಹರಣೆ ಬಾಹ್ಯಾಕಾಶ ತಂತ್ರಜ್ಞಾನ. ಇಂದು, ಇಡೀ ಜಗತ್ತು ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಸಾಮರ್ಥ್ಯಗಳನ್ನು ಗುರುತಿಸುತ್ತದೆ. ಮತ್ತು ಭಾರತವು ಈ ಪಯಣದಲ್ಲಿ ಇಂಡೋನೇಷ್ಯಾವನ್ನು ತನ್ನ ನೈಸರ್ಗಿಕ ಪಾಲುದಾರ ಎಂದು ಪರಿಗಣಿಸುತ್ತದೆ.

ಹಲವು ವರ್ಷಗಳಿಂದ, ಬಿಯಾಕ್‌ನಲ್ಲಿರುವ ಉಪಗ್ರಹ ಟ್ರ್ಯಾಕಿಂಗ್ ಸೌಲಭ್ಯಗಳು ಭಾರತದ ಬಾಹ್ಯಾಕಾಶ ಕಾರ್ಯಕ್ರಮವನ್ನು ಬೆಂಬಲಿಸಿವೆ. ಭಾರತವು ಹಲವಾರು ಇಂಡೋನೇಷ್ಯಾದ ಉಪಗ್ರಹಗಳನ್ನು ಸಹ ಉಡಾವಣೆ ಮಾಡಿದೆ ಮತ್ತು ಬಾಹ್ಯಾಕಾಶ ವಲಯದಲ್ಲಿ ಸಾಮರ್ಥ್ಯ ವೃದ್ಧಿಗೆ ಕೊಡುಗೆ ನೀಡಿದೆ. ಈ ಸಹಕಾರವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯುವ ಸಮಯ ಈಗ ಬಂದಿದೆ. ಉಪಗ್ರಹ ಅನ್ವಯಿಕೆಗಳಲ್ಲಿ ನಾವು ಒಟ್ಟಾಗಿ ಕೆಲಸ ಮಾಡಬಹುದು ಮತ್ತು ಇಂಡೋನೇಷ್ಯಾದಲ್ಲಿ ಉಪಗ್ರಹ ಉಡಾವಣಾ ಸೌಲಭ್ಯಗಳ ಅಭಿವೃದ್ಧಿಯನ್ನು ಬೆಂಬಲಿಸಲು ಭಾರತ ಸಿದ್ಧವಾಗಿದೆ.

ಮಿತ್ರರೇ,

ನಮ್ಮ ಶ್ರೀಮಂತ ಸಾಗರ ಪರಂಪರೆಯನ್ನು ಸಂರಕ್ಷಿಸಲು ಮತ್ತು ಆಚರಿಸಲು, ನಾವು 5,000 ವರ್ಷಗಳಷ್ಟು ಹಳೆಯದಾದ ಬಂದರು ನಗರದ ಸ್ಥಳವಾದ ಲೋಥಾಲ್‌ನಲ್ಲಿರುವ ರಾಷ್ಟ್ರೀಯ ಕಡಲ ಪರಂಪರೆಯ ಸಂಕೀರ್ಣವನ್ನು ಅಭಿವೃದ್ಧಿಪಡಿಸುತ್ತಿದ್ದೇವೆ.

 

ಈ ಮಹತ್ವಾಕಾಂಕ್ಷೆಯ ಯೋಜನೆಯಲ್ಲಿ ಇಂಡೋನೇಷ್ಯಾ ನಮ್ಮೊಂದಿಗೆ ಸೇರಬೇಕೆಂದು ನಾನು ಬಯಸುತ್ತೇನೆ.

ಗೌರವಾನ್ವಿತ ಸದಸ್ಯರೇ,

ಭಯೋತ್ಪಾದನೆಯಂತಹ ವಿಷಯಗಳ ಬಗ್ಗೆ ಭಾರತ ಮತ್ತು ಇಂಡೋನೇಷ್ಯಾ ಸದಾ ಸಾಮಾನ್ಯ ದೂರದೃಷ್ಟಿಯನ್ನು ಹಂಚಿಕೊಂಡಿವೆ. ಕಳೆದ ವರ್ಷ ಪಹಲ್ಗಾಮ್‌ನಲ್ಲಿ ಘೋರ ಭಯೋತ್ಪಾದಕ ದಾಳಿ ನಡೆದಾಗ ಇಂಡೋನೇಷ್ಯಾ ಭಾರತದೊಂದಿಗೆ ದೃಢವಾಗಿ ನಿಂತಿತು. ನಿಮ್ಮ ಬೆಂಬಲಕ್ಕಾಗಿ ಅಧ್ಯಕ್ಷ ಪ್ರಬೋವೊ ಮತ್ತು ನಿಮ್ಮೆಲ್ಲರಿಗೂ ನಾನು ನನ್ನ ಕೃತಜ್ಞತೆಗಳನ್ನು ಸಲ್ಲಿಸಲು ಬಯಸುತ್ತೇನೆ.

ಜಂಟಿ ಕಾರ್ಯಕಾರಿ ಗುಂಪಿನ ಮೂಲಕ ನಮ್ಮ ಎರಡೂ ದೇಶಗಳು ಭಯೋತ್ಪಾದನೆ ನಿಗ್ರಹದಲ್ಲಿ ಒಗ್ಗೂಡಿ ಕಾರ್ಯನಿರ್ವಹಿಸುತ್ತಿವೆ. ಗುಪ್ತಚರ ಮಾಹಿತಿ ಹಂಚಿಕೆ, ಸೈಬರ್ ಬೆದರಿಕೆಗಳು, ಭಯೋತ್ಪಾದಕ ಹಣಕಾಸು ಮತ್ತು ಮೂಲಭೂತವಾದ ಕಡಿತದಂತಹ ಕ್ಷೇತ್ರಗಳಲ್ಲಿ ಸಹಕಾರವನ್ನು ಮತ್ತಷ್ಟು ಹೆಚ್ಚಿಸುವ ಮೂಲಕ, ನಾವು ವಿಸ್ವದಾದ್ಯಂತ ಶಾಂತಿ ಪಡೆಗಳನ್ನು ಬಲಪಡಿಸಬಹುದು.

ಗೌರವಾನ್ವಿತ ಸದಸ್ಯರೇ,

ಇಂದು ಜಾಗತಿಕ ವ್ಯವಸ್ಥೆಯು ಕ್ಷಿಪ್ರವಾಗಿ ಬದಲಾಗುತ್ತಿದೆ ಮತ್ತು ಈ ಸಂದರ್ಭದಲ್ಲಿ ನಮ್ಮಂತಹ ಅಭಿವೃದ್ಧಿಶೀಲ ರಾಷ್ಟ್ರಗಳು ಜಾಗತಿಕ ವ್ಯವಹಾರಗಳಲ್ಲಿ ಸಮಾನ ಭಾಗವಹಿಸುವಿಕೆ ಮತ್ತು ಹೆಚ್ಚಿನ ಪಾತ್ರವನ್ನು ಬಯಸುತ್ತಿವೆ. ಈ ವಿಕಸನಗೊಳ್ಳುತ್ತಿರುವ ಜಾಗತಿಕ ಭೂ ಆಯಾಮದಲ್ಲಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಸುಧಾರಣೆಗಳನ್ನು ಇನ್ನು ಮುಂದೆ ವಿಳಂಬ ಮಾಡಲು ಸಾಧ್ಯವಿಲ್ಲ ಎಂದು ಭಾರತ ದೃಢವಾಗಿ ನಂಬುತ್ತದೆ.

2022ರಲ್ಲಿ ಇಂಡೋನೇಷ್ಯಾದ ಜಿ 20 ಅಧ್ಯಕ್ಷತೆ ಮತ್ತು 2023ರಲ್ಲಿ ಭಾರತದ ಜಿ 20 ಅಧ್ಯಕ್ಷತೆ ಎರಡೂ ಅಭಿವೃದ್ಧಿಶೀಲ ರಾಷ್ಟ್ರಗಳ ಆದ್ಯತೆಗಳನ್ನು ಜಾಗತಿಕ ಚರ್ಚೆಗಳ ಕೇಂದ್ರಕ್ಕೆ ತರಲು ಪ್ರಯತ್ನಿಸಿದವು.

ಇಂಡೋನೇಷ್ಯಾದ ಬೆಬಾಸ್-ಅಕ್ಟಿಫ್ (ಸ್ವತಂತ್ರ ಮತ್ತು ಸಕ್ರಿಯ ವಿದೇಶಾಂಗ ನೀತಿ) ಸಂಪ್ರದಾಯ ಮತ್ತು ಕಾರ್ಯತಂತ್ರದ ಸ್ವಾಯತ್ತತೆಗೆ ಭಾರತದ ಬದ್ಧತೆಯು ಜಾಗತಿಕ ವಿಷಯಗಳಲ್ಲಿ ನಾವು ಒಟ್ಟಾಗಿ ನಿಲ್ಲಲು ಬಲವಾದ ಅಡಿಪಾಯವನ್ನು ಒದಗಿಸುತ್ತದೆ.

ಭಾರತವು ಉಚಿತ, ಮುಕ್ತ ಮತ್ತು ಅಂತರ್ಗತ ಇಂಡೋ-ಪೆಸಿಫಿಕ್‌ನ ಬಲವಾದ ಬೆಂಬಲ ನೀಡುವ ರಾಷ್ಟ್ರವಾಗಿದೆ. ಭಾರತವು ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಸಂಚರಣ ಸ್ವಾತಂತ್ರ್ಯಕ್ಕಾಗಿ ಪ್ರತಿಪಾದಿಸುತ್ತದೆ. ಇದನ್ನು ಸಾಧಿಸಲು, ನಾವು ಆಸಿಯಾನ್ ಅನ್ನು ನಮ್ಮ ವಿಧಾನದ ಕೇಂದ್ರದಲ್ಲಿ ಇರಿಸಿದ್ದೇವೆ. ನಮ್ಮ ಪೂರ್ವ ಕ್ರಿಯಾ (ಆಕ್ಟ್ ಈಸ್ಟ್) ನೀತಿಯೂ ಸಹ ಆಸಿಯಾನ್ ಕೇಂದ್ರಿತವಾಗಿದೆ. ಭಾರತ ಮತ್ತು ಆಸಿಯಾನ್ ನಡುವಿನ ಸಮಗ್ರ ಕಾರ್ಯತಂತ್ರದ ಪಾಲುದಾರಿಕೆ ಬಲವಾಗಿ ಬೆಳೆಯುತ್ತಲೇ ಇದೆ. ಆದ್ದರಿಂದ, ಭಾರತ ಮತ್ತು ಇಂಡೋನೇಷ್ಯಾ ಈ ದಿಕ್ಕಿನಲ್ಲಿ ಸ್ಥಿರವಾಗಿ ಒಟ್ಟಾಗಿ ಕೆಲಸ ಮಾಡುವುದನ್ನು ಮುಂದುವರಿಸುವುದು ಅತ್ಯಗತ್ಯ.

ಗೌರವಾನ್ವಿತ ಸದಸ್ಯರೇ,

ನಮ್ಮ ಮುಂದೆ ಮತ್ತೊಂದು ಮಹತ್ವದ ಅವಕಾಶವಿದೆ. ಕಳೆದ ವರ್ಷ ಇಂಡೋನೇಷ್ಯಾ ಬ್ರಿಕ್ಸ್‌ನ ಪೂರ್ಣ ಸದಸ್ಯತ್ವವನ್ನು ಪಡೆದುಕೊಂಡಿತು ಮತ್ತು ಈ ವರ್ಷ ಭಾರತವು ಬ್ರಿಕ್ಸ್ ಅಧ್ಯಕ್ಷತೆಯನ್ನು ವಹಿಸಿಕೊಂಡಿದೆ. ಬ್ರಿಕ್ಸ್ ವೇದಿಕೆಯನ್ನು ಹೆಚ್ಚು ಪ್ರಾಯೋಗಿಕ ಹೆಚ್ಚು ಸಮತೋಲಿತ ಮತ್ತು ಜಾಗತಿಕ ದಕ್ಷಿಣದ ಅಗತ್ಯಗಳಿಗೆ ಹೆಚ್ಚು ಸ್ಪಂದಿಸುವಂತೆ ಮಾಡಲು ನಾವು ಒಗ್ಗೂಡಿ ಕಾರ್ಯನಿರ್ವಹಿಸಬಹುದು.  

 

ಗೌರವಾನ್ವಿತ ಸದಸ್ಯರೇ,

ಇಂದು ಇಂಡೋನೇಷ್ಯಾ ಸಂಸತ್ತಿನ ಎಲ್ಲಾ ಸದಸ್ಯರ ಮುಂದೆ ನಾನು ಭಾರತ-ಇಂಡೋನೇಷ್ಯಾ ಪಾಲುದಾರಿಕೆಯಲ್ಲಿ ಹೊಸ ಯುಗಕ್ಕೆ ಕರೆ ನೀಡುತ್ತೇನೆ. ಗಂಗಾ ಮತ್ತು ಮಹಾಕಮ್ ನದಿಗಳ ಹರಿಯುವ ನೀರಿನಂತೆ ನಮ್ಮ ನಾಗರಿಕತೆಗಳು ಶತಮಾನಗಳಿಂದ ವಿಚಾರಗಳು, ನಂಬಿಕೆ, ವ್ಯಾಪಾರ ಮತ್ತು ಸಂಸ್ಕೃತಿಯನ್ನು ಸಂಪರ್ಕಿಸಿವೆ. ಇಂದು ಈ ಐತಿಹಾಸಿಕ ಬಂಧವನ್ನು ಭವಿಷ್ಯಕ್ಕಾಗಿ ಹೊಸ ಶಕ್ತಿಯೊಂದಿಗೆ ತುಂಬಲು ನಾನು ನಿಮ್ಮೆಲ್ಲರ ಮುಂದೆ ಗಂಗಾ-ಮಹಾಕಮ್ ದೂರದೃಷ್ಟಿಯನ್ನು ಪ್ರಸ್ತುತಪಡಿಸಲು ಬಯಸುತ್ತೇನೆ.

ಈ ದೂರದೃಷ್ಟಿಯು ನಮ್ಮ ಪಾಲುದಾರಿಕೆಯನ್ನು ವರ್ತಮಾನದ ಅಗತ್ಯಗಳಿಗೆ ಮಾತ್ರ ಸೀಮಿತಗೊಳಿಸುವುದಿಲ್ಲ. ಇದು ಭವಿಷ್ಯದ ಪೀಳಿಗೆಗೆ ಶಾಂತಿ, ಸಮೃದ್ಧಿ, ಭದ್ರತೆ ಮತ್ತು ಹಂಚಿಕೆಯ ಪ್ರಗತಿಗೆ ದಾರಿ ಮಾಡಿಕೊಡುತ್ತದೆ.

ಮೊದಲನೆಯದು... ನಾಗರಿಕ ಸಂಪರ್ಕ

ನಮ್ಮ ನಾಗರಿಕ ಸಂಬಂಧಗಳನ್ನು ಯುವ ಪೀಳಿಗೆಯ ಪ್ರಜ್ಞೆಯೊಂದಿಗೆ ಸಂಪರ್ಕಿಸುತ್ತೇವೆ. ರಾಮಾಯಣದಿಂದ ಬೊರೊಬುದೂರ್‌ವರೆಗೆ ಮತ್ತು ಸಮುದ್ರಯಾನಗಳಿಂದ ಸಾಂಸ್ಕೃತಿಕ ವಿನಿಮಯದವರೆಗೆ, ನಾವು ನಮ್ಮ ಹಂಚಿಕೆಯ ಇತಿಹಾಸವನ್ನು ಭವಿಷ್ಯಕ್ಕೆ ಶಕ್ತಿಯ ಮೂಲವಾಗಿ ಪರಿವರ್ತಿಸುತ್ತೇವೆ. ಇದನ್ನು ಸಾಧಿಸಲು ನಾವು ಭಾರತ-ಇಂಡೋನೇಷ್ಯಾ ನಾಗರಿಕತೆಯ ಸಂವಾದವನ್ನು ಆರಂಭಿಸಬೇಕು.

ಎರಡನೆಯದು... ಹಂಚಿಕೆಯ ಅಭಿವೃದ್ಧಿ

ಅಭಿವೃದ್ಧಿ ಹೊಂದಿದ ರಾಷ್ಟ್ರಗಳಾಗುವತ್ತ ಭಾರತ ಮತ್ತು ಇಂಡೋನೇಷ್ಯಾ ತಮ್ಮ ಪಯಣದಲ್ಲಿ ದೃಢ ಪಾಲುದಾರರಾಗಿ ಉಳಿಯುತ್ತವೆ. ಇಂಡೋನೇಷ್ಯಾದ "ಇಂಡೋನೇಷ್ಯಾ ಎಮಾಸ್ ವಿಷನ್" ಮತ್ತು ಭಾರತದ ”ವಿಕಸಿತ ಭಾರತ ವಿಷನ್’’ ಪರಸ್ಪರರ ಪ್ರಗತಿಯನ್ನು ಬಲಪಡಿಸುತ್ತದೆ ಮತ್ತು ವೇಗಗೊಳಿಸುತ್ತದೆ, ಪರಸ್ಪರ ಸಬಲೀಕರಣಗೊಳಿಸುತ್ತದೆ ಮತ್ತು ನಮ್ಮ ಜನರಿಗೆ ಹೊಸ ಅವಕಾಶಗಳನ್ನು ಸೃಷ್ಟಿಸುತ್ತದೆ.

ಮೂರನೆಯದು... ಭದ್ರತೆ ಮತ್ತು ಕಾರ್ಯತಂತ್ರದ ವಿಶ್ವಾಸ

ನಾವು ನಮ್ಮ ರಕ್ಷಣಾ ಮತ್ತು ಭದ್ರತಾ ಸಹಕಾರವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುತ್ತೇವೆ. ಒಟ್ಟಾಗಿ, ನಾವು ನಮ್ಮ ರಾಷ್ಟ್ರೀಯ ಸಾಮರ್ಥ್ಯಗಳನ್ನು ಬಲಪಡಿಸುತ್ತೇವೆ ಮತ್ತು ಭಯೋತ್ಪಾದನೆ, ಸೈಬರ್ ಬೆದರಿಕೆಗಳು, ಕಡಲ ಸವಾಲುಗಳು ಮತ್ತು ಉದಯೋನ್ಮುಖ ಭದ್ರತಾ ಅಪಾಯಗಳನ್ನು ಪರಿಹರಿಸುತ್ತೇವೆ. ಭಾರತ ಮತ್ತು ಇಂಡೋನೇಷ್ಯಾ ನಡುವಿನ ಕಾರ್ಯತಂತ್ರದ ಟ್ರಸ್ಟ್ ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಸ್ಥಿರತೆಗೆ ಭದ್ರ ಬುನಾದಿಯಾಗಿ ಕಾರ್ಯನಿರ್ವಹಿಸುತ್ತದೆ.

ನಾಲ್ಕನೆಯದು.... ಸಾಗರ ಸಮೃದ್ಧಿ

ಎರಡು ಮಹಾನ್ ಸಾಗರ ರಾಷ್ಟ್ರಗಳಾಗಿ, ನಾವು ನಮ್ಮ ಹಂಚಿಕೆಯ ಕಡಲ ಭೌಗೋಳಿಕತೆಯನ್ನು ಹಂಚಿಕೆಯ ಸಮೃದ್ಧಿಯನ್ನಾಗಿ ಪರಿವರ್ತಿಸುತ್ತೇವೆ. ಸಬಾಂಗ್‌ನಿಂದ ಗ್ರೇಟ್ ನಿಕೋಬಾರ್‌ವರೆಗೆ ಮತ್ತು ಮಲಕ್ಕಾ ಗೇಟ್‌ವೇಯಿಂದ ಇಂಡೋ-ಪೆಸಿಫಿಕ್‌ವರೆಗೆ, ನಾವು ಸಂಪರ್ಕ, ಲಾಜಿಸ್ಟಿಕ್ಸ್, ನೀಲಿ ಆರ್ಥಿಕತೆ, ಕಡಲ ಭದ್ರತೆ ಮತ್ತು ವ್ಯಾಪಾರ ಸ್ಥಿತಿಸ್ಥಾಪಕತ್ವದಲ್ಲಿ ಹೊಸ ಅವಕಾಶಗಳನ್ನು ಸೃಷ್ಟಿಸುತ್ತೇವೆ.

 

ಐದನೆಯದು…. ಜಾಗತಿಕ ದಕ್ಷಿಣದ ಧ್ವನಿ

ಜಾಗತಿಕ ದಕ್ಷಿಣದ ಆಕಾಂಕ್ಷೆಗಳಿಗೆ ನಾವು ಇನ್ನೂ ಬಲವಾದ ಧ್ವನಿಯನ್ನು ನೀಡುತ್ತೇವೆ. ಒಟ್ಟಾರೆ ಅಭಿವೃದ್ಧಿಯನ್ನು ಒಳಗೊಂಡ, ತಂತ್ರಜ್ಞಾನವನ್ನು ಪ್ರವೇಶಿಸಬಹುದಾದ ಮತ್ತು ಜಾಗತಿಕ ಆಡಳಿತವು ಹೆಚ್ಚು ನ್ಯಾಯಯುತ, ಸಮಾನ ಮತ್ತು ಪ್ರತಿನಿಧಿಯಾಗಿರುವ ವಿಶ್ವ ಕ್ರಮದ ಕಡೆಗೆ ನಾವು ಕೆಲಸ ಮಾಡುತ್ತೇವೆ.

ಮಿತ್ರರೇ,

ಒಟ್ಟಾರೆ, ಭಾರತ ಮತ್ತು ಇಂಡೋನೇಷ್ಯಾ ಮಾನವೀಯತೆಯ ಐದನೇ ಒಂದು ಭಾಗವನ್ನು ಪ್ರತಿನಿಧಿಸುತ್ತವೆ. ನಮ್ಮ ಪಾಲುದಾರಿಕೆಯು ಕೇವಲ ಎರಡು ರಾಷ್ಟ್ರಗಳ ನಡುವಿನ ಸಂಬಂಧವಲ್ಲ - ಇದು ಇಂಡೋ-ಪೆಸಿಫಿಕ್‌ನ ಸ್ಥಿರತೆಗೆ, ಜಾಗತಿಕ ದಕ್ಷಿಣದ ಬಲಕ್ಕೆ ಮತ್ತು ಪ್ರಪಂಚದ ಭವಿಷ್ಯದಲ್ಲಿ ಹಂಚಿಕೆಯ ನಂಬಿಕೆಗೆ ಬದ್ಧವಾಗಿದೆ. ನಮ್ಮ ಐತಿಹಾಸಿಕ ಸ್ನೇಹವನ್ನು ಹೊಸ ಯುಗಕ್ಕೆ ಕೊಂಡೊಯ್ಯೋಣ. ಗಂಗಾ-ಮಹಾಕಂ ದೂರದೃಷ್ಟಿಯನ್ನು ಸಾಕಾರಗೊಳಿಸಲು ನಾವು ಒಗ್ಗೂಡಿ ಕಾರ್ಯನಿರ್ವಹಿಸೋಣ.

ಗೌರವಾನ್ವಿತ ಸದಸ್ಯರೇ,

ಭಾರತದಲ್ಲಿ, ಮಹಾನ್ ಕವಿ-ಸಂತ ತುಳಸಿದಾಸರು ಬರೆದರು:

ಜಾನೇಂ ಬಿನು ನ ಹೋಯಿ ಪರತೀತಿ.

ಜಾನೇಂ ಬಿನು ನ ಹೋಯಿ ಪರತೀತಿ.

ಬಿನು ಪರತೀತಿ ಹೋಇ ನಹಿಂ ಪ್ರೀತಿ॥

ಇದರರ್ಥ ಜನರು ಒಬ್ಬರನ್ನೊಬ್ಬರು ನಿಜವಾಗಿಯೂ ತಿಳಿದುಕೊಳ್ಳದ ಹೊರತು, ಅವರು ನಂಬಿಕೆಯನ್ನು ಬೆಳೆಸಿಕೊಳ್ಳಲಾರರು; ಮತ್ತು ನಂಬಿಕೆಯಿಲ್ಲದೆ, ಯಾವುದೇ ಪ್ರೀತಿ ಇರುವುದಿಲ್ಲ.

ಇಂಡೋನೇಷ್ಯಾ ಕೂಡ ಇದೇ ರೀತಿಯ ಬುದ್ಧಿವಂತಿಕೆಯನ್ನು ವ್ಯಕ್ತಪಡಿಸುವ ಒಂದು ಮಾತನ್ನು ಹೊಂದಿದೆ ಎಂದು ನನಗೆ ಹೇಳಲಾಗಿದೆ:

ತಾಕ್ ಕೆನಾಲ್ ಮಾಕಾ ತಾಕ್ ಸಾಯಾಂಗ"

"ताक केनाल माका ताक सायांग"

—ಯಾರನ್ನಾದರೂ ಮೊದಲು ತಿಳಿದುಕೊಳ್ಳದೆ ನಿಜವಾಗಿಯೂ ಅವರ ಬಗ್ಗೆ ಕಾಳಜಿ ವಹಿಸಲು ಸಾಧ್ಯವಿಲ್ಲ.

ಅದಕ್ಕಾಗಿಯೇ,

ನಮ್ಮ ಜನರಿಂದ ಜನರ ಸಂಪರ್ಕವನ್ನು ಇನ್ನಷ್ಟು ತೀವ್ರಗೊಳಿಸಲು ನಾವು ನಿರ್ಧರಿಸಿದ್ದೇವೆ. ಇಂದು ಸಂಜೆ ಅಧ್ಯಕ್ಷ ಪ್ರಬೋವೊ ಮತ್ತು ನಾನು ಇಂಡೋನೇಷ್ಯಾದಲ್ಲಿ ವಾಸಿಸುವ ಭಾರತೀಯ ಸಮುದಾಯವನ್ನು ಭೇಟಿ ಮಾಡುತ್ತೇವೆ. ನಾಳೆ, ಅಧ್ಯಕ್ಷ ಪ್ರಬೋವೊ ಮತ್ತು ನಾನು ಪ್ರಂಬನನ್‌ಗೆ ಭೇಟಿ ನೀಡುತ್ತೇವೆ, ಅಲ್ಲಿ ನಾವು ಈ ಯುನೆಸ್ಕೋ ವಿಶ್ವ ಪರಂಪರೆಯ ತಾಣದ ಸಂರಕ್ಷಣೆ ಮತ್ತು ಪುನಃಸ್ಥಾಪನೆ ಯೋಜನೆಯನ್ನು ಆರಂಭಿಸುತ್ತೇವೆ. ಭಾರತ ಮತ್ತು ಇಂಡೋನೇಷ್ಯಾ ಇತಿಹಾಸವು ನಮಗೆ ವಹಿಸಿಕೊಟ್ಟಿರುವ ಅಮೂಲ್ಯ ಪರಂಪರೆಯನ್ನು ಸಂರಕ್ಷಿಸಲು ಮತ್ತು ರಕ್ಷಿಸಲು ಸಂಪೂರ್ಣವಾಗಿ ಬದ್ಧವಾಗಿವೆ.
ಗೌರವಾನ್ವಿತ ಸದಸ್ಯರೇ,

ಇಂದು ಈ ಸದನದ ಎಲ್ಲಾ ಗೌರವಾನ್ವಿತ ಸದಸ್ಯರಿಗೆ ಭಾರತಕ್ಕೆ ಭೇಟಿ ನೀಡಲು ನಾನು ವಿಶೇಷ ಆಹ್ವಾನವನ್ನು ನೀಡುತ್ತೇನೆ. ನಿಮ್ಮ ಕುಟುಂಬಗಳು ಮತ್ತು ಸ್ನೇಹಿತರೊಂದಿಗೆ ಬನ್ನಿ ಎಂದು ನಾನು ನಿಮ್ಮನ್ನು ಹೃತ್ಪೂರ್ವಕವಾಗಿ ಆಹ್ವಾನಿಸುತ್ತೇನೆ. ಭಾರತದ ಜನರು ನಿಮ್ಮನ್ನು ಮುಕ್ತ ಹೃದಯದಿಂದ ಸ್ವಾಗತಿಸಲು ಸಂತೋಷಪಡುತ್ತಾರೆ.

ನಾವು ಮಿತ್ರ ಸೆಲಮಾನ್ಯ - ಶಾಶ್ವತ ಪಾಲುದಾರರಾಗಿ ಉಳಿಯುತ್ತೇವೆ ಎಂದು ನನಗೆ ವಿಶ್ವಾಸವಿದೆ. ಒಟ್ಟಾರೆ ನಾವು ಭಾರತ ಮತ್ತು ಇಂಡೋನೇಷ್ಯಾದ ಜನರಿಗೆ ಹಂಚಿಕೆಯ ಸಮೃದ್ಧಿಯ ಭವಿಷ್ಯವನ್ನು ನಿರ್ಮಿಸುತ್ತೇವೆ. ಈ ಮಾತುಗಳೊಂದಿಗೆ, ನಾನು ನನ್ನ ಭಾಷಣವನ್ನು ಮುಕ್ತಾಯಗೊಳಿಸುತ್ತೇನೆ.

ಇಂಡೋನೇಷ್ಯಾ ದೀರ್ಘಕಾಲ ಬಾಳಲಿ!

ಭಾರತ್ ಮಾತಾ ಕಿ ಜೈ!

ತುಂಬಾ ಧನ್ಯವಾದಗಳು.

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
New Smart Drug RK-251 Developed as Replacement for Chemotherapy

Media Coverage

New Smart Drug RK-251 Developed as Replacement for Chemotherapy
NM on the go

Nm on the go

Always be the first to hear from the PM. Get the App Now!
...
The world is seeing India as a bright spot of growth and hope: PM Modi at Economic Times World Leaders Forum 2026
August 21, 2026
The world sees India as a bright spot for growth and hope: PM
Today, India is implementing next-generation reforms at the policy level and undertaking reforms at governance level: PM
Increasing production was met with punishment earlier but today, our government is providing incentives for boosting production
India has political stability and continuity in its policies: PM
Earlier, the approach of regulations was, 'prohibited unless permitted’; We are changing this approach and taking it towards 'permitted unless prohibited’: PM
The relationship between the government and citizens should be based on trust, not suspicion: PM
Today, we are shaping policies that are pro-people, pro-growth and pro-development: PM

World Leaders Forum का ये प्रतिष्ठित मंच, Business और Industry की दुनिया के सभी जाने माने दिग्गज, पॉलिसी मेकर्स, अन्य महानुभाव, देवियों और सज्जनों।

आप सबके बीच आकर के खुश होना बहुत स्वाभाविक भी है। इस साल समिट का फोकस Shared Future पर है। पिछले कुछ वर्षों में दुनिया ने अनेक उतार-चढ़ाव देखे हैं। और इन अनुभवों ने एक बात बहुत स्पष्ट कर दी है, कोई चाहे या ना चाहे, हर देश का भविष्य, उसका फ्यूचर, एक-दूसरे से जुड़ा हुआ ही है, Isolation में कुछ संभव नहीं है। इसीलिए Shared Futures की ये theme, आज और भी अधिक प्रासंगिक हो गई है। और भारत तो हमेशा से इसी भावना को लेकर चला है। जी-20 की अध्यक्षता में इसलिए ही भारत का मंत्र रहा, One Earth, One Family, One Future. Shared Future की ये भावना और इसके साथ जुड़ा दायित्वबोध, 21वीं सदी के इस विश्व की अनेक समस्याओं का समाधान देता है।

साथियों,

आज दुनिया में growth को लेकर के कई तरह की चिंताएं हैं। दुनिया ने बड़ा भयंकर एक रूप देखा है इन दिनों। Resources का वेपनाइजेशन हो रहा है। अविश्वास का वातावरण विश्व के लिए अनेक नई चुनौतियां लेकर के आ रहा है। लेकिन ऐसे समय में भी, दुनिया भारत को growth और hope के bright spot के रूप में देख रही है। भारत ने पिछले 10-12 साल में अपनी 25 करोड़ आबादी को गरीबी से बाहर निकाला है। इतना ही नहीं, अगर आने वाले दिनों की चर्चा करें, तो IMF का forecast है कि भारत दुनिया की fastest growing major economy बना रहेगा। और भारत निरंतर वो कदम उठा रहा है, जो उसके विकास को गति दे रहे हैं।

Friends,

अभी पिछले हफ्ते ही, 15 अगस्त को मैंने लाल किले से सप्त-धारा की सप्त-शक्तियों की बात की है। मैन्यूफैक्चरिंग, टेक्नोलॉजी और इनोवेशन, फूड प्रोसेसिंग, ग्रीन और ब्लू इकोनॉमी समेत, मैंने ऐसे सात सेक्टर्स की बात की है, जिन पर भारत का आज बहुत ज्यादा फोकस है। और इसलिए भारत आज, Policy level पर, नेक्स्ट जनरेशन reforms कर रहा है, ताकि हमारा future सुरक्षित हो। Governance पर reforms कर रहा है, Ease of Living के लिए reforms कर रहा है। पिछली बार जब मैं इसी मंच के माध्यम से आपसे जुड़ा था, तब भी मैंने कहा था, ये Reforms हमारे लिए Compulsion नहीं है। ये हमारा commitment है, ये हमारा conviction है।

साथियों,

2014 में, जब हमारी सरकार बनी, तो उसके बाद से ही रिफॉर्म्स ने कैसे देश की दिशा और दशा बदली है, मैं इसका एक बहुत दिलचस्प उदाहरण आपको देना चाहता हूं। यहां मौजूद शायद ही किसी को PLP के बारे में पता होगा, कोई है, जिसको PLP के बारे में पता है? अपना हाथ उठाएं। यहां इतने मीडिया के दिग्गज बैठे हैं, PLP आपको पता है? और आप सुनकर के हैरान हो जाएंगे। PLP यानी प्रोडक्शन लिंक्ड पनिशमेंट, इसके बारे में किसी को पता नहीं है। और एक दूसरा टर्म आपने जरूर सुना है PLI, ये ज्यादातर लोगों को पता होगा। PLI- यानी प्रोडक्शन लिंक्ड इंसेंटिव।

साथियों,

ये दोनों टर्म, भारत के दो अलग-अलग Time Period को डिफाइन करते हैं। आजकल Explainer का जमाना है, तो मैं आपको Explain करता हूं।

साथियों,

आज की युवा पीढ़ी को ये सुनकर हैरानी होगी, कि हमारे देश में एक समय ऐसा भी था, कि अगर कोई कंपनी तय लिमिट से ज्यादा प्रॉडक्शन कर दे, तो उसे पनिशमेंट दिया जाता था। ये पहले की लाइसेंस राज वाली सरकारों का, PLP यानी प्रोडक्शन लिंक्ड पनिशमेंट मॉडल था। ऐसे भी उदाहरण रहे हैं कि अगर किसी फैक्ट्री ने ज्यादा डिमांड देखते हुए ज्यादा प्रॉडक्शन कर दिया, तो उसे नोटिस भेज दिया जाता था। मजबूरी में वो कंपनी अपना प्रॉडक्ट मार्केट में बेचने के बजाय, उसे खुद ही नष्ट कर देती थी।

साथियों,

आज जो लोग Make In India और आत्मनिर्भर भारत अभियान का मजाक उड़ाते हैं, उनके पुरखों की सोच यही थी, PLP यानी प्रोडक्शन लिंक्ड पनिशमेंट। ऐसा करने के पीछे एक विशेष तरह की विकृत मानसिकता काम करती थी। ऐसी मानसिकता वाले लोग हमेशा चाहते थे कि जरूरी चीजों की किल्लत बनी रहे। देश के नागरिकों को अभाव में रखना उनकी पॉलिसी थी। वो चाहते थे कि जनता उनके सामने हाथ जोड़े, हाथ फैलाए, आप समझ गए मैं किन लोगों की बात कर रहा हूं। लोगों से हाथ जुड़वाने के बाद उपकार करना, उन सरकारों का तरीका था, इसलिए वो प्रोडक्शन लिंक्ड पनिशमेंट मॉडल पर चलते थे। आप कल्पना कर सकते हैं, ऐसे करके उन लोगों ने Employment Generation के बेसिक principal का गला घोंट दिया था। और हैरानी ये, इन लोगों के दरबारियों ने again I repeat, इन लोगों के दरबारियों ने, कभी इसके खिलाफ कोई आवाज नहीं उठाई।

साथियों,

हर reform की शुरुआत सबसे पहले, आपके सोचने के तरीके, आपके मानसिक, किस रेंज में आप काम कर रहे हैं, इस सोच के reform से ही होती है। जहां पहले production बढ़ाने पर पनिशमेंट मिलता था, वहीं आज हमारी सरकार production बढ़ाने पर incentive दे रही है। और आज PLI स्कीम की सक्सेस दुनिया देख रही है। सिर्फ इस एक योजना की वजह से, मैं सारी योजनाओं की बात नहीं करता हूं, एक की बात करता हूं, करीब ढाई लाख करोड़ रुपए का actual investment हुआ है। 22 लाख करोड़ रुपए से ज्यादा का production और sales हुई है। 15 लाख करोड़ रुपए से ज्यादा का exports हुआ है, और 14 लाख से ज्यादा direct और indirect jobs बनी हैं। और मैं फिर याद दिलाउंगा, ये आंकड़े सिर्फ एक स्कीम के हैं। आप सोचिए, पहले का लाइसेंस राज वाली सरकार का पनिशमेंट मॉडल जहां बेरोजगारी बढ़ाता था, वहीं आज का हमारा incentive मॉडल लाखों नई जॉब्स क्रिएट कर रहा है।

साथियों,

आज भारत में ये तेज विकास, ये तेज रिफॉर्म इसलिए हो रहे हैं, क्योंकि भारत में और जिसका अभी सत्य ने उल्लेख किया, political stability है, हमारी policy में continuity है। पहले देश में रिफॉर्म्स की बात करने वाले घोषणा तो कर देते थे, बाद में भूल जाते थे। लेकिन हमने रिफॉर्म्स को लेकर एक क्लियर रोडमैप बनाया। इस रोडमैप की प्रमुख दिशा रही है- गवर्नेंस लेवेल के रिफॉर्म्स हों! इसके लिए, आज 21वीं सदी के भारत में, हम सिर्फ regulations नहीं बदल रहे हैं, हम regulation की पूरी philosophy बदल रहे हैं। पहले regulations की अप्रोच थी- “Prohibited unless permitted.” यानी जब तक सरकार इजाजत ना दे, तब तक आप वो काम नहीं कर सकते। हम इस approach को बदलकर, “Permitted unless prohibited” की तरफ ले जा रहे हैं। यानी, जो काम कानून ने स्पष्ट रूप से मना नहीं किया है, उसके लिए हर कदम पर permission की कोई जरूरत नहीं होनी चाहिए। और इसके पीछे सोच बहुत सीधी है, सरकार और नागरिक के रिश्ते का आधार, Suspicion नहीं, trust होना चाहिए।

साथियों,

यही सोच आपको Jan Vishwas बिल में भी दिखाई देती है। मैं मानता हूं, हर procedural गलती को criminal offence मान लेना ठीक नहीं है। इसीलिए अनेक offences को decriminalise किया गया है। कई मामलों में जेल की जगह केवल आर्थिक penalty का प्रावधान किया गया है। Government और enterprise के रिश्ते में, हम इसी reform mindset को आगे बढ़ा रहे हैं। बीते वर्षों में 40 हजार से ज्यादा compliances हटाए गए हैं, 40 thousand. डेढ़ हजार से ज्यादा, 15 hundred, डेढ़ हजार से ज्यादा, पुराने और बेकार हो चुके कानून हमने खत्म किए, और जब इन सारे reforms को एक साथ देखते हैं, तो अंदाजा होता है, हमारी industries और businesses के कंधों से कितना बड़ा बोझ कम हुआ है।

साथियों,

गवर्नेंस रिफॉर्म्स की इस प्रक्रिया, उस पर हम निरंतर काम कर रहे है। अभी संसद के मॉनसून सत्र में हमने ‘बैंकर्स बुक एविडेंस बिल’ पारित किया है। और वो भी तब जब विपक्ष ने संसद में लगातार गतिरोध बनाया हुआ था। हमने देश की सेवा करने का काम रूकने नहीं दिया। अब इस कानून ने 19वीं सदी के अंग्रेजी कानून को रिप्लेस किया है। अब बैंकों के डिजिटल रिकॉर्ड्स की स्वीकार्यता को कानूनी मान्यता दी गई है। इससे कानूनी उलझनें कम होंगी, सिस्टम में पारदर्शिता होगी, Ease of Doing Business बढ़ेगा।

साथियों,

गवर्नेंस में रिफॉर्म का एक मतलब ये भी है कि सिस्टम ऐसे बनें, जिसमें एक-एक मानव जीवन और उसके समय के प्रति संवेदनशीलता हो। मैं रेलवे का उदाहरण देता हूं। हमारी रेलवेज में भी इसी अप्रोच के साथ काम हुआ है। आज साढ़े 6 हजार से ज्यादा रेलवे स्टेशनों पर इलेक्ट्रॉनिक इंटरलॉकिंग की व्यवस्था है। 10 हजार से ज्यादा लेवल क्रॉसिंग गेट्स को भी इंटरलॉकिंग से जोड़ा जा चुका है। इससे ह्यूमन एरर से होने वाले हादसों की आशंका बहुत कम हुई है।

साथियों,

जब 2014 में हमारी सरकार आई, तो करीब 9 हजार फाटक ऐसे थे जो Un-Manned थे। इन्हें हटाना कोई रॉकेट साइंस नहीं था। Un-Manned क्रॉसिंग्स की वजह से हजारों लोगों को अपनी जान गंवानी पड़ी, लेकिन पहले की सरकारों को इससे बहुत फर्क नहीं पड़ता था। हमने मिशन मोड में, गत दस वर्ष में, इन Un-Manned क्रॉसिंग्स को समाप्त कर दिया। हमने रोड ओवर ब्रिज और रोड अंडर ब्रिज बनाने की गति भी कई गुना बढ़ा दी। और इसी का नतीजा है कि 2014 के पहले के मुकाबले ट्रेन दुर्घटनाओं की संख्या में Ninety Percent तक की कमी आई है, 90, Ninety Percent. 12 साल पहले जहां एक साल में करीब डेढ़ सौ रेल दुर्घटनाएं होती थीं, वहीं अब इनकी संख्या घटकर 15-20 रह गई है। और हम इसे और कम से कम करने का प्रयास लगातार कर रहे हैं।

साथियों,

Railways में स्वच्छता भी गवर्नेंस रिफॉर्म का एक बड़ा उदाहरण है। एक समय था, जब रेल पटरियों पर गंदगी और human waste एक बड़ी समस्या हुआ करती थी। आज स्थिति पूरी तरह बदल गई है। 2014 से पहले हमारी ट्रेनों में जहां लगभग 12 हजार बायो-टॉयलेट्स लगाए गए थे, वहीं 2014 के बाद ट्रेनों में 3 लाख 60 हजार से ज्यादा बायो-टॉयलेट्स लगाए गए हैं। यानी, 97 प्रतिशत से ज्यादा बायो-टॉयलेट्स पिछले 12 वर्षों में लगे हैं। ये बदलाव सिर्फ सफाई का नहीं, यात्रियों की गरिमा, स्वच्छता और आधुनिक भारत के निर्माण की दिशा में गवर्नेंस का एक नया मॉडल है। ये करोड़ों यात्रियों को बेहतर अनुभव देने का अभियान भी है।

साथियों,

गवर्नेंस की क्वालिटी का एक और पैमाना, और वो पैमाना है - समय। जो प्रोजेक्ट शुरू हो, वो समय पर पूरा हो। और जो सर्विस लोगों को मिले, वो भी समय की कसौटी पर खरी उतरे। दिल्ली-मेरठ नमो भारत रैपिड रेल सिस्टम इसका बहुत अच्छा उदाहरण है। इस कॉरिडोर पर 160 किलोमीटर प्रति घंटे की रफ्तार से ट्रेनें चल रही हैं। ये हमारे देश में पहले कभी सोचा नहीं जा सकता था। अब तक 4 करोड़ से ज्यादा यात्री इसमें ट्रैवल कर चुके हैं। और इसका एक और अहम फैक्टर है, जिसकी चर्चा नहीं होती है। दिल्ली मेरठ नमो भारत रैपिड रेल की पंक्चुअलिटी 99.9 परसेंट है। वरना हम तो हर चीज में कहते हैं, लेट हो तो कहते थे, ये तो इंडियन टाइम है। वक्त बदला है, ये मैं छोटी-छोटी चीजें इसलिए बताता हूं, कि हमें अंदाज आए कि कितने बड़े व्यापक स्तर पर काम हो रहा है। इसी तरह, Delhi Metro की पंक्चुअलिटी। Delhi Metro की पंक्चुअलिटी 99.9 परसेंट है। और ये punctuality, New York, Hong Kong और Paris जैसे शहरों की Metro से करीब-करीब बराबर हो चुकी है। ये सिर्फ समय पर चलती हुई Metro और नमो रेपिड रेल की कहानी नहीं है, ये समय के साथ बदलते हुए भारत की पहचान है। मैं जानता हूं कि अभी भी, और र्मैं कोई इतने से संतोष मानकर बैठने वाला व्यक्ति नहीं हूं, अभी भी इस दिशा में हमें बहुत कुछ करना है, बहुत कुछ बाकी है, लेकिन हम लगातार कर रहे हैं। लेकिन एक शुरूआत तो हुई है और ये शुरुआत सराहनीय है।

साथियों,

हमारे रिफॉर्म्स रोडमैप का एक और बड़ा आयाम है- पॉलिसी लेवल पर होने वाले रिफॉर्म्स! आज हम ऐसी policies बना रहे हैं, जो pro-people हों, Pro-growth हों, pro development हों! पॉलिसीज़ देश और देश के लोगों की जरूरत के हिसाब से होनी चाहिए न कि पॉलिसीज़ बनाकर देश को उनके हिसाब से चलने को मजबूर होना पड़े! मैं आपको एक और Interesting उदाहरण देना चाहता हूं। कुछ साल पहले तक हमारे यहाँ देश का नक्शा बनाना भी गैर-कानूनी था, मैप बनाए तो गैर कानूनी था, आप जेल चले जाएंगे। बिना परमिशन के आप देश में मैपिंग का काम भी नहीं कर सकते थे। आप सोचिए, विदेशी सैटेलाइट टेक्नोलॉजी के जरिए भारत के किसी भी कोने को मैप कर सकती थी, लेकिन भारत में भारतीयों पर भारत का मैप बनाने पर पाबंदी लगी हुई थी।

साथियों,

आज टेक्नोलॉजी के इस दौर में, इस एक पाबंदी से कितने स्टार्टअप्स की हत्या हो सकती थी! कितने ideas implement होने से वंचित रह सकते थे! हमने इस व्यवस्था को भी बदला। हमने Geospatial डेटा का Deregulation किया और आज Geospatial डेटा कितने ही स्टार्टअप्स का आधार बन रहा है।

साथियों,

आज आप लगातार ड्रोन्स की उपयोगिता बढ़ते हुए देख रहे हैं। एग्रीकल्चर में, डिफेंस में, डिलिवरी में, शूटिंग में, कंटेंट क्रिएशन में, ये सब संभव ही नहीं होता, अगर सरकार ने इससे जुड़े नियमों में Reform नहीं किए होते। पहले देश में ड्रोन फ्लाइंग पूरी तरह नियमों में, बंधनों में जकड़ी हुई थी। हमने उसे बंधनों से आजाद किया, और आज भारत की ड्रोन इंडस्ट्री, एक अभूतपूर्व उड़ान के साथ आगे बढ़ रही है।

साथियों,

पहले border areas को लेकर सरकारों की सोच थी कि बॉर्डर पर roads और infrastructure बढ़ेगा, तो उसका फायदा दुश्मन भी उठा सकता है। हमने इस सोच को बदला। हमने कहा, Border infrastructure कमजोरी नहीं, देश की ताकत है। और इसीलिए आज border areas में roads, bridges और tunnels का network तेजी से बढ़ रहा है। सिर्फ 2024 और 2025 में ही, BRO के 250 infrastructure projects देश को समर्पित किए गए हैं। सोच बदली, तो border infrastructure की तस्वीर भी बदल गई।

साथियों,

एक उदाहरण न्यूक्लियर रिफॉर्म्स का भी है। एक ऐसे समय में, जब विकास पूरी तरह से energy dependent है, बंदिशों और प्रतिबंधों के कारण, देश अपने न्यूक्लियर potential का इस्तेमाल नहीं कर पा रहा था। हमने शांति बिल के जरिए इसमें भी बड़ा रिफॉर्म किया है। आज भारत में न्यूक्लियर एनर्जी में प्राइवेट सेक्टर के लिए रास्ता खुल चुका है। इसी तरह, हमने एक बड़ा पॉलिसी रिफॉर्म डिफेंस सेक्टर में भी किया। 200 साल के पहले जो व्यवस्था चली आ रही थी, उसे बदलकर हमने 40 से ज्यादा ordnance फैक्ट्रीज़ को मर्ज करके 7 फैक्ट्रीज़ बना दी। और उसका परिणाम हमें देखने को मिल रहा है। आज भारत अपनी रक्षा जरूरतों के लिए भी आत्मनिर्भर बन रहा है, और 2014 की तुलना में, हमारा डिफेंस एक्सपोर्ट 55 गुना बढ़ा है। और इसलिए, कई बार रिफॉर्म्स हमारे जीवन में इस तरह घुल-मिल जाते हैं कि हमारा उनकी तरफ ध्यान ही नहीं जाता। आप सोचिए, आपका कोई सामान्य दिन आज कैसे बीतता है। आप सुबह उठते हैं, फोन पर घर का सामान ऑर्डर कर देते हैं, और जब तक ऑफिस के लिए रेडी होते हैं, वो सारा सामान आपके घर आकर के पहुंच जाता है। आपकी गली के स्ट्रीट वेंडर से लेकर, आपकी गाड़ी के शो रूम तक, आपकी सारी पेमेंट्स, सिर्फ एक क्यूआर कोड स्कैन करके हो जाती है। अगर आपकी बेटी, किसी दूसरे शहर में पढ़ती है, तो आप फोन से उसे पैसे भेज सकते हैं, और वो पैसा, कुछ सेकंड्स में उसके पास भी पहुंच जाता है। कई बार तो बिटिया क्यूआर ही शेयर कर देती है कि ‘पापा-मां मैंने ये ड्रेस ले ली है, इसकी पेमेंट कर दीजिए, और आप उसकी शॉपिंग अपने घर बैठे-बैठे करवा देते हैं। ये चीजें Remarkable हैं, लेकिन अब ये कोई भारत के लोगों को कम से कम हैरानी नहीं होती, बाहर के लोग आते हैं, उनको आश्चर्य होता है, अच्छा ऐसे होता है। भारत के लोगों का रूटीन हो गया है। ये भारत के सामान्य मानवी के जीवन का हिस्सा बन चुका है। आप सोचिए, 2014 से पहले ऐसी कितनी ही बातें क्या पॉसिबल थीं?

साथियों,

भारत ने बीते 10-12 सालों में Ease of Living से जुड़े जो रिफॉर्म्स किए हैं, उसकी वजह से लोगों का, खासतौर पर हमारे मिडिल क्लास का जो जीवन बदला है, वो दुनिया के कई विकसित देशों में आज भी एक सपना ही है।

साथियों,

आज दुनिया का सबसे सस्ता डेटा भारत में है, हम सस्ते और अच्छे स्मार्टफोन्स बना रहे हैं। अभी सत्या ने उसका वर्णन किया। भारत दुनिया के fastest 5G rollouts करने वाले देशों में से एक है। हमने आधार को बैंकिंग, मोबाइल कनेक्टिविटी और सर्विसेज से जोड़कर, ई-के.वाई.सी और Digital Authentication जैसी सर्विसेज को पॉसिबल किया है। आज आपको अगर बैंक अकाउंट खोलना है, तो उसके लिए बैंक जाने तक की जरूरत नहीं है। सरकार ने बैंक को ही, आपके पास पहुंचा दिया है। आज चाहे कोई बिल जमा करना हो, कोई टिकट करानी हो, किसी सरकारी दफ्तर में जाने की जरूरत नहीं पड़ती, ये सारा काम ऑनलाइन हो जाता है। इनकम टैक्स की फाइलिंग का काम आसान हुआ है। ऐसी व्यवस्था बनी है कि फॉर्म में मैक्सिमम जानकारियां पहले से भरी होती हैं। आप ये इन्फॉर्मेशन वेरिफाई करते हैं, कुछ जोड़ना है तो जोड़ देते हैं, और सबमिट करते हैं, आपका काम पूरा हो जाता है। पहले जो रिफंड आने में महीनों लगते थे, अब वो भी कुछ ही दिनों में आ जाता है।

साथियों,

आज ई-संजीवनी की मदद से, शायद इसकी चर्चा अभी बहुत कम होती है, ई-संजीवनी की मदद से, गांव के दूर दराज के लोग भी, कहीं से भी डॉक्टर्स के साथ सीधी अपनी चर्चा करके अपने उपचार का रास्ता लेते हैं। और इससे जिन लोगों को अस्पताल जाने के लिए कई किलोमीटर का सफर करना पड़ता था, आज डॉक्टर उनके घर पर, उनकी स्क्रीन पर उपलब्ध है। अब तक ये आंकड़ा भी आपको जरूर आश्चर्य करेगा। यानी भारत ने टेक्नोलॉजी को किस प्रकार से अडाप्ट किया है, सामान्य मानवीय के जीवन को कैसे सरल किया है। अब तक ईं-संजीवनी के तहत करीब-करीब 50 करोड़ टेली-कंसल्टेशंस हो चुकी हैं।

साथियों,

आज भारत में Travel Experience बदल रहा है, भारत के नागरिकों की यात्राएं पूरी तरह बदल गई हैं। यहां इस हॉल में ऐसा व्यक्ति खोजना मुश्किल होगा, जिसने एयरपोर्ट पर डिजी यात्रा का इस्तेमाल ना किया हो। ऐसे ही आजकल बहुत सारा काम Seamless तरीके से हो रहा है। हाइवे पर फास्ट टैग चल रहे हैं, ताकि आप बिना रुके टोल देकर आगे बढ़ सकें। Ease of Living का सही अर्थ यही है। समय की बचत हो रही है, जीवन आसान हो रहा है, और करोड़ों लोग अपनी प्रगति पर फोकस कर पा रहे हैं।

साथियों,

Politics में अक्सर वही फैसले headlines बनते हैं, जिनका असर आज दिखाई दे, यानी उसकी उमर 24 घंटे हो। पहले की सरकारों ने इलेक्शन सामने देख कर भी घोषणाएं करने का फॉर्मूला अपनाया। लेकिन ऐसी घोषणाओं से देश नहीं बदला। देश बदलने वाले फैसले वो होते हैं, जिनका प्रभाव जमीन पर दिखे, जो वर्तमान और भविष्य, दोनों को ध्यान में रखकर के लिए गए होने चाहिए।

साथियों,

पीएम कुसुम योजना और पीएम सूर्यघर मुफ्त बिजली योजना इसका बहुत बड़ा यूनीक Example है। कुसुम योजना से किसानों को बिजली की चिंता से मुक्ति मिली है। और सूर्यघर योजना से मिडिल क्लास को बहुत फायदा हुआ है।

साथियों,

मैं ये जानता हूं कि अगर मैंने ये अनाउंस कर दिया होता कि आज से लाखों-लाख परिवारों के लिए बिजली मुफ्त है, तो सारा मीडिया, सारी स्क्रीन्स, सारे न्यूजपेपर्स, बड़ी-बड़ी हेडलाइन बनाकर के खबर दे देते कि मोदी जी ने आज अनाउंस कर दिया है। लेकिन हमने कुछ दूसरे अप्रोच से काम शुरू किया। हमने हर घर की छत पर एक सूरज उगाने की ठान ली, और आज देश के 50 लाख से ज्यादा परिवार, पीएम सूर्यघर मुफ्त बिजली योजना से जुड़े हैं। सरकार ने 22 हजार करोड़ रुपए से ज्यादा इन परिवारों को दिए हैं, ये सोलर सिस्टम लगाने के लिए, ताकि उनकी छत पर सोलर प्लांट लगाकर सोलर पावर पैदा की जा सके। अब ये परिवार, एक्स्ट्रा बिजली को, बिजली ग्रिड में बेचकर, पैसे भी कमा रहे हैं। खुद का बिल तो जीरो हुआ, कमाई भी होने लगी। इस योजना से लोगों के सपनों को भी विस्तार मिल रहा है। बिजली बिल कम हुआ है, तो अब घर में फ्रिज, कूलर, वाशिंग मशीन, टीवी जैसी चीजें लोग खरीदकर रखने लगे हैं। अब ये डर नहीं होता कि बिजली कटौती की वजह से दूध फट जाएगा, अब चिंता नहीं रहती है। अब स्कूल जाने वाले बच्चे रातभर चैन से सो पाते हैं। मैं फिर कहता हूं- इलेक्शन हो या ना हो, लेकिन ये सूर्यघर और उसकी रोशनी बनी रहेगी, इस प्लांट का फायदा, सालों तक देश के परिवारों को होता रहेगा।

साथियों,

आने वाले समय में Ease of Living और Ease of Doing Business का और विस्तार होगा। देश के Youth के लिए, नारीशक्ति के लिए, Farmers के लिए, गरीब और Middle Class के लिए, हमारी सरकार लगातार काम करती रहेगी, हमारी Reform Express और अधिक गति से आगे बढ़ने वाली है। विकसित भारत का लक्ष्य पूरा करने के लिए, हम पूरी प्रतिबद्धता के साथ काम करते रहेंगे। और मैं, मेरे लिए भारत का future अगर सुनिश्चित हो गया ना, तो दुनिया के future में भी स्थिरता लाने का बहुत बड़ा काम इसी धरती से होने वाला है। इस आत्मविश्वास के साथ भारत जितना स्टेबल होगा, भारत का future जितना सुरक्षित होगा, विश्व को सुरक्षत्व का एहसास देने की ताकत यहीं से पैदा होने वाली है। इस सामर्थ्य के साथ, इसी संकल्प के साथ, मैं एक बार फिर, आज के इस कार्यक्रम में मुझे आमंत्रित करने के लिए, Economic Times की पूरी टीम का हृदय से बहुत-बहुत धन्यवाद करता हूं। वन्दे मातरम् !