ರೈಲ್ವೆ ಸಂಪರ್ಕದ ಮೂಲಕ ಕೇವಾಡಿಯಾವನ್ನು ಎಲ್ಲ ದಿಕ್ಕುಗಳೊಂದಿಗೆ ಸಂಪರ್ಕಿಸುತ್ತಿರುವುದು ಪ್ರತಿಯೊಬ್ಬರಿಗೂ ಹೆಮ್ಮೆಯ ಕ್ಷಣ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತಿಳಿಸಿದ್ದಾರೆ. ಗುಜರಾತ್ ನ ಕೇವಾಡಿಯಾಕ್ಕೆ ದೇಶದ ವಿವಿಧ ವಲಯಗಳಿಂದ 8 ರೈಲುಗಳ ಸಂಪರ್ಕಕ್ಕೆ ಹಸಿರು ನಿಶಾನೆ ತೋರಿಸಿ, ರಾಜ್ಯದ ವಿವಿಧ ರೈಲ್ವೆ ಸಂಬಂಧಿತ ಯೋಜನೆಗಳನ್ನು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. 
ಪ್ರಧಾನಮಂತ್ರಿಯವರು, ಕೇವಾಡಿಯಾ ಮತ್ತು ಚೆನ್ನೈ, ವಾರಾಣಸಿ, ರೇವಾ, ದಾದಾರ್ ಮತ್ತು ದೆಹಲಿ ಹಾಗೂ ಕೇವಾಡಿಯಾ ಮತ್ತು ಪ್ರತಾಪ್ ನಗರ್ ನಡುವೆ ಮೆಮೋ ರೈಲು ಸೇವೆ ಹಾಗೂ ದಬೋಯ್ – ಚಾಂದೋಡ್ ನಡುವೆ ಬ್ರಾಡ್ ಗೇಜ್ ಮತ್ತು ಚಾಂದೋಡ್  ಕೇವಾಡಿಯಾ ನಡುವೆ ಹೊಸ ಮಾರ್ಗವು ಕೇವಾಡಿಯಾದ ಅಭಿವೃದ್ಧಿಯಲ್ಲಿ ಹೊಸ ಅಧ್ಯಾಯ ಬರೆಯಲಿದೆ ಎಂದರು. ಇದು ಪ್ರವಾಸಿಗರು ಮತ್ತು ಸ್ಥಳೀಯ ಆದಿವಾಸಿಗಳಿಗೆ ಉಪಯುಕ್ತವಾಗಿದೆ, ಇದು ಸ್ವಯಂ ಉದ್ಯೋಗ ಮತ್ತು ಉದ್ಯೋಗದ ಹೊಸ ಮಾರ್ಗಗಳನ್ನು ತೆರೆಯಲಿದೆ ಎಂದರು. 
ರೈಲ್ವೆ ಮಾರ್ಗವು ನಂಬಿಕೆಯ ಸ್ಥಳಗಳಾದ ಕರ್ನಾಲಿ, ಪೊಯಿಚಾ ಮತ್ತು ಗರುಡೇಶ್ವರಗಳಿಗೆ ಸಂಪರ್ಕವನ್ನು ಒದಗಿಸುತ್ತದೆ.

 

  • narender November 04, 2022

    भारत माता की जय
  • Manda krishna BJP Telangana Mahabubabad District mahabubabad September 25, 2022

    🌹🌷🌹🌷🌹🌷
  • R N Singh BJP June 27, 2022

    jai hind
Explore More
ಪ್ರತಿಯೊಬ್ಬ ಭಾರತೀಯನ ರಕ್ತ ಕುದಿಯುತ್ತಿದೆ: ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ

ಜನಪ್ರಿಯ ಭಾಷಣಗಳು

ಪ್ರತಿಯೊಬ್ಬ ಭಾರತೀಯನ ರಕ್ತ ಕುದಿಯುತ್ತಿದೆ: ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ
Indian IPOs set to raise up to $18 billion in second-half surge

Media Coverage

Indian IPOs set to raise up to $18 billion in second-half surge
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 11 ಜುಲೈ 2025
July 11, 2025

Appreciation by Citizens in Building a Self-Reliant India PM Modi's Initiatives in Action