“Going to Gurudwaras, spending time in ‘sewa’, getting langar, staying at the homes of Sikh families has been a part of my life”
“Our Gurus have taught us courage and service”
“New India is scaling new dimensions and is leaving its mark on the whole world”
“I have always considered our Indian diaspora as ‘Rashtrdoot’ of India. All of you are the strong voice and lofty identity of Maa Bharati abroad”
“Feet of Gurus sanctified this great land and inspired its people”
“Sikh tradition is a living tradition of ‘Ek Bharat Shreshth Bharat’”
​​​​​​​“Sikh community is synonymous with the courage, prowess and hard work of the country”

ಎನ್ಐಡಿ ಫೌಂಡೇಶನ್ ನ ಮುಖ್ಯ ಪೋಷಕ ಮತ್ತು ಚಂಡೀಗಢ ವಿಶ್ವವಿದ್ಯಾಲಯದ ಚಾನ್ಸಲರ್ (ಕುಲಪತಿ) ಮತ್ತು ನನ್ನ ಸ್ನೇಹಿತ ಶ್ರೀ ಸತ್ನಾಮ್ ಸಿಂಗ್ ಸಂಧುಜಿ, ಎನ್ಐಡಿ ಫೌಂಡೇಶನ್ ನ ಎಲ್ಲಾ ಸದಸ್ಯರು ಮತ್ತು ಎಲ್ಲಾ ಗೌರವಾನ್ವಿತ ಸಹೋದ್ಯೋಗಿಗಳೇ! ನಿಮ್ಮಲ್ಲಿ ಕೆಲವರನ್ನು ತಿಳಿದುಕೊಳ್ಳಲು ಮತ್ತು ನಿಮ್ಮನ್ನು ಆಗಾಗ್ಗೆ ಭೇಟಿಯಾಗುತ್ತಿರುವುದು ನನಗೆ ಸಿಕ್ಕ ಸುಯೋಗವಾಗಿದೆ. ಗುರುದ್ವಾರಗಳಿಗೆ ಹೋಗುವುದು, ಸೇವೆಗೆ ಕೊಡುಗೆ ನೀಡುವುದು, 'ಲಂಗರ್ (ಪ್ರಸಾದ)' ಅನ್ನು ಆನಂದಿಸುವುದು ಮತ್ತು ಸಿಖ್ ಕುಟುಂಬಗಳ ಮನೆಗಳಲ್ಲಿ ಉಳಿಯುವುದು ನನ್ನ ಜೀವನದ ಅತ್ಯಂತ ಸ್ವಾಭಾವಿಕ ಭಾಗವಾಗಿದೆ. ಸಿಖ್ ಸಂತರು ಸಹ ಕಾಲಕಾಲಕ್ಕೆ ಪ್ರಧಾನಿ ನಿವಾಸಕ್ಕೆ ಬರುತ್ತಾರೆ. ನಾನು ಆಗಾಗ್ಗೆ ಅವರ ಒಡನಾಟದ ಅದೃಷ್ಟವನ್ನು ಪಡೆಯುತ್ತಲೇ ಇದ್ದೇನೆ.
ಸಹೋದರ ಸಹೋದರಿಯರೇ,
ನನ್ನ ವಿದೇಶ ಪ್ರವಾಸಗಳಲ್ಲಿ ನಾನು ಸಿಖ್ ಸಮುದಾಯದ ಸದಸ್ಯರನ್ನು ಭೇಟಿಯಾದಾಗ ನನಗೆ ಹೆಮ್ಮೆ ಎನಿಸುತ್ತದೆ. ನಿಮ್ಮಲ್ಲಿ ಅನೇಕರು 2015 ರಲ್ಲಿ ಕೆನಡಾದ ನನ್ನ ಪ್ರವಾಸವನ್ನು ನೆನಪಿಸಿಕೊಳ್ಳುತ್ತೀರಿ! ನಾನು ಮುಖ್ಯಮಂತ್ರಿಯೂ ಅಲ್ಲದಿರುವಾಗ ದಲೈ ಜೀ ಅವರನ್ನು ನಾನು ಬಲ್ಲೆ. ಕಳೆದ ನಾಲ್ಕು ದಶಕಗಳಲ್ಲಿ ಭಾರತೀಯ ಪ್ರಧಾನ ಮಂತ್ರಿಯೊಬ್ಬರು ಕೆನಡಾಕ್ಕೆ ನೀಡಿದ ಮೊದಲ ದ್ವಿಪಕ್ಷೀಯ ಭೇಟಿ ಇದಾಗಿದ್ದು, ನಾನು ಒಟ್ಟಾವಾ ಮತ್ತು ಟೊರೊಂಟೊಗೆ ಮಾತ್ರ ಹೋಗಿರಲಿಲ್ಲ. ವ್ಯಾಂಕೋವರ್ ಗೆ ಹೋಗುವ ನನ್ನ ಬಯಕೆಯನ್ನು ವ್ಯಕ್ತಪಡಿಸಿದ್ದು ನನಗೆ ನೆನಪಿದೆ. ನಾನು ಅಲ್ಲಿಗೆ ಹೋದೆ ಮತ್ತು ಗುರುದ್ವಾರ ಖಾಲ್ಸಾ ದಿವಾನ್ ನಲ್ಲಿ ತಲೆ ಬಾಗಿಸುವ ಅದೃಷ್ಟವನ್ನು ಪಡೆದೆ. ನಾನು ಸಿಖ್ ಸಮುದಾಯದೊಂದಿಗೆ ಉತ್ತಮ ಮಾತುಕತೆಗಳನ್ನು ನಡೆಸಿದ್ದೇನೆ. ಅಂತೆಯೇ, ನಾನು 2016 ರಲ್ಲಿ ಇರಾನ್ ಗೆ ಹೋದಾಗ ಟೆಹ್ರಾನ್ ನಲ್ಲಿರುವ ಭಾಯಿ ಗಂಗಾ ಸಿಂಗ್ ಸಭಾ ಗುರುದ್ವಾರಕ್ಕೆ ಭೇಟಿ ನೀಡುವ ಸುಯೋಗವನ್ನು ನಾನು ಪಡೆದಿದ್ದೇನೆ. ನನ್ನ ಜೀವನದ ಮತ್ತೊಂದು ಅವಿಸ್ಮರಣೀಯ ಕ್ಷಣವೆಂದರೆ ಫ್ರಾನ್ಸ್ ನ ನ್ಯೂವ್-ಚಾಪೆಲ್ ಭಾರತೀಯ ಸ್ಮಾರಕಕ್ಕೆ ನನ್ನ ಭೇಟಿ! ಈ ಸ್ಮಾರಕವು ಭಾರತೀಯ ಸೈನಿಕರಿಗೆ ಗೌರವ ಸಲ್ಲಿಸುತ್ತದೆ. ಅವರಲ್ಲಿ ಹೆಚ್ಚಿನ ಸಂಖ್ಯೆಯವರು ನಮ್ಮ ಸಿಖ್ ಸಹೋದರರು ಮತ್ತು ಸಹೋದರಿಯರು. ಮೊದಲನೇ ಮಹಾಯುದ್ಧದ ಸಮಯದಲ್ಲಿ ಅವರ ತ್ಯಾಗಕ್ಕಾಗಿ, ನಮ್ಮ ಸಿಖ್ ಸಮಾಜವು ಭಾರತ ಮತ್ತು ಇತರ ದೇಶಗಳ ನಡುವಿನ ಸಂಬಂಧಗಳನ್ನು ಗಟ್ಟಿಗೊಳಿಸುವಲ್ಲಿ ಹೇಗೆ ಬಲವಾದ ಕೊಂಡಿಯಾಗಿ ಕಾರ್ಯನಿರ್ವಹಿಸಿದೆ ಎಂಬುದಕ್ಕೆ ಈ ಅನುಭವಗಳು ಉದಾಹರಣೆಗಳಾಗಿವೆ. ಇಂದು ನನಗೆ ಈ ಕೊಂಡಿಯನ್ನು ಮತ್ತಷ್ಟು
ಬಲಪಡಿಸುವ ಅವಕಾಶ ಸಿಕ್ಕಿರುವುದು ನನ್ನ ಸೌಭಾಗ್ಯ ಮತ್ತು ಈ ನಿಟ್ಟಿನಲ್ಲಿ ನಾನು ಎಲ್ಲ ಪ್ರಯತ್ನಗಳನ್ನು ಮಾಡುತ್ತಲೇ ಇದ್ದೇನೆ.
ಸ್ನೇಹಿತರೇ,
ನಮ್ಮ ಗುರುಗಳು ನಮಗೆ ಧೈರ್ಯ ಮತ್ತು ಸೇವಾ ಪ್ರಜ್ಞೆಯನ್ನು ಕಲಿಸಿದ್ದಾರೆ. ಭಾರತದ ಜನರು ಯಾವುದೇ ಸಂಪನ್ಮೂಲಗಳಿಲ್ಲದೆ ವಿಶ್ವದ ವಿವಿಧ ಭಾಗಗಳಿಗೆ ಹೋದರು ಮತ್ತು ಅವರ ಪರಿಶ್ರಮದ ಮೂಲಕ ಯಶಸ್ಸನ್ನು ಸಾಧಿಸಿದರು. ಈ ಚೈತನ್ಯವು ಇಂದು ನವ ಭಾರತದ ಚೈತನ್ಯವಾಗಿ ಮಾರ್ಪಟ್ಟಿದೆ. ನವ ಭಾರತವು ಹೊಸ ಆಯಾಮಗಳನ್ನು ಸ್ಪರ್ಶಿಸುತ್ತಿದೆ ಮತ್ತು ಇಡೀ ವಿಶ್ವದ ಮೇಲೆ ತನ್ನ ಛಾಪು ಮೂಡಿಸುತ್ತಿದೆ. ಕೊರೋನಾ ಸಾಂಕ್ರಾಮಿಕ ರೋಗದ ಈ ಅವಧಿಯು ಇದಕ್ಕೆ ದೊಡ್ಡ ಉದಾಹರಣೆಯಾಗಿದೆ. ಸಾಂಕ್ರಾಮಿಕ ರೋಗದ ಆರಂಭದಲ್ಲಿ, ಹಳೆಯ ಮನಸ್ಥಿತಿಯನ್ನು ಹೊಂದಿರುವ ಜನರು ಭಾರತದ ಬಗ್ಗೆ ಕಳವಳವನ್ನು ವ್ಯಕ್ತಪಡಿಸುತ್ತಿದ್ದರು. ಪ್ರತಿಯೊಬ್ಬರೂ ಒಂದಲ್ಲ ಒಂದು ಮಾತನ್ನು ಹೇಳುತ್ತಲೇ ಇದ್ದರು. ಆದರೆ, ಈಗ ಜನರು ಭಾರತದ ಉದಾಹರಣೆಯನ್ನು ನೀಡುತ್ತಾರೆ. ಇಷ್ಟು ದೊಡ್ಡ ಜನಸಂಖ್ಯೆಯನ್ನು ಹೊಂದಿರುವ ಭಾರತವು ಎಲ್ಲಿಂದ ಲಸಿಕೆಗಳನ್ನು ಪಡೆಯುತ್ತದೆ ಮತ್ತು ಜನರ ಜೀವಗಳನ್ನು ಹೇಗೆ ಉಳಿಸಲಾಗುತ್ತದೆ ಎಂದು ಈ ಹಿಂದೆ ಹೇಳಲಾಗುತ್ತಿತ್ತು. ಆದರೆ ಇಂದು ಭಾರತವು ಅತಿದೊಡ್ಡ ಲಸಿಕೆ ತಯಾರಕರಾಗಿ ಹೊರಹೊಮ್ಮಿದೆ. ನಮ್ಮ ದೇಶದಲ್ಲಿ ಕೋಟ್ಯಂತರ ಡೋಸ್ ಲಸಿಕೆ ನೀಡಲಾಗಿದೆ. ನಮ್ಮದೇ ಮೇಡ್-ಇನ್-ಇಂಡಿಯಾ ಲಸಿಕೆಗಳು ಒಟ್ಟು ವ್ಯಾಕ್ಸಿನೇಷನ್ ನ ಶೇಕಡ 99 ರಷ್ಟನ್ನು ಹೊಂದಿವೆ ಎಂದು ತಿಳಿಯಲು ನೀವು ಹೆಮ್ಮೆಪಡುತ್ತೀರಿ. ಈ ಅವಧಿಯಲ್ಲಿ, ನಾವು ವಿಶ್ವದ ಅತಿದೊಡ್ಡ ನವೋದ್ಯಮ ಪರಿಸರ ವ್ಯವಸ್ಥೆಗಳಲ್ಲಿ ಒಂದಾಗಿ ಹೊರಹೊಮ್ಮಿದ್ದೇವೆ. ನಮ್ಮ ಯುನಿಕಾರ್ನ್ ಗಳ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಿದೆ. ಭಾರತದ ಈ ಹೆಚ್ಚುತ್ತಿರುವ ವರ್ಚಸ್ಸು ಮತ್ತು ಹೆಚ್ಚುತ್ತಿರುವ ವಿಶ್ವಾಸಾರ್ಹತೆಯಿಂದಾಗಿ ನಮ್ಮ ವಲಸಿಗರು ತಲೆ ಎತ್ತಿದ್ದಾರೆ. ದೇಶದ ಗೌರವ ಹೆಚ್ಚಾದಾಗ, ಭಾರತೀಯ ಮೂಲದ ಲಕ್ಷಾಂತರ ಕೋಟಿ ಜನರ ಗೌರವವೂ ಸಮಾನವಾಗಿ ಬೆಳೆಯುತ್ತದೆ. ಅವರ ಬಗ್ಗೆ ಪ್ರಪಂಚದ ದೃಷ್ಟಿಕೋನವು ಬದಲಾಗುತ್ತದೆ. ಈ ಗೌರವದೊಂದಿಗೆ ಹೊಸ ಅವಕಾಶಗಳು, ಹೊಸ ಪಾಲುದಾರಿಕೆಗಳು ಮತ್ತು ಬಲವಾದ ಭದ್ರತೆಯ ಪ್ರಜ್ಞೆ ಬರುತ್ತದೆ. ನಾನು ಯಾವಾಗಲೂ ನಮ್ಮ ವಲಸಿಗರನ್ನು ಭಾರತದ ರಾಷ್ಟ್ರದೂತ ಎಂದು ಪರಿಗಣಿಸಿದ್ದೇನೆ. ಸರ್ಕಾರವು (ವಿದೇಶಗಳಲ್ಲಿನ ಭಾರತೀಯ ರಾಯಭಾರ ಕಚೇರಿಗಳಿಗೆ) ಕಳುಹಿಸುವುದು ರಾಯಭಾರಿಯಾಗಿದೆ. ಆದರೆ, ನೀವು ರಾಷ್ಟ್ರೀಯ ರಾಯಭಾರಿ. ನೀವೆಲ್ಲರೂ ಭಾರತದ ಹೊರಗೆ ವಾಸಿಸುವಾಗ, ಅತ್ಯುನ್ನತ ಅಸ್ಮಿತೆಯಾದ ಮಾ ಭಾರತಿಯ ಗಟ್ಟಿ ದನಿ. ಭಾರತದ ಪ್ರಗತಿಯನ್ನು ನೋಡಿದಾಗ ನಿಮ್ಮ ಎದೆಯೂ ಉಬ್ಬಿಕೊಳ್ಳುತ್ತದೆ ಮತ್ತು ನಿಮ್ಮ ತಲೆಯೂ ಹೆಮ್ಮೆಯಿಂದ ಮೇಲಕ್ಕೆ ಏರುತ್ತದೆ. ವಿದೇಶದಲ್ಲಿ ವಾಸಿಸುವಾಗಲೂ ನೀವು ನಿಮ್ಮ ದೇಶದ ಬಗ್ಗೆ ಚಿಂತೆ ಮಾಡುತ್ತಲೇ ಇರುತ್ತೀರಿ. ಆದ್ದರಿಂದ, ವಿದೇಶದಲ್ಲಿ ವಾಸಿಸುವಾಗ ಭಾರತದ ಯಶಸ್ಸನ್ನು ಹೆಚ್ಚಿಸುವಲ್ಲಿ ಮತ್ತು ಭಾರತದ ವರ್ಚಸ್ಸನ್ನು ಬಲಪಡಿಸುವಲ್ಲಿ ನಿಮ್ಮ ಪಾತ್ರ ದೊಡ್ಡದಿದೆ. ಜಗತ್ತಿನಲ್ಲಿ ನಾವು ಎಲ್ಲೇ ವಾಸಿಸುತ್ತಿದ್ದರೂ, 'ಭಾರತ ಮೊದಲು, ರಾಷ್ಟ್ರ ಮೊದಲು' ಎಂಬುದು ನಮ್ಮ ಮುಖ್ಯ ಚೇತನವಾಗಬೇಕು.

ಸ್ನೇಹಿತರೇ,
ನಮ್ಮ ಎಲ್ಲಾ ಹತ್ತು ಗುರುಗಳು ದೇಶವನ್ನು ಅತ್ಯುನ್ನತವಾಗಿರಿಸುವ ಮೂಲಕ ಭಾರತವನ್ನು ಒಗ್ಗೂಡಿಸಿದ್ದರು. ಗುರುನಾನಕ್ ದೇವ್ ಜೀ ಅವರು ಇಡೀ ರಾಷ್ಟ್ರದ ಪ್ರಜ್ಞೆಯನ್ನು ಜಾಗೃತಗೊಳಿಸಿದ್ದರು ಮತ್ತು ಇಡೀ ದೇಶವನ್ನು ಕತ್ತಲೆಯಿಂದ ಹೊರತಂದರು ಮತ್ತು ಬೆಳಕಿನ ಮಾರ್ಗವನ್ನು ತೋರಿಸಿದ್ದರು. ನಮ್ಮ ಗುರುಗಳು ಪೂರ್ವದಿಂದ ಪಶ್ಚಿಮಕ್ಕೆ ಮತ್ತು ಉತ್ತರದಿಂದ ದಕ್ಷಿಣಕ್ಕೆ ಭಾರತದಾದ್ಯಂತ ಸಂಚರಿಸಿದರು. ನೀವು ಎಲ್ಲಿಗೆ ಹೋದರೂ, ಅವರ ಸಾಕ್ಷಿಗಳು, ಸ್ಫೂರ್ತಿಗಳು ಮತ್ತು ಅವರಲ್ಲಿ ಜನರ ನಂಬಿಕೆಯನ್ನು ನೀವು ಕಾಣಬಹುದು. ಪಂಜಾಬಿನ ಗುರುದ್ವಾರ ಹರ್ಮಂದಿರ್ ಸಾಹಿಬ್ ಜೀಯಿಂದ ಹಿಡಿದು ಉತ್ತರಾಖಂಡದ ಗುರುದ್ವಾರ ಶ್ರೀ ಹೇಮಕುಂಡ್ ಸಾಹಿಬ್ ವರೆಗೆ, ಮಹಾರಾಷ್ಟ್ರದ ಗುರುದ್ವಾರ ಹುಜುರ್ ಸಾಹಿಬ್ ನಿಂದ ಹಿಡಿದು ಹಿಮಾಚಲದ ಗುರುದ್ವಾರ ಪೌಂಟಾ ಸಾಹಿಬ್ ವರೆಗೆ, ಬಿಹಾರದ ತಖ್ತ್ ಶ್ರೀ ಪಾಟ್ನಾ ಸಾಹಿಬ್ ನಿಂದ ಗುಜರಾತಿನ ಕಛ್ ನ ಗುರುದ್ವಾರ ಲಖಪತ್ ಸಾಹಿಬ್ ವರೆಗೆ, ನಮ್ಮ ಗುರುಗಳು ಜನರನ್ನು ಪ್ರೇರೇಪಿಸಿದರು. ತಮ್ಮ ಪಾದಗಳಿಂದ ಭೂಮಿಯನ್ನು ಶುದ್ಧೀಕರಿಸಿದರು. ಆದ್ದರಿಂದ, ಸಿಖ್ ಸಂಪ್ರದಾಯವು ವಾಸ್ತವವಾಗಿ 'ಏಕ್ ಭಾರತ್, ಶ್ರೇಷ್ಠ ಭಾರತ್' ನ ಜೀವಂತ ಸಂಪ್ರದಾಯವಾಗಿದೆ.

ಸಹೋದರ ಸಹೋದರಿಯರೇ,

ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮತ್ತು ಸ್ವಾತಂತ್ರ್ಯದ ನಂತರವೂ ಸಿಖ್ ಸಮುದಾಯವು ದೇಶಕ್ಕೆ ನೀಡಿದ ಕೊಡುಗೆಗಾಗಿ ಇಡೀ ಭಾರತವು ಕೃತಜ್ಞವಾಗಿದೆ. ಅದು ಮಹಾರಾಜ ರಂಜಿತ್ ಸಿಂಗ್ ಅವರ ಕೊಡುಗೆಯಾಗಿರಲಿ, ಬ್ರಿಟಿಷರ ವಿರುದ್ಧದ ಹೋರಾಟವಾಗಲಿ ಅಥವಾ ಜಲಿಯನ್ ವಾಲಾಬಾಗ್ ಆಗಿರಲಿ, ಅವರಿಲ್ಲದೆ ಭಾರತದ ಇತಿಹಾಸ ಪೂರ್ಣವಾಗುವುದಿಲ್ಲ ಅಥವಾ ಭಾರತ ಪೂರ್ಣವಾಗುವುದಿಲ್ಲ. ಇಂದಿಗೂ, ಗಡಿಯಲ್ಲಿ ನಿಯೋಜಿಸಲ್ಪಟ್ಟ ಸಿಖ್ ಸೈನಿಕರ ಶೌರ್ಯದಿಂದ ಹಿಡಿದು ದೇಶದ ಆರ್ಥಿಕತೆಯಲ್ಲಿ ಸಿಖ್ ಸಮುದಾಯದ ಪಾಲ್ಗೊಳ್ಳುವಿಕೆ ಮತ್ತು ಸಿಖ್ ಅನಿವಾಸಿ ಭಾರತೀಯರ ಕೊಡುಗೆಯವರೆಗೆ, ಸಿಖ್ ಸಮುದಾಯವು ದೇಶದ ಧೈರ್ಯ, ಶಕ್ತಿ ಮತ್ತು ಯಾತನೆಗಳಿಗೆ ಸಮಾನಾರ್ಥಕವಾಗಿ ಉಳಿದಿದೆ.

ಸ್ನೇಹಿತರೇ,

ಸ್ವಾತಂತ್ರ್ಯದ ಅಮೃತ ಮಹೋತ್ಸವವು ನಮ್ಮ ಸ್ವಾತಂತ್ರ್ಯ ಹೋರಾಟವನ್ನು ಮತ್ತು ನಮ್ಮ ಸಂಸ್ಕೃತಿ ಮತ್ತು ಪರಂಪರೆಯನ್ನು ಆಚರಿಸುವ ಒಂದು ಸಂದರ್ಭವಾಗಿದೆ, ಏಕೆಂದರೆ ಭಾರತದ ಸ್ವಾತಂತ್ರ್ಯ ಹೋರಾಟವು ಕೇವಲ ಸೀಮಿತ ಅವಧಿಯ ಘಟನೆಯಲ್ಲ. ಸಾವಿರಾರು ವರ್ಷಗಳ ಪ್ರಜ್ಞೆ ಮತ್ತು ಆದರ್ಶಗಳು ಅದಕ್ಕೆ ಅಂಟಿಕೊಂಡಿದ್ದವು. ಆಧ್ಯಾತ್ಮಿಕ ಮೌಲ್ಯಗಳು ಮತ್ತು ಅನೇಕ ತ್ಯಾಗಗಳು ಅದಕ್ಕೆ ಅಂಟಿಕೊಂಡಿದ್ದವು. ಆದ್ದರಿಂದ, ದೇಶವು ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಆಚರಿಸುವಾಗ, ಒಂದು ಕಡೆ, ಅದು ಕೆಂಪು ಕೋಟೆಯಲ್ಲಿ ಗುರು ತೇಗ್ ಬಹದ್ದೂರ್ ಜೀ ಅವರ 400 ನೇ ಪ್ರಕಾಶ್ ಪರ್ವವನ್ನು ಸಹ ಆಚರಿಸುತ್ತದೆ. ಗುರು ತೇಗ್ ಬಹದ್ದೂರ್ ಜೀ ಅವರ 400 ನೇ ಪ್ರಕಾಶ್ ಪರ್ವಕ್ಕೂ ಮೊದಲು, ನಾವು ಗುರುನಾನಕ್ ದೇವ್ ಅವರ 550 ನೇ ಪ್ರಕಾಶ್ ಪರ್ವವನ್ನು ದೇಶ ವಿದೇಶಗಳಲ್ಲಿ ಸಂಪೂರ್ಣ ಭಕ್ತಿಯಿಂದ ಆಚರಿಸಿದ್ದೇವೆ. ಗುರು ಗೋವಿಂದ್ ಸಿಂಗ್ ಜೀ ಅವರ 350 ನೇ ಪ್ರಕಾಶ್ ಪರ್ವವನ್ನು ಆಚರಿಸುವ ಸುಯೋಗ ನಮ್ಮದಾಗಿತ್ತು.

ಸ್ನೇಹಿತರೇ,
ಈ ಅವಧಿಯಲ್ಲಿ ಕರ್ತಾರ್ಪುರ್ ಸಾಹಿಬ್ ಕಾರಿಡಾರ್ ಅನ್ನು ಸಹ ನಿರ್ಮಿಸಲಾಯಿತು. ಇಂದು ಲಕ್ಷಾಂತರ ಭಕ್ತರು ಅಲ್ಲಿ ತಮ್ಮ ಗೌರವವನ್ನು ಸಲ್ಲಿಸುವ ಅದೃಷ್ಟವನ್ನು ಹೊಂದಿದ್ದಾರೆ. ಸರ್ಕಾರವು ಇಂದು 'ಲಂಗರ್' ತೆರಿಗೆ ಮುಕ್ತಗೊಳಿಸುವುದು, ಹರ್ಮಿಂದರ್ ಸಾಹಿಬ್ ಗೆ ಎಫ್ ಸಿಆರ್ ಎ ಅನುಮತಿ ನೀಡುವುದು, ಗುರುದ್ವಾರಗಳ ಸುತ್ತಲೂ ಸ್ವಚ್ಛತೆಯನ್ನು ಹೆಚ್ಚಿಸುವುದರಿಂದ ಹಿಡಿದು ಅವುಗಳನ್ನು ಉತ್ತಮ ಮೂಲಸೌಕರ್ಯದೊಂದಿಗೆ ಸಂಪರ್ಕಿಸಲು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ. ಪ್ರತಿಯೊಂದು ಕ್ಷೇತ್ರದಲ್ಲೂ ಕೆಲಸವನ್ನು ಸಂಪೂರ್ಣ ಭಕ್ತಿಯಿಂದ ಹೇಗೆ ಕೈಗೊಳ್ಳಲಾಗಿದೆ ಎಂಬುದನ್ನು ತೋರಿಸುವ ವೀಡಿಯೊ ಪ್ರಸ್ತುತಿಗಾಗಿ ನಾನು ಸತ್ನಮ್ ಜೀ ಅವರಿಗೆ ಧನ್ಯವಾದ ಅರ್ಪಿಸುತ್ತೇನೆ. ಕಾಲಕಾಲಕ್ಕೆ ನಿಮ್ಮ ಸಲಹೆಗಳ ಮೂಲಕ ದೇಶವನ್ನು ಸೇವಾ ಪಥದಲ್ಲಿ ಮುನ್ನಡೆಸುವುದು ನನ್ನ ಪ್ರಯತ್ನವಾಗಿದೆ ಮತ್ತು ಇಂದು ಸಹ ನೀವು ನನಗೆ ಅನೇಕ ಸಲಹೆಗಳನ್ನು ನೀಡಿದ್ದೀರಿ.

ಸ್ನೇಹಿತರೇ,

ನಮ್ಮ ಗುರುಗಳ ಜೀವನದಿಂದ ನಾವು ಪಡೆಯುವ ದೊಡ್ಡ ಸ್ಫೂರ್ತಿಯೆಂದರೆ ನಮ್ಮ ಕರ್ತವ್ಯಗಳ ಸಾಕ್ಷಾತ್ಕಾರ. 'ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್ ಮತ್ತು ಸಬ್ ಕಾ ಪ್ರಯಾಸ್' ಎಂಬ ಈ ಮಂತ್ರವು ನಮ್ಮೆಲ್ಲರಿಗೂ ಭಾರತದ ಉಜ್ವಲ ಭವಿಷ್ಯವನ್ನು ಖಾತ್ರಿಪಡಿಸುತ್ತದೆ. ಈ ಕರ್ತವ್ಯಗಳು ನಮ್ಮ ವರ್ತಮಾನಕ್ಕೆ ಮಾತ್ರವಲ್ಲ, ನಮ್ಮ ಭವಿಷ್ಯಕ್ಕಾಗಿ ಮತ್ತು ನಮ್ಮ ದೇಶಕ್ಕಾಗಿಯೂ ಇವೆ. ಇವು ನಮ್ಮ ಮುಂದಿನ ಪೀಳಿಗೆಗಾಗಿಯೂ ಇವೆ. ಉದಾಹರಣೆಗೆ, ಪರಿಸರವು ದೇಶ ಮತ್ತು ಜಗತ್ತಿಗೆ ಒಂದು ದೊಡ್ಡ ಬಿಕ್ಕಟ್ಟಾಗಿದೆ. ಅದರ ಪರಿಹಾರವು ಭಾರತದ ಸಂಸ್ಕೃತಿ ಮತ್ತು ಸಂಪ್ರದಾಯಗಳಲ್ಲಿದೆ. ಸಿಖ್ ಸಮಾಜವು ಇದಕ್ಕೆ ಜೀವಂತ ಉದಾಹರಣೆಯಾಗಿದೆ. ಸಿಖ್ ಸಮಾಜದಲ್ಲಿ, ನಾವು ಹಳ್ಳಿಗಳ ಬಗ್ಗೆ ಎಷ್ಟು ಕಾಳಜಿ ವಹಿಸುತ್ತೇವೆಯೋ, ನಾವು ಪರಿಸರ ಮತ್ತು ಭೂಮಿಯ ಬಗ್ಗೆಯೂ ಅಷ್ಟೇ ಕಾಳಜಿ ವಹಿಸುತ್ತೇವೆ. ಅದು ಮಾಲಿನ್ಯದ ವಿರುದ್ಧದ ಪ್ರಯತ್ನಗಳಾಗಿರಲಿ, ಅಪೌಷ್ಟಿಕತೆಯ ವಿರುದ್ಧ ಹೋರಾಟವಾಗಿರಲಿ ಅಥವಾ ಸಾಂಸ್ಕೃತಿಕ ಮೌಲ್ಯಗಳನ್ನು ರಕ್ಷಿಸುವುದಾಗಲಿ, ನೀವೆಲ್ಲರೂ ಅಂತಹ ಪ್ರತಿಯೊಂದು ಪ್ರಯತ್ನದೊಂದಿಗೆ ಸಂಬಂಧ ಹೊಂದಿದ್ದೀರಿ ಎಂದು ತೋರುತ್ತದೆ. ನಾನು ನಿಮಗಾಗಿ ಇನ್ನೂ ಒಂದು ವಿನಂತಿಯನ್ನು ಮಾಡಲಿದ್ದೇನೆ. ದೇಶವು ಪ್ರತಿ ಜಿಲ್ಲೆಯಲ್ಲೂ 75 ಅಮೃತ್ ಸರೋವರಗಳನ್ನು (ಕೊಳಗಳು) ಅಭಿವೃದ್ಧಿಪಡಿಸಲು ನಿರ್ಧರಿಸಿದೆ ಎಂದು ನಿಮಗೆ ತಿಳಿದಿದೆ. ನಿಮ್ಮ ಹಳ್ಳಿಗಳಲ್ಲಿ ಅಮೃತ್ ಸರೋವರ್ ಗಳನ್ನು ನಿರ್ಮಿಸುವ ಅಭಿಯಾನವನ್ನು ಸಹ ನೀವು ನಡೆಸಬಹುದು.

ಸ್ನೇಹಿತರೇ,

ಪ್ರತಿಯೊಬ್ಬ ಸಿಖ್ ನ ಜೀವನದಲ್ಲಿ ನಮ್ಮ ಗುರುಗಳ ಆತ್ಮಗೌರವ ಮತ್ತು ಮಾನವ ಜೀವನದ ಘನತೆಯ ಪಾಠಗಳ ಪ್ರಭಾವವನ್ನು ನಾವು ನೋಡುತ್ತೇವೆ. ಸ್ವಾತಂತ್ರ್ಯದ ಈ 'ಅಮೃತ ಕಾಲ'ದಲ್ಲಿ ಇದು ಇಂದು ದೇಶದ ಸಂಕಲ್ಪವಾಗಿದೆ. ನಾವು ಸ್ವಾವಲಂಬಿಗಳಾಗಬೇಕು ಮತ್ತು ಕಡುಬಡವರ ಜೀವನವನ್ನು ಸುಧಾರಿಸಬೇಕು. ಈ ಎಲ್ಲಾ ಪ್ರಯತ್ನಗಳಲ್ಲಿ ನಿಮ್ಮೆಲ್ಲರ ಸಕ್ರಿಯ ಭಾಗವಹಿಸುವಿಕೆ ಮತ್ತು ಕೊಡುಗೆ ಅತ್ಯಗತ್ಯ. ಗುರುಗಳ ಆಶೀರ್ವಾದದಿಂದ ನಾವು ಯಶಸ್ವಿಯಾಗುತ್ತೇವೆ ಮತ್ತು ಶೀಘ್ರದಲ್ಲೇ ನಾವು ನವ ಭಾರತದ ಗುರಿಯನ್ನು ಸಾಧಿಸುತ್ತೇವೆ ಎಂದು ನನಗೆ ಖಾತ್ರಿಯಿದೆ.

ಈ ದೃಢನಿಶ್ಚಯದಿಂದ, ನಾನು ನಿಮ್ಮೆಲ್ಲರಿಗೂ ತುಂಬಾ ಧನ್ಯವಾದಗಳನ್ನು ಅರ್ಪಿಸುತ್ತೇನೆ. ನಿಮ್ಮ ಭೇಟಿಯು ನನಗೆ ಬಹಳ ಮಹತ್ವದ್ದಾಗಿದೆ ಮತ್ತು ಈ ಆಶೀರ್ವಾದವು ಮುಂದುವರಿಯಬೇಕೆಂದು ನಾನು ಬಯಸುತ್ತೇನೆ. ಈ ಪ್ರಧಾನಿಯ ನಿವಾಸವು ಮೋದಿ ಅವರ ಮನೆಯಲ್ಲ ಎಂದು ನಾನು ಸದಾ ಹೇಳುತ್ತೇನೆ. ಇದು ನಿಮ್ಮ ನ್ಯಾಯವ್ಯಾಪ್ತಿ, ಇದು ನಿಮಗೆ ಸೇರಿದೆ. ಈ ಸ್ವಹಿತಾಸಕ್ತಿಯೊಂದಿಗೆ, ನಾವು ಯಾವಾಗಲೂ ಮಾ ಭಾರತಿಗಾಗಿ, ನಮ್ಮ ದೇಶದ ಬಡವರಿಗಾಗಿ ಮತ್ತು ನಮ್ಮ ದೇಶದ ಪ್ರತಿಯೊಂದು ಸಮಾಜದ ಉನ್ನತಿಗಾಗಿ ಒಟ್ಟಾಗಿ ಕೆಲಸ ಮಾಡಬೇಕು. ಗುರುಗಳ ಆಶೀರ್ವಾದ ನಮ್ಮ ಮೇಲಿರಲಿ! ಈ ಉತ್ಸಾಹದಿಂದ, ನಾನು ಮತ್ತೊಮ್ಮೆ ನಿಮ್ಮೆಲ್ಲರಿಗೂ ಧನ್ಯವಾದಗಳನ್ನು ಅರ್ಪಿಸುತ್ತೇನೆ. ವಾಹೇ ಗುರು ಜೀ ಕಾ ಖಾಲ್ಸಾ, ವಾಹೇಗುರು ಜೀ ಕೆ ಫತೇಹ್.
ಹಕ್ಕು ನಿರಾಕರಣೆ: ಇದು ಪ್ರಧಾನ ಮಂತ್ರಿ ಅವರ ಹೇಳಿಕೆಗಳ ಅಂದಾಜು ಅನುವಾದವಾಗಿದೆ. ಮೂಲ ಟಿಪ್ಪಣಿಗಳನ್ನು ಹಿಂದಿಯಲ್ಲಿ ನೀಡಲಾಗಿದೆ.

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
Govt directs faster processing of city gas projects, hikes commercial LPG allocation to ease supply stress

Media Coverage

Govt directs faster processing of city gas projects, hikes commercial LPG allocation to ease supply stress
NM on the go

Nm on the go

Always be the first to hear from the PM. Get the App Now!
...
Dialogue and diplomacy are the only solutions: PM Modi in Lok Sabha on West Asia conflict
March 23, 2026
The situation in West Asia is concerning at this time: PM
In the past two-three weeks, Mr. Jaishankar and Mr. Hardeep Puri have provided the necessary information to the House on this matter: PM
This crisis has been going on now for more than three weeks, It is having a very adverse impact on the global economy and on people's lives, the entire world is urging all parties for the earliest resolution of this crisis: PM
This region is important to us for yet another reason ,as nearly one crore Indians live and work in the Gulf countries: PM
Among the commercial ships that sail in these seas, the number of Indian crew members is also very high: PM
Due to these several reasons, India's concerns are naturally high, it is essential that a unanimous and united voice from India's Parliament on this crisis reaches the world: PM
India has extensive trade relations with countries at war and affected by war, The region where the war is taking place is also an important route for our trade with other countries of the world: PM
A large quantity of essential items such as crude oil, gas, and fertilizers come to India through the Strait of Hormuz, Since the war began, the movement of ships through the Strait of Hormuz has become highly challenging: PM
Despite this, our government has been trying to ensure that the supply of petrol, diesel and gas is not affected much and common families of the country face minimum inconvenience, This has been our focus: PM
India has always stood for peace in the interest of humanity, Dialogue and diplomacy are the only solutions to this problem: PM
Our efforts are aimed at reducing tensions and ending this conflict: PM
Putting anyone's life at risk in this war is not in the interest of humanity, India's efforts are to encourage all parties to reach a peaceful resolution as soon as possible: PM

आदरणीय अध्यक्ष महोदय,

मैं सम्मानित सदन में पश्चिम एशिया में चल रहे संघर्ष और इसकी वजह से भारत के सामने आई चुनौतियों पर बात रखने के लिए उपस्थित हुआ हूं। इस समय पश्चिमी एशिया की हालत चिंताजनक है। बीते दो-तीन हफ्तों में, जयशंकर जी ने और हरदीप पुरी जी ने इस विषय पर सदन को जरूरी जानकारी दी है। अब इस संकट को 3 सप्ताह से ज्यादा हो रहा है। इसका पूरे विश्व की अर्थव्यवस्था पर, लोगों के जीवन पर, बहुत ही विपरीत असर हो रहा है, इसलिए पूरी दुनिया इस संकट के जल्द से जल्द समाधान के लिए सभी पक्षों से आग्रह भी कर रही है।

अध्यक्ष महोदय,

भारत के सामने भी इस युद्ध ने अप्रत्याशित चुनौतियां खड़ी कर दी हैं। यह चुनौतियां आर्थिक भी हैं, नेशनल सिक्योरिटी से जुड़ी भी हैं और मानवीय भी हैं। युद्धरत और युद्ध से प्रभावित देशों के साथ भारत के व्यापक व्यापारिक रिश्ते हैं। जिस क्षेत्र में युद्ध हो रहा है वो दुनिया के दूसरे देशों के साथ हमारे व्यापार का भी एक महत्वपूर्ण रास्ता है। विशेष रूप से कच्चे तेल और गैस की हमारी जरूरतों का एक बड़ा हिस्सा यही क्षेत्र पूरा करता है। हमारे लिए यह रीजन एक और कारण से भी अहम है। लगभग एक करोड़ भारतीय खाड़ी देशों में रहते हैं और वहां काम करते हैं। वहां समंदर में जो कमर्शियल शिप चलते हैं, उनमें भारतीय क्रू मेंबर की संख्या भी बहुत अधिक है। ऐसे अलग-अलग कारणों के चलते भारत की चिंताएं स्वाभाविक रूप से अधिक हैं, इसलिए यह आवश्यक है कि भारत की संसद से, इस संकट को लेकर एकमत और एकजुट आवाज दुनिया में जाए।

अध्यक्ष जी,

जब से ये युद्ध शुरू हुआ है, तब से ही प्रभावित देशों में हर भारतीय को जरूरी मदद दी जा रही है। मैं खुद पश्चिम एशिया के ज्यादातर देश के राष्ट्र अध्यक्षों के साथ दो राउंड फोन पर बात की है। सभी ने भारतीयों की सुरक्षा का पूरा आश्वासन दिया है। दुर्भाग्य से इस दौरान कुछ लोगों की दुखद मृत्यु हुई है और कुछ घायल हुए हैं। ऐसे मुश्किल हालात में परिवारजनों को आवश्यक मदद दी जा रही है। जो घायल है, उनका बेहतर इलाज सुनिश्चित कराया जा रहा है।

अध्यक्ष जी,

प्रभावित देशों में हमारे जितने भी मिशन हैं वो निरंतर भारतीयों की मदद करने में जुटे हैं। वहां काम करने वाले भारतीय हो या फिर जो टूरिस्ट वहां गए हैं, सभी को हर संभव मदद दी जा रही है। हमारे मिशन नियमित रूप से एडवाइजरी जारी कर रहे हैं। यहां भारत में और अन्य प्रभावित देशों में 24/7 कंट्रोल रूम और आपातकालीन हेल्पलाइन स्थापित की गई है। इनके माध्यम से सभी प्रभावितों को त्वरित जानकारी दी जा रही है

अध्यक्ष जी,

संकट की स्थिति में देश-विदेश में भारतीयों की सुरक्षा हमारी बहुत बड़ी प्राथमिकता रही है। युद्ध शुरू होने के बाद से लेकर अब तक, 3 लाख 75 हजार से अधिक भारतीय सुरक्षित भारत लौट चुके हैं। ईरान से ही अभी तक लगभग 1000 भारतीय सुरक्षित वापस लौटे हैं। इनमें 700 से अधिक मेडिकल की पढ़ाई करने वाले युवा हैं। खाड़ी देशों में, भारतीय स्कूलों में हजारों विद्यार्थी पढ़ते हैं, सीबीएसई ने ऐसे सभी भारतीय स्कूलों में होने वाले कक्षा दसवीं और बारहवीं की निर्धारित परीक्षाओं को रद्द कर दिया है। इन बच्चों के पढ़ाई निर्बाध चलती रहे, इसके लिए सीबीएसई उचित कदम उठा रही है। यानी सरकार संवेदनशील भी है, सतर्क भी है और हर सहायता के लिए तत्पर भी है।

माननीय अध्यक्ष जी,

भारत में बड़ी मात्रा में कच्चा तेल, गैस और फर्टिलाइजर जैसी अनेक जरूरी चीजें होर्मुज स्ट्रेट के रास्ते से आती हैं। युद्ध के बाद से ही होर्मुज स्ट्रेट में जहाजों का आना-जाना बहुत चुनौतीपूर्ण हो गया है। बावजूद इसके, हमारी सरकार का यह प्रयास रहा है कि पेट्रोल, डीजल और गैस की सप्लाई बहुत ज्यादा प्रभावित न हो। देश के सामान्य परिवारों को परेशानी भी कम से कम हो, इस पर हमारा फोकस रहा है। हम सभी जानते हैं, देश अपनी जरूरत के के 60% एलपीजी आयात करता है, इसकी सप्लाई में अनिश्चिता के कारण सरकार ने एलपीजी के डोमेस्टिक उपयोग को प्राथमिकता दी है, साथ ही एलपीजी के देश में ही उत्पादन को भी बढ़ाया जा रहा है। पेट्रोल डीजल की सप्लाई पूरे देश में सुचारू रूप से होती रहे, इस पर भी लगातार काम किया गया है।

अध्यक्ष जी,

आज की इन परिस्थितियों में एनर्जी सिक्योरिटी को लेकर बीते एक दशक में उठाए गए कदम और भी प्रासंगिक हो गए हैं। भारत ने बीते 11 वर्षों में अपनी एनर्जी इंपोर्ट का डायवर्सिफिकेशन किया है। पहले क्रूड ऑयल, एलएनजी, एलपीजी, ऐसी एनर्जी जरूरतों के लिए 27 देशों से इंपोर्ट किया जाता था, वहीं आज भारत 41 देशों से एनर्जी इंपोर्ट करता है।

अध्यक्ष जी,

बीते दशक में भारत ने संकट के ऐसे ही समय के लिए कच्चे तेल के भंडारण को भी प्राथमिकता दी है। आज भारत के पास 53 लाख मैट्रिक टन से अधिक का स्ट्रैटेजिक पैट्रोलियम रिजर्व है और 65 लाख मैट्रिक टन से अधिक के रिजर्व की व्यवस्था पर देश काम कर रहा है। हमारी तेल कंपनियों के पास जो रिजर्व रहता है, वो अलग है। बीते 11 वर्षों में हमारी रिफायनिंग कैपेसिटी में भी उल्लेखनीय वृद्धि हुई है।

अध्यक्ष जी,

सरकार अलग-अलग देशों के सप्लायर्स के साथ भी लगातार संपर्क में है। प्रयास यह है कि जहां से संभव हो, वहां से तेल और गैस की सप्लाई होती रहे। भारत सरकार गल्फ और आसपास के शिपिंग रूट्स पर निरंतर नजर बनाए हुए हैं। हमारा प्रयास है कि तेल हो, गैस हो, फर्टिलाइजर हो, ऐसे हर जरूरी सामान से जुड़े जहाज भारत तक सुरक्षित पहुंचे। हम अपने सभी वैश्विक सहयोगों के साथ निरंतर संवाद कर रहे हैं, ताकि हमारे मैरिटाइम कॉरिडोर सुरक्षित रहें। ऐसे प्रयासों के कारण बीते दिनों होर्मुज स्ट्रेट में फसे हमारे कई जहाज भारत आए भी है।

अध्यक्ष जी,

संकट के इस समय में देश की एक और तैयारी भी बहुत काम आ रही है। पिछले 10-11 साल में एथेनॉल का उत्पादन और उसकी ब्लेंडिंग पर अभूतपूर्व काम हुआ है। एक दशक पहले तक देश में सिर्फ एक डेढ़ परसेंट इथेनॉल ब्लेंडिंग कैपेसिटी थी। आज हम पेट्रोल में 20% इथेनॉल ब्लेंडिंग के करीब पहुंच गए हैं। इसके कारण प्रतिवर्ष करीब साढ़े चार करोड़ बैरल कम ऑयल इंपोर्ट करना पड़ रहा है, ऐसे ही रेलवे के बिजलीकरण से भी बहुत बड़ा फायदा हो रहा है। अगर रेलवे का इतना बिजलीकरण ना होता, तो हर साल करीब 180 करोड़ लीटर डीजल अतिरिक्त लगता। ऐसे ही हमने मेट्रो का नेटवर्क बढ़ाया है, 2014 में जहां देश में मेट्रो नेटवर्क 250 किलो मीटर से भी काम था, आज ये बढ़कर करीब 1100 किलोमीटर हो गया है। हमने इलेक्ट्रिक मोबिलिटी पर बहुत अधिक बल दिया। केंद्र सरकार ने राज्यों को 15000 इलेक्ट्रिक बसें चलाने के लिए दी हैं। आज जिस स्केल पर वैकल्पिक ईंधन पर काम हो रहा है, उससे भारत का भविष्य और सुरक्षित होगा।

आदरणीय अध्यक्ष जी,

हम जानते हैं की एनर्जी आज इकोनॉमी की रीड है और ग्लोबल एनर्जी नीड्स को पूरा करने वाले एक बड़ा सोर्स वेस्ट एशिया है। स्वाभाविक है कि दुनिया भर की अर्थव्यवस्था वर्तमान संकट से प्रभावित हो रही है और भारत पर इसका कम से कम दुष्प्रभाव हो, इसके लिए निरंतर प्रयास किया जा रहे हैं। सरकार इसके शॉर्ट टर्म, मीडियम टर्म और लॉन्ग टर्म ऐसे हर असर के लिए एक रणनीति के साथ काम कर रही है। आज भारत की इकॉनमी के फंडामेंटल्स मजबूत हैं, इससे भी देश को बहुत मदद मिली है। हम हर सेक्टर के स्टेकहोल्डर्स के साथ चर्चा कर रहे हैं। जहां भी जरूरत है, उस सेक्टर को आवश्यक सपोर्ट दिया जा रहा है। भारत सरकार ने एक इंटर मिनिस्टीरियल ग्रुप भी बनाया है, ये ग्रुप हर रोज मिलता है और हमारे इंपोर्ट एक्सपोर्ट में आने वाली हर दिक्कत का आकलन करता है, और ये ग्रुप आवश्यक समाधान पर भी निरंतर काम करता है। मुझे पूरा भरोसा है कि सरकार और इंडस्ट्री के साझा प्रयासों से, हम परिस्थितियों का बेहतर सामना कर पाएंगे।

माननीय अध्यक्ष जी,

एक बड़ा सवाल यह है कि युद्ध का खेती पर क्या प्रभाव होगा? देश के किसानों ने हमारे अन्न के भंडार भर रखे हैं, इसलिए भारत के पास पर्याप्त खाद्यान्न है। हमारा ये भी प्रयास है कि खरीफ सीजन की ठीक से बुआई हो सके। सरकार ने बीते सालों में आपात स्थिति से निपटने के लिए खाद की पर्याप्त व्यवस्था भी की है। अतीत में भी हमारी सरकार ने दुनिया के संकटों का बोझ किसानों पर नहीं पड़ने दिया था। कोरोना और उस समय को युद्धों के दौरान, उस समय भी ग्लोबल सप्लाई चैन में disruption आ गई थी। दुनिया के बाजार में यूरिया की एक बोरी 3000 रूपये तक पहुंच गई, लेकिन भारत के किसानों को वही बोरी 300 रूपये से भी कम कीमत पर उपलब्ध कराई गई।

अध्यक्ष जी,

देश के किसानों को इस प्रकार के संकटों से बचने के लिए भी, बीते वर्षों में अनेक कदम उठाए गए हैं। पिछले एक दशक में देश में 6 यूरिया प्लांट शुरू किए गए हैं, इससे सालाना 76 लाख मीट्रिक टन से अधिक की यूरिया प्रोडक्शन कैपेसिटी जुड़ी है। इस दौरान DAP और NPKS जैसी खाद का घरेलू उत्पादन भी करीब 50 लाख मीट्रिक टन बढ़ाया गया है। इतना ही नहीं तेल और गैस की तरह खाद के आयात को भी डायवर्सिफाई किया गया है। ऐसे ही DAP और NPKA के आयात के लिए भी, हमने अपने विकल्पों को विस्तार किया है।

अध्यक्ष जी,

सरकार ने देश के किसानों को मेड इन इंडिया नैनो यूरिया का विकल्प भी दिया है। सरकार किसानों को प्राकृतिक खेती के लिए भी प्रोत्साहित कर रही है। पीएम कुसुम योजना के तहत किसानों को 22 लाख से ज्यादा सोलर पंप दिए गए हैं, इससे भी डीजल पर उनकी निर्भरता कम हुई है। मैं इस सदन के माध्यम से देश के किसानों को विश्वास दिलाता हूं कि सरकार किसानों कर हर संभव मदद करती रहेगी।

आदरणीय अध्यक्ष जी,

युद्ध का एक बहुत बड़ा चैलेंज ये भी है कि भारत में गर्मी का मौसम शुरू हो रहा है। आने वाले समय में बढ़ती गर्मी के साथ बिजली के डिमांड बढ़ती जाएगी। फिलहाल देश के सभी पावर प्लांट्स के पर्याप्त कोल स्टॉक्स उपलब्ध हैं। भारत में लगातार दूसरे साल 100 करोड़ टन कोयला उत्पादन करने का रिकॉर्ड बनाया है। पावर जेनरेशन से लेकर पावर सप्लाई तक के हमारे सभी सिस्टम की निरंतर मॉनिटरिंग भी की जा रही है, और सरकार की तैयारियां उसको रिन्यूएबल एनर्जी से अभी मदद मिली है। बीते दशक में रिन्यूएबल एनर्जी की तरफ देश ने बड़े कदम उठाए हैं। आज हमारी टोटल इंस्टॉल पावर जेनरेशन कैपेसिटी का आधा हिस्सा रिन्यूएबल सोर्स से आता है। हमारी कुल रिन्यूएबल क्षमता आज 250 गीगावॉट के ऐतिहासिक आंकड़े को पार कर गई है। बीते 11 वर्षों में देश ने अपनी सोलर पावर कैपेसिटी करीब तीन गीगावाट से बढ़कर 140 गीगा वाट तक पहुंचाइ है। बीते वर्षों में देश में करीब 40 लाख रूफटॉप सोलर लगे हैं, इसमें पीएम सूर्यघर मुफ्त बिजली योजना से भी लोगों को काफी मदद मिली है। गोबरधन योजना के तहत देश में आज 200 कंप्रेस बायोगैस प्लांट भी काम करना शुरू कर चुके हैं। ये सारे प्रयास आज देश के बहुत काम आ रहे हैं। सरकार ने भविष्य की तैयारी और बढ़ते हुए शांति एक्ट माध्यम से देश में न्यूक्लियर एनर्जी के उत्पादन को भी प्रोत्साहित किया है। कुछ ही दिन पहले स्मॉल हाइड्रो पावर डेवलपमेंट स्कीम को भी हरी झंडी दी गई है, जिससे आने वाले वर्षों में 1500 मेगावाट नई हाइड्रो पावर कैपेसिटी जोड़ी जाएगी।

आदरणीय अध्यक्ष जी,

जहां तक डिप्लोमेसी की बात है, भारत की भूमिका स्पष्ट है शुरुआत से ही हमने इस संघर्ष को लेकर अपनी गहरी चिंता व्यक्त की है। मैंने स्वयं भी पश्चिम एशिया के सभी संबंधित नेताओं से बातचीत की है। मैंने सभी से तनाव को कम करने और इस संघर्ष को खत्म करने का आग्रह किया है। भारत ने नागरिकों, एनर्जी और ट्रांसपोर्ट से जुड़े इंफ्रास्ट्रक्चर पर हमलों का विरोध किया है। कमर्शियल जहाजों पर हमला और होर्मुज स्ट्रेट जैसे अंतरराष्ट्रीय जलमार्ग में रुकावट अस्वीकार्य है। भारत डिप्लोमेसी के जरिए युद्ध के माहौल में भी, भारतीय जहाजों के सुरक्षित आवागमन के लिए निरंतर प्रयास कर रहा है।

अध्यक्ष महोदय,

भारत हमेशा से मानवता के हित में और शांति के पक्ष में अपनी आवाज उठाता रहा है। मैं फिर कहूंगा, कि बातचीत और कूटनीति ही इस समस्या का समाधान है। हमारे हर प्रयास तनाव को कम करने, इस संघर्ष को समाप्त करने के लिए है। इस युद्ध में किसी के भी जीवन पर संकट मानवता के हित में नहीं है, इसलिए भारत का प्रयास सभी पक्षों को जल्द से जल्द शांतिपूर्ण समाधान के लिए प्रोत्साहित करने का है।

अध्यक्ष जी,

जब ऐसे संकट आते हैं, तो कुछ तत्व इसका गलत फायदा उठाने की कोशिश भी करते हैं। इसलिए कानून व्यवस्था सुनिश्चित करने वाली सभी एजंसियों को अलर्ट पर रखा गया है। कोस्टल सिक्योरिटी हो, बॉर्डर सिक्योरिटी हो, साइबर सिक्योरिटी हो, स्ट्रैटेजिक इंस्टालेशंस हो, सब की सुरक्षा को और मजबूत किया जा रहा है।

अध्यक्ष जी,

इस युद्ध के कारण, दुनिया में जो कठिन हालात बने हैं, उनका प्रभाव लंबे समय तक बने रहने की आशंका है, इसलिए हमें तैयार रहना होगा, हमें एकजुट रहना होगा। हम कोरोना के समय भी एकजुटता से ऐसी चुनौतियों का सामना कर चुके हैं। अब हमें फिर से उसी तरह तैयार रहने की आवश्यकता है। धीरज के साथ, संयम के साथ, शांत मन से हमें हर चुनौती का मुकाबला करना है, और यही हमारी पहचान है, यही हमारी ताकत है, और हां हमें बहुत सावधान और सतर्क भी रहना है, हालात का फायदा उठाने वाले झूठ फैलाने का प्रयास करेंगे, ऐसे लोगों की कोशिशें को सफल नहीं होने देना है। मैं देश के सभी राज्य सरकारों से भी इस सदन के माध्यम से आग्रह करूंगा, ऐसे समय में काला बाजारी करने वाले, जमाखोरी करने वाले, एक्टिव हो जाते हैं, इसके लिए कड़ी मॉनिटरिंग जरूरी है, जहां से भी ऐसी शिकायतें आती हैं, वहां त्वरित कार्यवाही होनी चाहिए। देश की हर सरकार और देश का हर नागरिक जब मिलकर चलेंगे, तो हम हर चुनौती को चुनौती दे सकते हैं। इसी आग्रह के साथ मैं अपना वक्तव्य समाप्त करता हूं।

बहुत-बहुत धन्यवाद।