ಆರು ವಿಷಯಗಳ ಕುರಿತು ಪ್ರಧಾನಮಂತ್ರಿ ಅವರ ಎದುರು ಸ್ಟಾರ್ಟಅಪ್‌ಗಳಿಂದ ಪ್ರಸ್ತುತಿ
ದೇಶದಲ್ಲಿ ಸ್ಟಾರ್ಟಅಪ್‌ ಪರಿಸರ ವ್ಯವಸ್ಥೆಯನ್ನು ಹೆಚ್ಚಿಸಲು ಪ್ರಧಾನಿ ಅವರ ನಿರಂತರ ಪ್ರಯತ್ನದ ಪರಸ್ಪರ ಕ್ರಿಯೆಯ ಭಾಗವಾಗಿದೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, 2022ರ ಜನವರಿ 15ರಂದು ಬೆಳಗ್ಗೆ 10:30ಕ್ಕೆ ವೀಡಿಯೊ ಕಾನ್ಫರೆನ್ಸ್‌ ಮೂಲಕ ಸ್ಟಾರ್ಟಅಪ್‌ಗಳೊಂದಿಗೆ ಸಂವಾದ ನಡೆಸಲಿದ್ದಾರೆ.

ಕೃಷಿ, ಆರೋಗ್ಯ, ಉದ್ಯಮ ವ್ಯವಸ್ಥೆಗಳು, ಬಾಹ್ಯಾಕಾಶ, ಕೈಗಾರಿಕೆ 4.0, ಭದ್ರತೆ, ಫಿನ್ಟೆಕ್‌, ಪರಿಸರ ಸೇರಿದಂತೆ ವಿವಿಧ ವಲಯಗಳ ಸ್ಟಾರ್ಟಅಪ್‌ಗಳು ಈ ಸಂವಾದದ ಭಾಗವಾಗಿರುತ್ತವೆ. ತಳಮಟ್ಟದ ಬೆಳವಣಿಗೆ ಸೇರಿದಂತೆ ವಿಷಯಗಳ ಆಧಾರದ ಮೇಲೆ 150ಕ್ಕೂ ಹೆಚ್ಚು ಸ್ಟಾರ್ಟಅಪ್‌ಗಳನ್ನು ಆರು ಕಾರ್ಯ ಗುಂಪುಗಳಾಗಿ ವಿಂಗಡಿಸಲಾಗಿದೆ; ಡಿಎನ್‌ಎಯನ್ನು ಉತ್ತೇಜಿಸುವುದು; ಸ್ಥಳೀಯದಿಂದ ಜಾಗತಿಕಕ್ಕೆ; ಭವಿಷ್ಯದ ತಂತ್ರಜ್ಞಾನ; ಉತ್ಪಾದನೆಯಲ್ಲಿಬಿಲ್ಡಿಂಗ್‌ ಚಾಂಪಿಯನ್ಸ್‌; ಮತ್ತು ಸುಸ್ಥಿರ ಅಭಿವೃದ್ಧಿ. ಪ್ರತಿ ಗುಂಪು ಸಂವಾದದಲ್ಲಿನಿಗದಿಪಡಿಸಿದ ವಿಷಯದ ಕುರಿತು ಪ್ರಧಾನ ಮಂತ್ರಿಯ ಎದುರು ಪ್ರಸ್ತುತಿಯನ್ನು ಮಾಡಲಾಗುತ್ತದೆ. ದೇಶದಲ್ಲಿನಾವೀನ್ಯತೆಯನ್ನು ಚಾಲನೆ ಮಾಡುವ ಮೂಲಕ ರಾಷ್ಟ್ರೀಯ ಅಗತ್ಯಗಳಿಗೆ ಸ್ಟಾರ್ಟಅಪ್‌ಗಳು ಹೇಗೆ ಕೊಡುಗೆ ನೀಡಬಹುದು ಎಂಬುದನ್ನು ಅರ್ಥಮಾಡಿಕೊಳ್ಳುವುದು ಸಂವಾದದ ಗುರಿಯಾಗಿದೆ.

ಆಜಾದಿ ಕಾ ಅಮೃತ್‌ ಮಹೋತ್ಸವದ ಭಾಗವಾಗಿ, ಒಂದು ವಾರದ ಕಾರ್ಯಕ್ರಮದಲ್ಲಿ, ‘‘ನಾವೀನ್ಯತೆ ಪರಿಸರ ವ್ಯವಸ್ಥೆಯನ್ನು ಆಚರಣೆ,’’ಅನ್ನು ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ಡಿಪಿಐಐಟಿ, 2022ರ ಜನವರಿ 10 ರಿಂದ 16 ರವರೆಗೆ ಆಯೋಜಿಸುತ್ತದೆ. ಈ ಕಾರ್ಯಕ್ರಮವು ಸ್ಟಾರ್ಟಅಪ್‌ ಇಂಡಿಯಾ ಉಪಕ್ರಮದ ಆರನೇ ವರ್ಷಾಚರಣೆಯಾಗಿದೆ.

ರಾಷ್ಟ್ರದ ಬೆಳವಣಿಗೆಗೆ ಗಣನೀಯ ಕೊಡುಗೆ ನೀಡುವ ಸ್ಟಾರ್ಟಅಪ್‌ಗಳ ಸಾಮರ್ಥ್ಯ‌ದ ಬಗ್ಗೆ ಪ್ರಧಾನಮಂತ್ರಿ ಅವರು ದೃಢವಾದ ನಂಬಿಕೆಯನ್ನು ಹೊಂದಿದ್ದಾರೆ. 2016 ರಲ್ಲಿಸ್ಟಾರ್ಟಅಪ್‌ ಇಂಡಿಯಾದ ಪ್ರಮುಖ ಉಪಕ್ರಮದ ಪ್ರಾರಂಭದಲ್ಲಿಇದು ಪ್ರತಿಬಿಂಬಿತವಾಗಿದೆ. ಸ್ಟಾರ್ಟಅಪ್‌ಗಳ ಬೆಳವಣಿಗೆ ಮತ್ತು ಅಭಿವೃದ್ಧಿಯನ್ನು ಉತ್ತೇಜಿಸಲು ಅನುವು ಮಾಡಿಕೊಡುವ ವಾತಾವರಣವನ್ನು ಒದಗಿಸಲು ಸರ್ಕಾರವು ಕೆಲಸ ಮಾಡಿದೆ. ಇದು ದೇಶದಲ್ಲಿನ ಆರಂಭಿಕ ಪರಿಸರ ವ್ಯವಸ್ಥೆಯ ಮೇಲೆ ಮಹತ್ತರವಾದ ಪರಿಣಾಮವನ್ನು ಬೀರಿದೆ ಮತ್ತು ದೇಶದಲ್ಲಿಯುನಿಕಾರ್ನ್ಸ್‌ ದಿಗ್ಭ್ರಮೆಗೊಳಿಸುವ ಬೆಳವಣಿಗೆಗೆ ಕಾರಣವಾಗಿದೆ.

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
Homebuyers move up price ladder: Rs 1.5-3 cr housing sales jump 58% in H1

Media Coverage

Homebuyers move up price ladder: Rs 1.5-3 cr housing sales jump 58% in H1
NM on the go

Nm on the go

Always be the first to hear from the PM. Get the App Now!
...
PM shares a Sanskrit Subhashitam, highlights the cosmic connection between the individual soul and the universal consciousness
July 23, 2026

Prime Minister Shri Narendra Modi shared a Sanskrit Subhashitam today, highlighting the profound cosmic connection between the individual soul and the universal consciousness.

The Prime Minister wrote on X;

"यश्चायमस्मिन्नाकाशे तेजोमयोऽमृतमयः पुरुषः सर्वानुभूः।

यश्चायमस्मिन्नात्मनि तेजोमयोऽमृतमयः पुरुषः सर्वानुभूः॥"

The powerful, eternal reality that exists in the vast sky or space is also present within our own soul. Therefore, it is said: whatever exists within the individual being, in every particle, also exists in the universe.