PM’s address at the Avadhoota Datta Peetham in Mysuru

Published By : Admin | January 2, 2016 | 19:24 IST
PM Modi visits Avadhoota Datta Peetham in Mysuru, Karnataka
Gurudev Dutt has a tremendous influence in the entire Narmada region: PM
Happy to know that Guruji returned from a visit to Gujarat and he visited Kutch: PM
At Avadhoota Datta Peetham, social work has been given a big impetus: PM Modi
At Avadhoota Datta Peetham, the work of Saints, seers, Rishis has always been for the welfare of society: PM

गुरूदेव दत्त! दत्त पीठ में मैं पहली बार आया हूं, लेकिन इस परंपरा से मैं काफी सालों से जुड़ा हुआ हूं। जो भी नर्मदा तट पर अपना समय बीताते हैं तो नर्मदा तट पर अगर किसी को साधना करने का अवसर मिलता है तो गुरूदेव दत्त के बिना न वो साधना आरंभ होती है, वो साधना की पूर्णावृत्ति है। चाहे आप नरेश्वर जाएं, चाहे गुरुदेश्वर जाएं, दत्त कृपा से ही वो पूरा क्षेत्र प्रभावित है और पूरी नर्मदा की साधना जो है। जो नर्मदा के साधक होते हैं, जो नर्मदा की परिक्रमा करते हैं वे सुबह-शाम दो ही मंत्र बोलते हैं, नर्मदा हरे और गुरूदेव दत्त। ये ही दो मंत्र होते हैं जो पूरी साधना का हिस्सा होते हैं। मुझे खुशी हुई, पिछले सप्ताह गुरू जी गुजरात होकर के आए, कच्छ के रेगिस्तान में होकर के आए। ‘रण उत्सव’ तो देखा लेकिन सबसे बड़ी बात है। वहां पर Kalo Dungar पर गुरूदेव का जन्मस्थल, तीर्थस्थान है और गुरूदेव दत्त की जयंती पर वहां पर एक बहुत बड़ा समारोह होता है, हिंदुस्तान का वो आखिरी स्थान है। उसके बाद रेगिस्तान और रेगिस्तान के उस पार पाकिस्तान है। उस स्थान पर गुरूदेव दत्त का स्थान है और अभी-अभी दत्त जयंती गई तो दत्त जयंती को मनाने के लिए गुरूदेव वहां गए थे और बड़ी प्रसन्नता मुझे भी व्यक्त कर रहे थे। मेरा भी सौभाग्य है, आज मुझे दत्त पीठ आने का अवसर मिला।

इस परंपरा ने जो सामाजिक काम तो किए ही हैं, लेकिन हमारे देश में संतों के द्वारा, ऋषियों के द्वारा, मुनियों के द्वारा जो भी होता है, समाज हित में ही होता है, समाज के लिए होता है, समाज के लिए समर्पित होते हैं लेकिन उसकी पहचान नहीं होती है क्योंकि उनको लगता है कि ये तो मेरे कर्तव्य का हिस्सा है इसलिए वो कभी ढोल नहीं पीटते हैं और उसके कारण दुनिया में एक छवि है कि भारत के संत-महंत, साधु-महात्मा या उनका मत-संदर्भ और उनका पूजा-पाठ और उसी में व्यक्त करते हैं लेकिन अगर हम देखेंगे तो हमारे देश में सारी ऋषि परंपरा, संत परंपरा ये समाज उद्धार के लिए लगी हुई है, समाज-सेवा में लगी हुई है। पूज्य स्वामी जी के जितने परिकल्प हैं चाहे वो पर्यावरण की रक्षा का हो या पंखियों की चेतना को समझने का प्रयास हो या उनकी नाद ब्रहम की उपासना हो, नाद ब्रहम की उपासना अप्रतिम मानी जाती है। नाद ब्रहम के सामर्थ्य को हमारी परंपराओं ने स्वीकार किया है और इसलिए बहुत कम लोग होते हैं जो नाद ब्रहम की उपासना कर पाते हैं। ब्रहम का ये रूप जिसको feel किया जा सकता है बाकी ब्रहम के रूप को feel नहीं किया पाता है। नाद ब्रहम है, जिस ब्रहम के रूप को हम feel कर सकते हैं, अनुभव कर सकते हैं और उसकी साधना के द्वारा सामान्य जन को ब्रहम तक पहुंचाने के लिए नाद का माध्यम, ये स्वामी जी ने करके दिखाया है और विश्व के बहुत बड़े फलक पर, हमारी इस महान परंपरा को from known to unknown, क्योंकि सामान्य मानवी गीत औऱ संगीत तो जानता है लेकिन उसे आध्यात्मिक रूप को जानना और उसको ब्रहम से जोड़ना, एक अविरत काम पूज्य स्वामी जी के द्वारा हुआ है, विश्व के अनेक स्थानों पर हुआ है। मुझे भी कुछ ऐसे स्थानों पर जाने का अवसर हुआ है लेकिन मूल स्थान पर आने का आज पहली बार अवसर मिला है, तो मेरे लिए सौभाग्य है।

मैं स्वामी जो को प्रणाम करता हूं और उनकी समाज-सेवा के लिए जो काम गिरी है, जो काम चल रहा है, उसको भगवान दत्त के आशीर्वाद मिलते रहे और गरीब से गरीब, सामान्य से सामान्य व्यक्ति की सेवा में ये शक्ति काम है। ये ही मेरा प्रार्थना है, गुरूदेव दत्त!

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
'BRICS 2026 becomes major Bharat achievement for PM Narendra Modi'

Media Coverage

'BRICS 2026 becomes major Bharat achievement for PM Narendra Modi'
NM on the go

Nm on the go

Always be the first to hear from the PM. Get the App Now!
...

ಘನತೆವೆತ್ತರೇ,

ಗೌರವಾನ್ವಿತರೇ,

ನಮಸ್ಕಾರ!

ಬ್ರಿಕ್ಸ್ (BRICS)ನ ವಿಸ್ತೃತ ಕುಟುಂಬಕ್ಕೆ ನಿಮ್ಮೆಲ್ಲರಿಗೂ ನಾನು ಆತ್ಮೀಯ ಸ್ವಾಗತವನ್ನು ಕೋರುತ್ತೇನೆ.

ಇಂದು, ಈ ಸಭಾಂಗಣವು ವಿವಿಧ ಖಂಡಗಳು, ಸಂಸ್ಕೃತಿಗಳು ಮತ್ತು ವೈವಿಧ್ಯಮಯ ಅಭಿವೃದ್ಧಿ ಪಯಣಗಳನ್ನು ಒಗ್ಗೂಡಿಸಿದೆ. ಇದು ಬ್ರಿಕ್ಸ್ ನ ಬೆಳೆಯುತ್ತಿರುವ ಶಕ್ತಿ, ಆಕರ್ಷಣೆ ಮತ್ತು ಅದರ ಮೇಲಿರುವ ಅಭೂತಪೂರ್ವ ವಿಶ್ವಾಸಕ್ಕೆ ಸಾಕ್ಷಿಯಾಗಿದೆ.

ಸ್ನೇಹಿತರೇ,

ಭಾರತದ ಅಧ್ಯಕ್ಷತೆಯಲ್ಲಿ, ನಾವು ಈ ನಾಲ್ಕು ಪ್ರಮುಖ ಆಧಾರಸ್ತಂಭಗಳ ಮೇಲೆ ನಮ್ಮ ಸಂಪೂರ್ಣ ಗಮನವನ್ನು ಕೇಂದ್ರೀಕರಿಸಿದ್ದೇವೆ, ಅವುಗಳೆಂದರೆ: ಸ್ಥಿತಿಸ್ಥಾಪಕತ್ವ, ನಾವೀನ್ಯತೆ, ಸಹಕಾರ ಮತ್ತು ಸುಸ್ಥಿರತೆ. ನಿಮ್ಮೆಲ್ಲರ ಸಹಕಾರ ಮತ್ತು ಬೆಂಬಲದೊಂದಿಗೆ, ನಮ್ಮ ಹಂಚಿಕೆಯ ದೃಷ್ಟಿಕೋನವನ್ನು ಪರಸ್ಪರ ಲಾಭದಾಯಕ ಸಹಕಾರವನ್ನಾಗಿ ಪರಿವರ್ತಿಸಲು ನಮಗೆ ಸಾಧ್ಯವಾಗಿರುವುದಕ್ಕೆ ನನಗೆ ಸಂತೋಷವಿದೆ.

ಇಂದು, ಜಗತ್ತಿನಲ್ಲಿ ಸಂಘರ್ಷಗಳು ಮತ್ತು ಉದ್ವಿಗ್ನತೆಗಳ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಿದೆ; ಇದು ಸಾಮಾನ್ಯ ಜನರ ಜೀವನದ ಮೇಲೆ ಋಣಾತ್ಮಕ ಮತ್ತು ದೂರಗಾಮಿ ಪರಿಣಾಮವನ್ನು ಬೀರುತ್ತಿದೆ.

ಸಾಂಕ್ರಾಮಿಕ ರೋಗಗಳು, ಹವಾಮಾನ ವಿಪತ್ತುಗಳು ಮತ್ತು ಪೂರೈಕೆ ಸರಪಳಿ ಅಡೆತಡೆಗಳು ಇಂದಿನ ಅಂತರ್ಸಂಪರ್ಕಿತ ಜಗತ್ತಿನಲ್ಲಿ, ಯಾವುದೇ ಬಿಕ್ಕಟ್ಟು ಒಂದೇ ಪ್ರದೇಶಕ್ಕೆ ಸೀಮಿತವಾಗಿಲ್ಲ ಎಂದು ತೋರಿಸಿವೆ. ಆದ್ದರಿಂದ, ಬ್ರಿಕ್ಸ್ ಗುಂಪಿನೊಳಗೆ, ನಾವು ಸ್ಥಿತಿಸ್ಥಾಪಕತ್ವವನ್ನು ಬಲಪಡಿಸುವತ್ತ ವಿಶೇಷ ಒತ್ತು ನೀಡಿದ್ದೇವೆ. ಸಮಯಕ್ಕೆ ಸರಿಯಾಗಿ ಸವಾಲುಗಳನ್ನು ಗುರುತಿಸುವುದು, ಅವುಗಳಿಗೆ ಸಿದ್ಧರಾಗಿರುವುದು ಮತ್ತು ತ್ವರಿತ ಕ್ರಮ ತೆಗೆದುಕೊಳ್ಳುವುದು ಅಷ್ಟೇ ಮುಖ್ಯ.

ಈ ವಿಧಾನದೊಂದಿಗೆ, ಸಾಂಕ್ರಾಮಿಕ ರೋಗಗಳ ತಡೆಗಟ್ಟುವಿಕೆ ಮತ್ತು ಪ್ರತಿಕ್ರಿಯೆಗಾಗಿ ಬ್ರಿಕ್ಸ್ ಸಂಯೋಜಿತ ಮುಂಚಿತ ಎಚ್ಚರಿಕೆ ವ್ಯವಸ್ಥೆಯನ್ನು ನಾವು ಒಪ್ಪಿಕೊಂಡಿದ್ದೇವೆ. ವಿಪತ್ತು ನಿರ್ವಹಣೆಗಾಗಿ ಮುಂಚಿತ/ಪೂರ್ವ ಎಚ್ಚರಿಕೆ ದತ್ತಾಂಶ ಏಕೀಕರಣ ಮಾರ್ಗಸೂಚಿಗಳನ್ನು ಸಿದ್ಧಪಡಿಸಲಾಗಿದೆ. ಬ್ರಿಕ್ಸ್ ಲಾಜಿಸ್ಟಿಕ್ಸ್ ಸರಬರಾಜು ಸರಪಳಿ ಸಹಕಾರ ಚೌಕಟ್ಟು ನಮ್ಮ ಪೂರೈಕೆ ಸರಪಳಿಗಳನ್ನು ಹೆಚ್ಚು ವಿಶ್ವಾಸಾರ್ಹ ಮತ್ತು ಸ್ಥಿತಿಸ್ಥಾಪಕವಾಗಿಸಲು ಸಹಾಯ ಮಾಡುತ್ತದೆ.

ಸ್ನೇಹಿತರೇ,

ನಾವೀನ್ಯತೆಯ ಅಡಿಯಲ್ಲಿ, ಬ್ರಿಕ್ಸ್ ಇನ್ಕ್ಯುಬೇಟರ್ ನೆಟ್‌ವರ್ಕ್ ನಮ್ಮ ಸ್ಟಾರ್ಟ್-ಅಪ್‌ಗಳು ಮತ್ತು ಇನ್ಕ್ಯುಬೇಟರ್‌ಗಳನ್ನು ಪರಸ್ಪರ ಸಂಪರ್ಕಿಸುತ್ತದೆ. ನವೀನ ಮತ್ತು ವ್ಯಾಪಕ ವ್ಯಾಪ್ತಿಯ (ಸ್ಕೇಲೆಬಲ್ ) ಪರಿಹಾರಗಳನ್ನು ಉತ್ತೇಜಿಸಲು, ನಾವು ಬ್ರಿಕ್ಸ್ ಸ್ಟಾರ್ಟ್ಅಪ್ ನಾವೀನ್ಯತೆ ನಿಧಿಯನ್ನು ಪ್ರಸ್ತಾಪಿಸಿದ್ದೇವೆ.

ಡಿಜಿಟಲ್ ಕೃಷಿಯ ಕುರಿತಾದ ಬ್ರಿಕ್ಸ್ ನೆಟ್‌ವರ್ಕ್ ರೈತರಿಗೆ ಹೊಸ ಅವಕಾಶಗಳನ್ನು ಸೃಷ್ಟಿಸುತ್ತದೆ. ಈ ಉಪಕ್ರಮದ ಮೂಲಕ, ಎ.ಐ., ಜಿಯೋಸ್ಪೇಷಿಯಲ್ ತಂತ್ರಜ್ಞಾನ ಮತ್ತು ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯವನ್ನು ರೈತರ ನೈಜ ಅಗತ್ಯಗಳಿಗೆ ಸಂಪರ್ಕಿಸಲಾಗುತ್ತದೆ.

ತಂತ್ರಜ್ಞಾನ ಮತ್ತು ನಿರ್ಣಾಯಕ ಖನಿಜಗಳ ಶಸ್ತ್ರಾಸ್ತ್ರೀಕರಣವು ನಮ್ಮ ಹಂಚಿಕೆಯ ಪ್ರಗತಿಗೆ ಅಡ್ಡಿಯಾಗಬಹುದು. ಆದ್ದರಿಂದ, ತಂತ್ರಜ್ಞಾನದ ಅಳವಡಿಕೆಯಲ್ಲಿ ನಾವು ಒಳಗೊಳ್ಳುವಿಕೆಯನ್ನು ಒತ್ತಿಹೇಳಿದ್ದೇವೆ.

ಸ್ನೇಹಿತರೇ,

ಭಾರತವು ಬ್ರಿಕ್ಸ್ (BRICS) ವೇದಿಕೆಯ ಮೂಲಕ ಸ್ನೇಹ, ಪಾಲುದಾರಿಕೆ ಮತ್ತು ಸಹಕಾರವನ್ನು ವೃದ್ಧಿಸಿದೆ.

ಬ್ರಿಕ್ಸ್ ಸಹಕಾರವು ಕೇವಲ ಸರ್ಕಾರಗಳಿಗೆ ಮಾತ್ರ ಸೀಮಿತವಾಗದಂತೆ ನೋಡಿಕೊಳ್ಳುವುದು ನಮ್ಮ ಪ್ರಯತ್ನವಾಗಿದೆ. ನಮ್ಮ ಉದ್ಯಮಿಗಳು, ರೈತರು, ಸಂಶೋಧಕರು, ಮಹಿಳೆಯರು, ಯುವಜನರು ಮತ್ತು ಸಾಮಾನ್ಯ ನಾಗರಿಕರು ಇದರಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಮಾಡಲು ನಾವು ಪ್ರಯತ್ನಿಸಿದ್ದೇವೆ.

'ಬ್ರಿಕ್ಸ್ ಕನೆಕ್ಟ್' (BRICS CONNECT) ಮೂಲಕ ನಾವು ಕೌಶಲ್ಯ ಅಭಿವೃದ್ಧಿ, ಉದ್ಯೋಗಾವಕಾಶಗಳು, ಕಾರ್ಯಕ್ಷೇತ್ರ/ಕಾರ್ಮಿಕ ವಲಯದಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆಯನ್ನು ಉತ್ತೇಜಿಸಿದ್ದೇವೆ, ಸಾಮಾಜಿಕ ಭದ್ರತೆ ಮತ್ತು ಸಾಮರ್ಥ್ಯ ವರ್ಧನೆಗೆ ಉತ್ತೇಜನ ನೀಡಿದ್ದೇವೆ.

ಸಣ್ಣ ಉದ್ಯಮಗಳನ್ನು ಜ್ಞಾನ, ಹಣಕಾಸು ಮತ್ತು ಹೊಸ ಮಾರುಕಟ್ಟೆಗಳೊಂದಿಗೆ ಸಂಪರ್ಕಿಸಲು ನಾವು 'ಬ್ರಿಕ್ಸ್ ಎಂಎಸ್‌ಎಂಇ (BRICS MSME) ಸಹಕಾರ ಪೋರ್ಟಲ್' ಪ್ರಾರಂಭಿಸಿದ್ದೇವೆ.

ನಮ್ಮ ನಗರಗಳ ನಡುವೆ ಉತ್ತಮ ಕಾರ್ಯವಿಧಾನಗಳ ವಿನಿಮಯವನ್ನು ಸುಗಮಗೊಳಿಸಲು 'ಬ್ರಿಕ್ಸ್ ಅರ್ಬನ್ ಮೊಬಿಲಿಟಿ ಹಬ್' ಸ್ಥಾಪಿಸಲಾಗಿದೆ.

ಸ್ನೇಹಿತರೇ,

ಭಾರತೀಯ ನಾಗರಿಕತೆಯಲ್ಲಿ ಪ್ರಕೃತಿಗೆ ತಾಯಿಯ ಸ್ಥಾನವನ್ನು ನೀಡಲಾಗಿದೆ. ಅಭಿವೃದ್ಧಿ ಮತ್ತು ಪರಿಸರವು ಒಂದಕ್ಕೊಂದು ಪರ್ಯಾಯಗಳಲ್ಲ, ಬದಲಾಗಿ ಅವು ಪರಸ್ಪರ ಪೂರಕವಾಗಿವೆ ಎಂದು ನಾವು ಶತಮಾನಗಳಿಂದಲೂ ನಂಬಿದ್ದೇವೆ. ಬ್ರಿಕ್ಸ್ (BRICS) ವೇದಿಕೆಯಲ್ಲೂ ಸಹ, ಮಾನವ ಅಭಿವೃದ್ಧಿ ಮತ್ತು ಪರಿಸರದ ನಡುವೆ ಸಮತೋಲನವನ್ನು ಕಾಯ್ದುಕೊಳ್ಳುವ ಅಗತ್ಯವನ್ನು ನಾವು ಒತ್ತಿಹೇಳಿದ್ದೇವೆ.

ಇದೇ ಸುಸ್ಥಿರತೆಯ ಮೂಲಾಧಾರವಾಗಿದೆ. ಇದು ಮುಂದಿನ ಪೀಳಿಗೆಯ ಕಡೆಗೆ ನಮ್ಮ ಜವಾಬ್ದಾರಿಯೂ ಹೌದು. ಈ ನಿಟ್ಟಿನಲ್ಲಿ ನಾವು ಹಲವು ರಂಗಗಳಲ್ಲಿ ಪ್ರಗತಿಯನ್ನು ಸಾಧಿಸಿದ್ದೇವೆ.

ಸ್ಮಾರ್ಟ್ ಗ್ರಿಡ್‌ಗಳು ಮತ್ತು ಇಂಧನ ಸಂಗ್ರಹಣೆಗಾಗಿ, ನಾವು ಬ್ರಿಕ್ಸ್ ಡಿಜಿಟಲ್ ಸೆಂಟರ್ ಆಫ್ ಎಕ್ಸಲೆನ್ಸ್ ಅನ್ನು ಸ್ಥಾಪಿಸಿದ್ದೇವೆ. ಇದು ನಮ್ಮ ಶುದ್ಧ ಇಂಧನ ವ್ಯವಸ್ಥೆಗಳನ್ನು ಹೆಚ್ಚು ವಿಶ್ವಾಸಾರ್ಹ, ಪರಿಣಾಮಕಾರಿ ಮತ್ತು ಸುಲಭದಲ್ಲಿ ಪ್ರವೇಶಿಸುವಂತೆ ಮಾಡಲು ಸಹಾಯ ಮಾಡುತ್ತದೆ.

ಕೃಷಿ-ಪರಿಸರ ವಿಜ್ಞಾನ ಮತ್ತು ಪುನರುತ್ಪಾದಕ ಕೃಷಿಗಾಗಿ ಶ್ರೇಷ್ಠತೆಯ ಕೇಂದ್ರಗಳು ಸಾಂಪ್ರದಾಯಿಕ ಜ್ಞಾನವನ್ನು ಆಧುನಿಕ ವಿಜ್ಞಾನದೊಂದಿಗೆ ಸಂಪರ್ಕಿಸುತ್ತವೆ. ಸಮುದಾಯ ಆಧಾರಿತ ಹವಾಮಾನ ಹೊಂದಾಣಿಕೆಗಾಗಿ ಅಭಿವೃದ್ಧಿಪಡಿಸಲಾದ ತತ್ವಗಳು ಸ್ಥಳೀಯ ಜ್ಞಾನವನ್ನು ಹವಾಮಾನ ಕ್ರಿಯೆಗೆ ಪ್ರಮುಖ ಅಡಿಪಾಯವನ್ನಾಗಿ ಮಾಡುತ್ತದೆ.

ಸ್ನೇಹಿತರೇ,

ಈ ನಾಲ್ಕು ಆಧಾರಸ್ತಂಭಗಳನ್ನು ಆಧರಿಸಿ, ಬ್ರಿಕ್ಸ್ (BRICS) ಮೂಲಕ ನಾವು ಎಲ್ಲರನ್ನೂ ಒಳಗೊಂಡ ಜಾಗತಿಕ ಬೆಳವಣಿಗೆಯನ್ನು ಉತ್ತೇಜಿಸಲು ಪ್ರಯತ್ನಿಸಿದ್ದೇವೆ. ಬ್ರಿಕ್ಸ್‌ ನೊಳಗೆ ರೂಪಿಸಲಾದ ಪರಿಹಾರಗಳ ಪ್ರಯೋಜನಗಳು ಕೇವಲ ಬ್ರಿಕ್ಸ್ ಗೆ ಮಾತ್ರ ಸೀಮಿತವಾಗಿರಬಾರದು ಎಂದು ನಾವು ನಂಬುತ್ತೇವೆ. 'ಗ್ಲೋಬಲ್ ಸೌತ್' (ಜಾಗತಿಕ ದಕ್ಷಿಣದ ರಾಷ್ಟ್ರಗಳು)ನ ಅಗತ್ಯಗಳನ್ನು ಪೂರೈಸುವ ನಿಟ್ಟಿನಲ್ಲಿ ಅವುಗಳನ್ನು ಅಳವಡಿಸಿಕೊಳ್ಳಲು ಅನುಕೂಲವಾಗುವಂತೆ ಮತ್ತು ಎಲ್ಲರಿಗೂ ಲಭ್ಯವಾಗುವಂತೆ ಮಾಡಬೇಕು.

ಸ್ನೇಹಿತರೇ,

ನನ್ನ ವೈಯಕ್ತಿಕ ಅನುಭವದಿಂದ ನಾನು ಹೇಳಬಹುದೇನೆಂದರೆ, ಬ್ರಿಕ್ಸ್‌ ಬಗ್ಗೆ 'ಗ್ಲೋಬಲ್ ಸೌತ್' ರಾಷ್ಟ್ರಗಳ ವಿಶ್ವಾಸ ಹೆಚ್ಚಿದೆ; ಏಕೆಂದರೆ ಬ್ರಿಕ್ಸ್‌ ನಲ್ಲಿ:

ಅವರ ಧ್ವನಿಗೆ ಮನ್ನಣೆ ಸಿಗುತ್ತದೆ.

ಅವರ ಅನುಭವಗಳನ್ನು ಗೌರವಿಸಲಾಗುತ್ತದೆ.

ಮತ್ತು ಪರಿಹಾರಗಳನ್ನು ಕೇವಲ ಅವರಿಗಾಗಿ ಅಲ್ಲ, ಬದಲಿಗೆ ಅವರೊಂದಿಗೆ ಸೇರಿ ರೂಪಿಸಲಾಗುತ್ತದೆ.

ಬ್ರಿಕ್ಸ್ (BRICS)‌ನ ಶಕ್ತಿಯು ನಮ್ಮ ವೈವಿಧ್ಯತೆ ಮತ್ತು ಸಹಕಾರದಲ್ಲಿದೆ.

ನಾವು ವಿಭಿನ್ನ ವಾಸ್ತವತೆಗಳಿಂದ ಬಂದಿದ್ದರೂ, ಒಟ್ಟಾಗಿ ಸಹಕಾರದ ಮೂಲಕ ಉನ್ನತ ಮಟ್ಟಕ್ಕೇರುತ್ತೇವೆ ಮತ್ತು ಮಾನವಕುಲದ ಒಳಿತಿಗಾಗಿ ವಿಕಸನಗೊಳ್ಳುತ್ತೇವೆ.

ನಮ್ಮ ವೈವಿಧ್ಯತೆಯೇ ನಮ್ಮ ಗುರುತಾಗಿ ಉಳಿಯಲಿ, ನಮ್ಮ ಸಹಕಾರವೇ ನಮ್ಮ ಸ್ಫೂರ್ತಿಯಾಗಲಿ ಮತ್ತು ನಮ್ಮ ಪ್ರಗತಿಯು ಸಮಸ್ತ ಮಾನವಕುಲದ ಹಿತಕ್ಕೆ ಪೂರಕವಾಗಲಿ.

ತುಂಬಾ ಧನ್ಯವಾದಗಳು.