PM Modi dedicates phase I of SAUNI project to the Nation
PM Modi calls for extensive use of drip irrigation, says Government is working on ways to help double incomes in the agriculture sector

ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರು ಬೋಟಡ್ ನಲ್ಲಿಂದು, ಎಸ್.ಎ.ಯು.ಎನ್.ಐ. (ಸೌರಾಷ್ಟ್ರ ನರ್ಮದಾ ಅವತರಣ್ ಇರಿಗೇಷನ್) ಯೋಜನೆಯ ಮೊದಲ ಹಂತ (ಲಿಂಕ್ 2)ನ್ನು ದೇಶಕ್ಕೆ ಸಮರ್ಪಣೆ ಮಾಡಿದರು. ಎಸ್.ಎ.ಯು.ಎನ್.ಐ. ಯೋಜನೆಯ ಎರಡನೇ ಹಂತ (ಲಿಂಕ್ 2)ಕ್ಕೆ ಅವರು ಶಂಕುಸ್ಥಾಪನೆ ನೆರವೇರಿಸಿದರು.

ಇದಕ್ಕೂ ಮುನ್ನ, ಗುಂಡಿಯನ್ನು ಒತ್ತುವ ಮೂಲಕ ನರ್ಮದಾ ನೀರನ್ನು ಕೃಷ್ಣ ಸಾಗರ್ ಕೆರೆಗೆ ಸ್ವಾಗತಿಸಿದರು ಮತ್ತು ಪುಷ್ಪ ಸಮರ್ಪಿಸಿದರು.

ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಿ, ನೀರು ಪ್ರಕೃತಿ ನೀಡಿರುವ ಪವಿತ್ರ ಕೊಡುಗೆ ಎಂದು ಬಣ್ಣಿಸಿದರು. ನರ್ಮದೆಯ ದಯೆಯಿಂದ ಸೌರಾಷ್ಟ್ರಕ್ಕೆ ನೀರು ತಲುಪುತ್ತಿದೆ ಎಂದ ಅವರು, ಇದು ಹಲವು ಪ್ರಯತ್ನಗಳ ಫಲವಾಗಿದ್ದು, ರೈತರಿಗೆ ನೆರವಾಗಲಿದೆ ಎಂದು ತಿಳಿಸಿದರು.

 He complimented the Chief Minister of Madhya Pradesh, Shri Shivraj Singh Chouhan for the work done by him on river water conservation, and the Narmada. 

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
E-Samudra: India’s digital push to reshape maritime governance

Media Coverage

E-Samudra: India’s digital push to reshape maritime governance
NM on the go

Nm on the go

Always be the first to hear from the PM. Get the App Now!
...
Prime Minister shares a Sanskrit Subhashitam, highlighting the power of winning hearts through vision, thoughts, words, and actions
August 12, 2026

Prime Minister Shri Narendra Modi shared a Sanskrit Subhashitam today, highlighting the power of winning hearts through vision, thoughts, words, and actions.

The Prime Minister wrote on X;

"हमारे युवा साथी देश का भविष्य ही नहीं, वर्तमान की सबसे बड़ी शक्ति भी हैं। उन्होंने अपनी संवेदनशीलता, सेवाभाव और सामर्थ्य से दुनियाभर में अलग पहचान बनाई है।

चक्षुषा मनसा वाचा कर्मणा च चतुर्विधम्।

प्रसादयति यो लोकं तं लोकोऽनुप्रसीदति।।"

A person who wins people's hearts through his vision, thoughts, words and actions earns, in return, their trust, respect and goodwill.