Quote"ಭಾರತದ ಆತ್ಮಜಾಗೃತಿ ಕುಸಿದಾಗ, ದೇಶದಾದ್ಯಂತ ಸಂತರು ಮತ್ತು ಋಷಿಗಳು ದೇಶದ ಆತ್ಮವನ್ನು ಪುನರುಜ್ಜೀವನಗೊಳಿಸಿದರು"
Quote"ದೇವಾಲಯಗಳು ಮತ್ತು ಮಠಗಳು ಸಂಕಷ್ಟದ ಕಾಲಘಟ್ಟದಲ್ಲಿ ಸಂಸ್ಕೃತಿ ಮತ್ತು ಜ್ಞಾನವನ್ನು ಜೀವಂತವಾಗಿಟ್ಟವು"
Quoteಭಗವಾನ್ ಬಸವೇಶ್ವರರು ನಮ್ಮ ಸಮಾಜಕ್ಕೆ ನೀಡಿದ ಶಕ್ತಿ, ಪ್ರಜಾಪ್ರಭುತ್ವದ ಮೌಲ್ಯಗಳು, ಶಿಕ್ಷಣ ಮತ್ತು ಸಮಾನತೆಯ ಆದರ್ಶಗಳು ಇಂದಿಗೂ ಭಾರತದ ತಳಹದಿಯಾಗಿವೆ.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಮೈಸೂರಿನ ಶ್ರೀ ಸುತ್ತೂರು ಮಠದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದರು. ಪರಮಪೂಜ್ಯ ಶ್ರೀ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿ,ಶ್ರೀ ಸಿದ್ದೇಶ್ವರ ಸ್ವಾಮೀಜಿ,  ಕರ್ನಾಟಕ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋಟ್, ಮುಖ್ಯಮಂತ್ರಿ ಶ್ರೀ ಬಸವರಾಜ ಬೊಮ್ಮಾಯಿ, ಮತ್ತು ಕೇಂದ್ರ ಸಚಿವ ಶ್ರೀ ಪ್ರಹ್ಲಾದ ಜೋಶಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿಯವರು, ಚಾಮುಂಡೇಶ್ವರಿ ದೇವಿಗೆ ನಮಸ್ಕರಿಸಿ, ಮಠದಲ್ಲಿ ಮತ್ತು ಸಂತರ ನಡುವೆ ಇರುವುದಕ್ಕೆ ಕೃತಜ್ಞತೆ ಸಲ್ಲಿಸಿದರು. ಶ್ರೀ ಸುತ್ತೂರು ಮಠದ ಆಧ್ಯಾತ್ಮಿಕ ಪರಂಪರೆಗೆ ಅವರು ಗೌರವ ಸಲ್ಲಿಸಿದರು. ಈಗ ಚಾಲ್ತಿಯಲ್ಲಿರುವ ಆಧುನಿಕ ಉಪಕ್ರಮಗಳೊಂದಿಗೆ ಸಂಸ್ಥೆಯು ತನ್ನ ದೀಕ್ಷೆಗಳಿಗೆ ಹೊಸ ವಿಸ್ತರಣೆಯನ್ನು ಒದಗಿಸುತ್ತದೆ ಎಂಬ ಭರವಸೆಯನ್ನು ಅವರು ವ್ಯಕ್ತಪಡಿಸಿದರು. ಪ್ರಧಾನಮಂತ್ರಿಯವರು ನಾರದ ಭಕ್ತಿ ಸೂತ್ರ, ಶಿವಸೂತ್ರ ಮತ್ತು ಪತಂಜಲಿ ಯೋಗ ಸೂತ್ರಕ್ಕೆ ಶ್ರೀ ಸಿದ್ದೇಶ್ವರ ಸ್ವಾಮೀಜಿಯವರು ಬರೆದ ಅನೇಕ ‘ಭಾಷ್ಯ’ಗಳನ್ನು ಲೋಕಾರ್ಪಣೆ ಮಾಡಿದರು. ಶ್ರೀ ಸಿದ್ದೇಶ್ವರ ಸ್ವಾಮೀಜಿ ಅವರು ಪ್ರಾಚೀನ ಭಾರತದ ‘ಶ್ರುತಿ’ ಸಂಪ್ರದಾಯಕ್ಕೆ ಸೇರಿದವರು ಎಂದು ಪ್ರಧಾನ ಮಂತ್ರಿ ಅವರು ಅಭಿಪ್ರಾಯಪಟ್ಟರು.

ಧರ್ಮಗ್ರಂಥಗಳ ಪ್ರಕಾರ ಜ್ಞಾನದಷ್ಟು ಉದಾತ್ತವಾದದ್ದು, ಶ್ರೇಷ್ಟವಾದುದು ಯಾವುದೂ ಇಲ್ಲ, ಅದಕ್ಕಾಗಿಯೇ ಋಷಿಗಳು ಜ್ಞಾನದಿಂದ ಕೂಡಿದ ಮತ್ತು ವಿಜ್ಞಾನದಿಂದ ಅಲಂಕೃತವಾದ ನಮ್ಮ ಅಂತಃಪ್ರಜ್ಞೆಯನ್ನು ರೂಪಿಸಿದರು, ಇದು ಜ್ಞಾನೋದಯದಿಂದ ಬೆಳೆಯುವಂತಹದು ಮತ್ತು ಸಂಶೋಧನೆಯಿಂದ ಬಲಗೊಳ್ಳುವಂತಹದು ಎಂದು ಪ್ರಧಾನಿ ಹೇಳಿದರು. “ಕಾಲ ಮತ್ತು ಯುಗಗಳು ಬದಲಾಗಿವೆ ಮತ್ತು ಭಾರತವು ಅನೇಕ ಚಂಡಮಾರುತಗಳನ್ನು, ಬಿರುಗಾಳಿಗಳನ್ನು  ಎದುರಿಸಿದೆ. ಆದರೆ, ಭಾರತದ ಅಂತಃಪ್ರಜ್ಞೆ ಕುಸಿದಾಗೆಲ್ಲ, ದೇಶದೆಲ್ಲೆಡೆ ಇರುವ ಸಂತರು ಮತ್ತು ಋಷಿಮುನಿಗಳು ಇಡೀ ಭಾರತದ ಅಂತರಾತ್ಮಕ್ಕೆ ಪುನಶ್ಚೇತನ ನೀಡಿದರು” ಎಂದೂ ಪ್ರಧಾನಮಂತ್ರಿ ಹೇಳಿದರು. ಶತಮಾನಗಳಷ್ಟು ದೀರ್ಘ  ಸಂಕಷ್ಟದ ಕಾಲದಲ್ಲಿ ದೇವಾಲಯಗಳು ಮತ್ತು ಮಠಗಳು ಸಂಸ್ಕೃತಿ ಮತ್ತು ಜ್ಞಾನವನ್ನು ಜೀವಂತವಾಗಿಟ್ಟವು ಎಂದು ಅವರು ನುಡಿದರು.

ಸತ್ಯದ ಅಸ್ತಿತ್ವವು ಕೇವಲ ಸಂಶೋಧನೆಯ ಆಧಾರದ ಮೇಲೆ ನಿಂತಿರುವುದಲ್ಲ,  ಅದು ಸೇವೆ ಮತ್ತು ತ್ಯಾಗವನ್ನು ಆಧರಿಸಿದೆ ಎಂದೂ ಪ್ರಧಾನಿ ಹೇಳಿದರು. ಸೇವೆ ಮತ್ತು ತ್ಯಾಗವನ್ನು ನಂಬಿಕೆಗಿಂತಲೂ ಮೇಲಿನ ಸ್ಥರದಲ್ಲಿ ಇರಿಸಿರುವ ಈ ಸ್ಪೂರ್ತಿಗೆ ಶ್ರಿ ಸುತ್ತೂರು ಮಠ ಮತ್ತು ಜೆಎಸ್ಎಸ್ ಮಹಾ ವಿದ್ಯಾಪೀಠ ಉದಾಹರಣೆಗಳಾಗಿವೆ ಎಂದವರು ಬಣ್ಣಿಸಿದರು.

ದಕ್ಷಿಣ ಭಾರತದ ಸಮಾನತೆ ಮತ್ತು ಆಧ್ಯಾತ್ಮಿಕ ತತ್ವಗಳ ಕುರಿತು ಮಾತನಾಡಿದ ಪ್ರಧಾನ ಮಂತ್ರಿ ಅವರು, "ನಮ್ಮ ಸಮಾಜಕ್ಕೆ ಭಗವಾನ್ ಬಸವೇಶ್ವರರು ನೀಡಿದ ಶಕ್ತಿ, ಪ್ರಜಾಪ್ರಭುತ್ವ, ಶಿಕ್ಷಣ ಮತ್ತು ಸಮಾನತೆಯ ಆದರ್ಶಗಳು ಈಗಲೂ ಭಾರತಕ್ಕೆ ಅಡಿಪಾಯವಾಗಿವೆ” ಎಂದು ಹೇಳಿದರು. ಶ್ರೀ ಮೋದಿ ಅವರು ಲಂಡನ್ನಲ್ಲಿ ಬಸವೇಶ್ವರರ ಪ್ರತಿಮೆಯನ್ನು ಲೋಕಾರ್ಪಣೆ ಮಾಡಿದ ಸಂದರ್ಭವನ್ನು ನೆನಪಿಸಿಕೊಂಡರು. ನಾವು ಮ್ಯಾಗ್ನಾಕಾರ್ಟಾ ಮತ್ತು ಭಗವಾನ್ ಬಸವೇಶ್ವರರ ಬೋಧನೆಗಳನ್ನು ಹೋಲಿಕೆ ಮಾಡಿದರೆ ಶತಮಾನಗಳ ಹಿಂದಿನ ಸಮಾನತೆಯ  ಸಮಾಜದ ದೃಷ್ಟಿ ನಮಗೆ ಗೋಚರಿಸುತ್ತದೆ ಎಂದು ಹೇಳಿದರು. ನಿಸ್ವಾರ್ಥ ಸೇವೆಯ ಈ ಸ್ಫೂರ್ತಿ ನಮ್ಮ ರಾಷ್ಟ್ರದ ಬುನಾದಿ ಎಂದು ಪ್ರಧಾನಿ ವಿಶ್ಲೇಷಿಸಿದರು. ‘ಅಮೃತ ಕಾಲ’ದ ಈ ಕಾಲಘಟ್ಟವು  ಸಂತರ ಬೋಧನೆಯಂತೆ ಸಬ್ಕಾ ಪ್ರಯಾಸ್ಗೆ ಉತ್ತಮ ಸಂದರ್ಭವಾಗಿದೆ ಎಂದು ಅವರು ಹೇಳಿದರು. ಇದಕ್ಕಾಗಿ ರಾಷ್ಟ್ರೀಯ ಪ್ರತಿಜ್ಞೆಗಳೊಂದಿಗೆ ನಮ್ಮ ಪ್ರಯತ್ನಗಳು ಸಾಗಬೇಕಾದ ಅಗತ್ಯವಿದೆ ಎಂದೂ ಅವರು ಪ್ರತಿಪಾದಿಸಿದರು.

ಭಾರತೀಯ ಸಮಾಜದಲ್ಲಿ ಶಿಕ್ಷಣದ ಸಹಜ ಸಾವಯವ ಬಾಂಧವ್ಯವನ್ನು  ಪ್ರಧಾನ ಮಂತ್ರಿ ಅವರು ಪ್ರಮುಖವಾಗಿ ಪ್ರಸ್ತಾಪಿಸಿದರು.  "ಇಂದು, ಶಿಕ್ಷಣ ಕ್ಷೇತ್ರದಲ್ಲಿ 'ರಾಷ್ಟ್ರೀಯ ಶಿಕ್ಷಣ ನೀತಿ'ಯ ಉದಾಹರಣೆ ನಮ್ಮ ಮುಂದಿದೆ. ದೇಶದ ಪ್ರಕೃತಿಯ ಭಾಗವಾಗಿರುವ ಇದು ಸುಲಭವಾಗಿ, ನಮ್ಮ ಹೊಸ ಪೀಳಿಗೆಗೆ ದಕ್ಕುವಂತಾಗಬೇಕು. ಆ ಮೂಲಕ ಅದು ಅವರ ಮುನ್ನಡೆಗೆ ಪೂರಕವಾಗಬೇಕು.  ಇದಕ್ಕಾಗಿ ಸ್ಥಳೀಯ ಭಾಷೆಗಳಲ್ಲಿ ಕಲಿಯುವ ಆಯ್ಕೆಯ ಅವಕಾಶಗಳನ್ನು  ನೀಡಲಾಗುತ್ತಿದೆ” ಎಂದವರು ಹೇಳಿದರು. ದೇಶದ ಪರಂಪರೆಯ ಬಗ್ಗೆ ಒಬ್ಬನೇ ಒಬ್ಬ ಪ್ರಜೆಯೂ ಸಹ ಅರಿವು ಇಲ್ಲದವನಾಗಿರಬಾರದು ಎಂಬುದು ಸರ್ಕಾರದ ಇರಾದೆಯಾಗಿದೆ ಎಂದೂ ಶ್ರೀ ಮೋದಿ ಹೇಳಿದರು. ಈ ಅಭಿಯಾನದಲ್ಲಿ ಆಧ್ಯಾತ್ಮಿಕ ಸಂಸ್ಥೆಗಳ ಪಾತ್ರದ  ಮಹತ್ವವನ್ನು ಒತ್ತಿ ಹೇಳಿದ ಅವರು  ಹೆಣ್ಣು ಮಕ್ಕಳ ಶಿಕ್ಷಣ, ಪರಿಸರ, ಜಲ ಸಂರಕ್ಷಣೆ ಮತ್ತು ಸ್ವಚ್ಛ ಭಾರತದಂತಹ ಅಭಿಯಾನಗಳಲ್ಲಿಯೂ  ಆಧ್ಯಾತ್ಮಿಕ ಸಂಸ್ಥೆಗಳಿಗೆ ಮಹತ್ವದ ಪಾತ್ರವಿದೆ ಎಂದರು.  ನೈಸರ್ಗಿಕ ಕೃಷಿಯ ಮಹತ್ವವನ್ನೂ ಅವರು ಪ್ರಮುಖವಾಗಿ ಪ್ರಸ್ತಾಪಿಸಿದರು. ಎಲ್ಲರೂ ತಮ್ಮ ಮೇಲೆ ಇಟ್ಟಿರುವ ನಿರೀಕ್ಷೆಗಳನ್ನು ಈಡೇರಿಸುವಂತಾಗಲು ಶ್ರೇಷ್ಟ ಪರಂಪರೆ ಮತ್ತು ಸಂತರಿಂದ ಮಾರ್ಗದರ್ಶನ ಮತ್ತು ಆಶೀರ್ವಾದವನ್ನು ಕೋರುವುದಾಗಿ ಹೇಳುವ  ಮೂಲಕ ಪ್ರಧಾನಮಂತ್ರಿಯವರು ತಮ್ಮ ಮಾತುಗಳನ್ನು ಸಮಾರೋಪಗೊಳಿಸಿದರು.

ಭಾಷಣದ ಪೂರ್ಣ ಪಠ್ಯವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Explore More
ಪ್ರತಿಯೊಬ್ಬ ಭಾರತೀಯನ ರಕ್ತ ಕುದಿಯುತ್ತಿದೆ: ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ

ಜನಪ್ರಿಯ ಭಾಷಣಗಳು

ಪ್ರತಿಯೊಬ್ಬ ಭಾರತೀಯನ ರಕ್ತ ಕುದಿಯುತ್ತಿದೆ: ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ
PM Modi holds 'productive' exchanges with G7 leaders on key global issues

Media Coverage

PM Modi holds 'productive' exchanges with G7 leaders on key global issues
NM on the go

Nm on the go

Always be the first to hear from the PM. Get the App Now!
...
Prime Minister Narendra Modi PM Andrej Plenković attend joint press meet in Zagreb
June 18, 2025

Your Excellency प्रधानमंत्रीजी ,
दोनों देशों के delegates,
Media के पूरे साथी,
नमस्कार!
दोभार दान!

ज़ाग्रेब की इस ऐतिहासिक और मनमोहक धरती पर जिस उत्साह, आत्मीयता और स्नेह से मेरा स्वागत हुआ है, उसके लिए मैं प्रधानमंत्री और क्रोएशिया सरकार का हार्दिक आभार व्यक्त करना चाहूंगा ।

किसी भी भारतीय प्रधानमंत्री की क्रोएशिया की यह पहली यात्रा है। और इसका सौभाग्य मुझे मिला है।

Friends,

भारत और क्रोएशिया लोकतंत्र, rule of law, Pluralism, और Equality जैसे साझा मूल्यों से जुड़े हैं। यह सुखद संयोग है कि पिछले वर्ष भारत के लोगों ने मुझे, और क्रोएशिया के लोगों ने प्रधानमंत्री आंद्रेजी को, लगातार तीसरी बार सेवा करने का अवसर दिया है। इस जनविश्वास के साथ, हमने अपने तीसरे कार्यकाल में, अपने द्विपक्षीय संबंधों को तीन गुना गति देने का निर्णय लिया है।

रक्षा क्षेत्र में long-term सहयोग के लिए एक ‘रक्षा सहयोग प्लान’ बनाया जाएगा, जिसमें ट्रेनिंग और मिलिट्री exchange के साथ-साथ रक्षा उद्योग पर भी फोकस किया जाएगा। ऐसे बहुत से क्षेत्र हैं जहां हमारी अर्थव्यवस्थाएँ एक दूसरे के पूरक हो सकती है। हमारे इन क्षेत्रों को चिन्हित किया गया।

हमने द्विपक्षीय व्यापार को बढ़ाने और विश्वसनीय supply chain तैयार करने के लिए कई क्षेत्रों में सहयोग बढ़ाने का निर्णय लिया है। हम फार्मा, agriculture, इनफार्मेशन टेक्नोलॉजी, क्लीन टेक्नोलॉजी, डिजिटल टेक्नोलॉजी, रिन्यूएबल energy, सेमीकंडक्टर ऐसे कई महत्वपूर्ण विषयों में सहयोग को बढ़ावा देंगे।

शिपबिल्डिंग और साइबर सिक्योरिटी में सहयोग बढ़ाया जायेगा। भारत की सागरमाला परियोजना के तहत हो रहे port modernisation, कोस्टल-ज़ोन के विकास और मल्टीमोडल कनेक्टिविटी में क्रोएशिया की कंपनियों के लिए भी व्यापक अवसर हैं। हमने अपने academic institutions और centers के बीच joint research और collaboration पर बल दिया है। भारत अपने स्पेस अनुभव को क्रोएशिया के साथ साझा करेगा।

Friends,

हमारे सदियों पुराने सांस्कृतिक संबंध, आपसी स्नेह और सद्भाव का मूल हैं। ‘इवान फिलिप वेज़दिन’ ने 18वीं शताब्दी में, पहली बार यूरोप में संस्कृत व्याकरण प्रकाशित किया। 50 वर्षों से ज़ाग्रेब यूनिवर्सिटी में इंडोलोजी विभाग सक्रिय है।

आज हमने अपने सांस्कृतिक और people to people संबंधों को और बल देने का निश्चय किया है। ज़ाग्रेब यूनिवर्सिटी में हिन्दी chair के MoU की अवधि 2030 तक बढ़ाई गई है। आने वाले पांच वर्षों के लिए cultural exchange प्रोग्राम तैयार किया गया है।

लोगों के आवागमन को सरल बनाने के लिए मोबिलिटी एग्रीमेंट को जल्द पूर्ण किया जाएगा। क्रोएशियाई कंपनियाँ भारत की आईटी मैनपावर का लाभ उठा सकेंगी। हमने दोनों देशों के बीच टूरिज्म को बढ़ाने पर विचार-विमर्श किया।

यहाँ पर योग की लोकप्रियता को मैंने स्पष्ट रूप से अनुभव किया है। 21 जून को अंतर्राष्ट्रीय योग दिवस है, और मुझे विश्वास है कि हमेशा की तरह क्रोएशिया के लोग इसे धूम-धाम से मनाएंगे।

Friends,

हम सहमत हैं कि आतंकवाद मानवता का दुश्मन है। लोकतंत्र में विश्वास रखने वाली शक्तियों का विरोधी है। 22 अप्रैल को भारत में हुए आतंकी हमले पर संवेदनाओं के लिए, हम प्रधानमंत्रीजी और क्रोएशिया सरकार के हार्दिक आभारी हैं। ऐसे कठिन समय में, हमारे मित्र देशों का साथ हमारे लिए बहुत मूल्यवान था।

हम दोनों सहमत हैं कि आज के वैश्विक वातावरण में भारत और यूरोप की साझेदारी बहुत महत्व रखती है। EU के साथ हमारी स्ट्रेटेजिक पार्टनरशिप को मजबूत करने में क्रोएशिया का समर्थन और सहयोग बहुत ही महत्वपूर्ण है।

हम दोनों इस बात का समर्थन करते हैं कि यूरोप हो या एशिया, समस्याओं का समाधान रणभूमि से नहीं निकलता । डायलॉग और डिप्लोमेसी ही एकमात्र रास्ता है। किसी भी देश की क्षेत्रीय अखंडता और संप्रभुता का सम्मान आवश्यक है।

Friends,

आज यहाँ ‘बाँसकि द्वोरी’ में होना मेरे लिए एक विशेष पल है। जहाँ ‘साकसिनस्की’ ने क्रोएशियन भाषा में अपना ऐतिहासिक भाषण दिया था, मुझे हिन्दी में अपनी बात रखने में एक गर्व और सुकून का अनुभव हो रहा है। उन्होंने सही कहा था, "भाषा एक पुल है”, और आज हम उसे मज़बूती दे रहे हैं।

एक बार फिर, क्रोएशिया में हमारी आवभगत के लिए मैं प्रधानमंत्रीजी का हार्दिक धन्यवाद करता हूँ। और, प्रधानमंत्रीजी, मैं यह भी आशा करता हूँ कि आप हमें भारत में जल्द से जल्द स्वागत करने का अवसर प्रदान करेंगे।

आप सब का बहुत बहुत धन्यवाद।