Entire world is today looking towards India with a new hope: PM Modi
It has been 18 months since we formed Govt & there have been no charges of corruption: PM Modi
Be it the World Bank or any other rating agency, they are upbeat about India & consider the country as a bright spot: PM
Despite a global turmoil, India is scaling new heights of progress at fast pace: PM Modi
PM Modi sheds light on various aspects of Pradhan Mantri Krishi Sinchai Yojana
Our focus is on ‘Jal Sanchay’ as well as ‘Jal Sinchan’: PM Modi
We want to focus on ‘Per Drop, More Crop’, says PM Modi highlighting benefits of micro-irrigation
With neem-coating of urea, we have been able to stop its theft as well as boost crop productivity: PM
Our new Pradhan Mantri Fasal Bima Yojana is a boon for the farmers: PM Modi
With Pradhan Mantri Fasal Bima Yojana, now farmers have to pay very low premium, 2% for Kharif, 1.5% for Rabi: PM
I urge more and more farmers to join the Pradhan Mantri Fasal Bima Yojana: PM Modi

मंच पर विराजमान कर्नाटक प्रदेश भाजपा के अध्यक्ष श्रीमान प्रह्लाद जोशी जी, भारतीय जनता पार्टी के राष्ट्रीय उपाध्यक्ष और गणमान्य किसान नेता श्रीमान येदुरप्पा जी, केंद्र में मंत्रिपरिषद के मेरे साथी श्री अनंत कुमार, श्रीमान सदानंद गौड़ा, कर्नाटक विधान परिषद् विपक्ष नेता श्रीमान ईश्वरप्पा जी, विधानसभा नेता विपक्ष श्रीमान जगदीश जी, राष्ट्रीय संयुक्त महासचिव श्री संतोष जी, केंद्र में मंत्रिपरिषद के मेरे साथी श्रीमान श्री सिद्धेश्वर जी, श्री मुरलीधर राव, राज्यसभा में सांसद श्री प्रभाकर राव, यहाँ के जनप्रिय सांसद श्रीमान सुरेश जी और विशाल संख्या में आये हुए मेरे लाखों-लाखों किसान भाईयों और बहनों।

आज हमारे किसान नेता श्रीमान येदुरप्पा जी के जन्मदिन पर मैं उनको बहुत-बहुत शुभकामनाएं देता हूँ और यह शुभ संयोग है कि उनके जन्मदिन के अवसर पर ये किसान रैली भी है। भाईयों-बहनों, आप लोग परसों आने वाले बजट का इंतज़ार कर रहे होंगे। देश भी और दुनिया भी आज भारत की विकासयात्रा का गौरवगान कर रही है। आपको पता है जिन दिनों मुझे दिल्ली की जिम्मेवारी मिली, तब देश की हालत क्या थी? अखबार किन बातों से भरे रहते थे? पूरा देश भ्रष्टाचार के कारण परेशान था। जल, थल, नभ, हर जगह बस एक ही बात कान पर आती थी, भ्रष्टाचार। 18 महीने हो गए जब आपने मुझे प्रधानसेवक के रूप में काम करने का अवसर दिया। हमारे विरोधी उन मुद्दों पर भी बयानबाजी करते हैं, जिन्हें कोई गिनता नहीं, इन लोगों ने भी इस सरकार पर भ्रष्टाचार का कोई आरोप नहीं लगाया है। झूठा आरोप लगाने का भी हिम्मत नहीं कर पाए हैं।

एक तरफ दुनिया में हिन्दुस्तान की साख पूरी तरह गिर चुकी थी, विश्व भारत को गिनने को तैयार नहीं था। भारत आर्थिक संकटों से गुजर रहा था, हर तरह से देश की आर्थिक स्थिति बेहाल हो चुकी थी। ऊपर से भ्रष्टाचार भारत को दीमक की तरह तबाह कर रहा था और एक निराशा का माहौल था। आज वर्ल्ड बैंक हो या दुनिया की रेटिंग एजेंसी हो, पूरा विश्व एक स्वर से कह रहा है कि आज अगर आशा की एक किरण है तो वो हिन्दुस्तान है। सारी दुनिया में आर्थिक स्थिति ख़राब है, दुनिया के महारथी देश भी आर्थिक संकट से गुजर रहे हैं। पूरे विश्व में इतना बड़ा भयंकर मंदी का माहौल होने के बावजूद भारत तेज़ गति से आर्थिक प्रगति कर रहा है। एक तरफ दुनिया में मंदी हो, दो साल लगातार भारत में सूखा रहा हो, विरासत में आर्थिक संकटों के सिवाय कुछ ना मिला हो, इसके बावजूद हमने डेढ़ साल के भीतर देश को इन संकटों से बाहर निकाला है और विश्वास से बढ़ते भारत को दुनिया के सामने खड़ा कर दिया है।

इस देश को आने वाले दिनों में और तेज़ गति से आगे बढ़ना है तो विकास की यात्रा को तीन मजबूत आर्थिक स्तंभों पर खड़ा करना होगा; एक-तिहाई हमारी खेती, एक-तिहाई मैन्युफैक्चरिंग, और एक-तिहाई सर्विस सेक्टर, इन तीनों को हम एक साथ बढ़ावा देंगे, तभी यह देश किसी भी संकट को पार कर सकता है। हमने विकास के लिए तीन मूलभूत बातों पर बल दिया है – हमारा किसान कैसे ताक़तवर बने, हमारे देश में कैसे नौजवानों को रोजगार मिले, इसके लिए नए-नए उद्योग कैसे प्रस्तावित हो और यहाँ सर्विस सेक्टर के लिए बहुत सुविधा हो, दुनिया को जो चाहिए उसे दे सकने की ताकत जिस देश में हो, वो देश क्यों न आगे बढ़े।

हमने कृषि क्षेत्र में बहुत सुविचारित रूप से कदम उठाए हैं और उन कदमों को आज नतीज़ा नज़र आने लगा है। हमारे देश में आजादी के बाद जल प्रबंधन को प्राथमिकता दी गई होती तो आज सूखे की मार से हमारे किसानों को आत्महत्या करने की नौबत नहीं आती। किसान को अगर पानी मिल जाए तो मिट्टी में से सोना पैदा करने की ताकत रखता है। किसान किसी की मेहरबानी का मोहताज नहीं होता है।

भाईयों-बहनों, हमने 50 हज़ार करोड़ रुपये की लागत से प्रधानमंत्री कृषि सिंचाई योजना बनाई ताकि यह सुनिश्चित किया जा सके कि किसानों के खेतों तक पानी पहुंचे। नदियों को जोड़ने का काम देश को बचाएगा। मेरा-तेरा का भाव छोड़कर हम सब को नदियों को जोड़ने का मन बनाना पड़ेगा। हमारे सामने दुनिया के कई ऐसे देश हैं जो बारिश नहीं होने, नदियाँ नहीं होने के बावजूद जल प्रबंधन कर उत्तम से उत्तम खेती कर दुनिया के सामने प्रस्तुत किया है। इज़राइल एक बहुत बड़ा उदाहरण है जिसने कम से कम पानी में कृषि क्रांति कैसे हो, यह करके दिखाया है और इसलिए हमें भी जल संचय और जल सिंचन पर बल देना होगा।

पानी कारखाने में बनने वाली चीज़ नहीं है, यह तो परमात्मा का प्रसाद है। किसी तीर्थस्थल पर जाएं और अगर एक भी दाना प्रसाद का गिर जाए तो हमें अफ़सोस होता है और हम भगवान से माफ़ी मांगकर उस प्रसाद को उठा लेते हैं। उसी तरह पानी भी भगवान का प्रसाद है, इसकी अगर एक बूँद भी बर्बाद हो तो हमें ईश्वर से माफ़ी मांगनी चाहिए। इस पानी को बर्बाद होने से रोकना है।

हमने एक और बात पर बल दिया है कि मनरेगा सिर्फ़ गड्ढ़े खोदने के लिए नहीं होना चाहिए। पैसों का प्रोडक्टिव उपयोग होना चाहिए और इसलिए हमने गत वर्ष से मनरेगा से संबंधित कई आग्रह रखे हैं, राज्यों पर दवाब दिया है और कहा है कि मनरेगा पर काम होगा तो पहली प्राथमिकता पानी को ही दी जाएगी, केनल ठीक करना है, तालाब बनाने हैं, छोटे-छोटे चेक डेम बनाने हैं। अगर एक बार मनरेगा का पैसा पानी बचाने के लिए किया जाएगा तो पानी शुद्ध होगा, इसका स्तर बढ़ेगा।

दूसरी बात हमने कही है, पर ड्रॉप, मोर क्रॉप अर्थात एक-एक बूँद से ज्यादा से ज्यादा फ़सल। जितना महत्व जल संचय का है, उतना ही महत्व जल सिंचन का भी है। आज स्प्रिंकलर माइक्रो इरीगेशन के द्वारा फ़सल पैदा करना आसान हो गया है। हमारे किसानों के दिमाग में सालों से भरा पड़ा है कि जब तक खेत पानी से लबालब भरा न हो तब तक फ़सल पैदा नहीं होती है और इस वजह से जरुरत हो न हो, वे पानी डालते जाते हैं। किसान ये मानने को तैयार नहीं है कि माइक्रो इरीगेशन से गन्ने की खेती हो सकती है। मैंने देखा है कि माइक्रो इरीगेशन से भी गन्ने की उत्तम से उत्तम खेती हो सकती है। इतना ही नहीं, इससे सुगर केन मजबूत होता है और चीनी भी ज्यादा निकलती है। पानी बचता है और वो पानी अन्य जगहों पर काम आ सकता है। इसलिए हमने कोटि-कोटि रुपये जल संचय, माइक्रो इरीगेशन के लिए किसानों की योजनाओं के लिए दिया है।

अगर हमें किसान को सफल करना है तो पानी का प्रबंधन पहला कदम है। दूसरा कदम है –उसकी जमीन की चिंता। अगर हम इसी प्रकार से फ़सल लेते रहेंगे, दुनियाभर की दवाईयां और फ़र्टिलाइज़र डालते रहेंगे तो हमारी जमीन बर्बाद होती रहेगी। जब हम बीमार होते हैं तो लोग कहते हैं कि ज्यादा दवाईयां मत लो। जिस तरह से फालतू दवाईयां खा-खा करके शरीर बर्बाद हो जाता है तो वैसे ही हमारी भारतमाता भी बीमार हो जाती हैं। हमें यह पता होना चाहिए कि हमारी ज़मीन की तबीयत कैसी है, जमीन ने कोई ताकत खो तो नहीं दी और इसलिए हमने एक बहुत बड़ा अभियान चलाया है – स्वायल हेल्थ कार्ड। स्वस्थ धरा है तो खेत हरा है और इसलिए गाँव-गाँव में किसानों की ज़मीन का सैंपल लेकर लेबोरेटरी ले जाए जा रहे हैं, उसका रिपोर्ट किसानों को पहुँचाया जा रहा है। इस वर्ष में कोटि-कोटि किसानों तक पहुँचाने का प्रयास किया गया है। 2017 में जब भारत की आज़ादी के 70 साल होंगे तो यहाँ के किसानों के पास स्वायल हेल्थ कार्ड पहुँचाने का हमारा इरादा है और हम लगे हैं। हमें हमारी ज़मीन की रिपोर्ट के आधार पर अपनी फ़सल तय करनी चाहिए।

हम एक तरफ जल पर और दूसरी तरफ ज़मीन पर जोर दे रहे हैं। मैं नौजवानों, खासकर बंगलौर के नौजवानों से आग्रह करता हूँ कि आज जब हमने स्टार्ट-अप का अभियान चलाया है, वे नए-नए इनोवेशन करें। आज विज्ञान का महत्व बढ़ रहा है और आप बहुत चीजें घर बैठे कर सकते हैं, क्या वे ऐसा छोटा सा इंस्ट्रूमेंट नहीं बना सकते जो किसान खुद अपनी जमीन की तबीयत को नाप सके। गाँव के नौजवानों से मैं कहता हूँ कि जिस तरह शहरों में पैथोलॉजी होती है, हमारे नौजवान जमीन की तबीयत देखने वाले लेबोरेटरी क्यों न खोलें। अगर आप ये करने के लिए तैयार हैं तो सरकार इसके लिए योजना बनाने को तैयार है, मुद्रा योजना के तहत पैसे देने के लिए तैयार है और किसान को आदत लग जाएगी कि वे अपनी ज़मीन के नमूनों को हर साल चेक करवाता रहे तो आप देखिये कि कितना बड़ा बदलाव आता है। नौजवानों को रोजगार मिल जाएगा, देश तकनीकी तौर पर आगे बढ़ेगा और किसान को हर साल पता लगेगा कि उनकी ज़मीन में कोई बीमारी तो नहीं घुस गई है।

तीसरी बात जो महत्वपूर्ण है, वो है बीज। उत्तम से उत्तम बीज हो, किसान ठगा न जाए क्योंकि कई बार ऐसा होता है कि बीज रोप देने के महीनों बाद पता चलता है कि कुछ भी नहीं निकला, मैं तो बर्बाद हो गया। फिर उसके पास रोने के अलावा कोई सहारा नहीं रहता है। सरकार ने आग्रहपूर्वक बीज की दिशा में ध्यान देने का प्रयास किया है। किसान को फ़र्टिलाइज़र चाहिए। मुझे याद है कि पिछली बार जब हमारी नई सरकार बनी थी, सरकार को 1-2 महीने ही हुए थे और राज्यों के मुख्यमंत्री लिख रहे थे कि हमारे किसान परेशान हैं, उन्हें यूरिया चाहिए। उनके अफसर और कृषि मंत्री दिल्ली आते थे और अपनी चिंता जाहिर करते थे और कई-कई स्थानों पर तो यूरिया लेने के लिए लंबी-लंबी कतारें लगती थी। यूरिया की कालाबाज़ारी होती थी और कई स्थानों पर भीड़ इतनी हो जाती थी कि पुलिस को लाठी चार्ज करनी पड़ती थी।

हमने इन सभी बातों पर ध्यान दिया और मैं अपने मित्र आनंद कुमार को बधाई देता हूँ कि फ़र्टिलाइज़र मिनिस्टर के नाते उन्होंने इतना अद्भुत काम किया कि इस वर्ष मुझे एक भी मुख्यमंत्री ने यूरिया के लिए चिट्ठी नहीं लिखी। यूरिया के लिए लंबी लाइन लगी हो, किसी अख़बार या न्यूज़ पेपर में ऐसी फोटो देखने को नहीं मिली और कहीं पर भी किसान को लाठी चार्ज का शिकार नहीं होना पड़ा। हमने जो सबसे बड़ा काम किया, वो यह कि यूरिया की जो चोरी होती थी, भ्रष्टाचार होता था, उस पर हमने लगाम लगा दी। ये लोग जो परेशान रहते हैं, इसी लिए तो वे परेशान रहते हैं। अब वे मोदी से नाराज़ नहीं होंगे तो क्या होंगे; मोदी उनके आँखों में चुभता है क्योंकि 60 साल तक मुफ़्त की मलाई खायी हुई है और अब वो बंद हो गया है तो इसलिए वे परेशान हैं।

मैंने चुनाव में भी वादा किया था कि जब तक मैं बैठा हूँ, दिल्ली की तिजोरी पर कोई पंजा नहीं पड़ने दूंगा। फ़र्टिलाइज़र की चोरी रोकने के अलावा हमने एक और कदम उठाया है – नीम कोटिंग यूरिया। ये कोई मेरी खोज नहीं है और कागज़ पर सरकारें पहले भी इसके बारे में बातें करती थी लेकिन लागू नहीं करते थे। हमने तय किया कि सरकार का पैसा जाएगा और हम 100% यूरिया का नीम कोटिंग करेंगे। आज मैं गर्व से कहता हूँ कि अपने साथी आनंद कुमार के साथ मिलकर हमने यूरिया का 100% नीम कोटिंग कर दिया है।

नीम कोटिंग का सबसे बड़ा फ़ायदा यह है कि मानो किसान अगर 10 किलो यूरिया का प्रयोग करता है लेकिन अगर नीम कोटिंग वाला इस्तेमाल करता है तो 7 किलो से भी काम चल जाएगा और 3 किलो का पैसा बच जाता है। नीम कोटिंग से यूरिया में एक नई ताकत आ जाती है। दूसरा फ़ायदा है कि पहले फ़र्टिलाइज़र केमिकल कंपनियों में सीधा चला जाता था क्योंकि सब्सिडी वाला होता था और उनको तो खरबों रुपये मिल जाते थे। नीम कोटिंग करने के कारण अब ये यूरिया किसान के अलावा किसी के काम नहीं आ सकता है। तीसरा फ़ायदा कि इन दिनों गांवों में वुमन सेल्फ़ हेल्प ग्रुप ने एक नया उद्योग शुरू किया है, नीम के पेड़ की जो फली होती है, उसे इकठ्ठा करती है और कंपनियों उसे खरीदती है क्योंकि वो नीम कोटिंग में इस्तेमाल होता है। इसके कारण गाँव के गरीब लोगों की कमाई होने लगी। मैं अपने किसान भाईयों से आग्रह करता हूँ कि आप नीम कोटिंग यूरिया का ही इस्तेमाल करना और पहले जहाँ 10 किलो का इस्तेमाल होता था, वहां सिर्फ़ 7 किलो से काम होगा। आप कीजिये, देखिये कैसे आपकी फ़सल भी बढ़ती है, जमीन भी सुधरती है, ये आपको नज़र आ जाएगा।

भाईयों-बहनों, किसान को सुरक्षा कैसे मिले, ये चिंता मुझे बारंबार सताती रहती थी। मैं किसानों को यह विश्वास दिलाना चाहता था कि परमात्मा रूठ जाए तो रूठ जाए लेकिन सरकार रूठनी नहीं चाहिए। इसके लिए मैं खुद समय देता था, किसान समूह से बात करता था, प्रोग्रेसिव किसानों, वैज्ञानिकों, अर्थशास्त्रियों से बात की। बड़े मंथन के बाद मैंने ये प्रधानमंत्री फ़सल बीमा योजना प्रस्तुत की है। सबसे पहले हमारे देश में फ़सल बीमा योजना लाने का काम श्री अटल बिहारी वाजपेयी जी ने किया था। उसके बाद दूसरी सरकार ने उसमें कुछ-कुछ कर दिया लेकिन इन सबके बावजूद ज्यादातर किसानों को बीमा योजना का लाभ नहीं मिला क्योंकि उन्हें लगता है कि पैसा जाएगा तो लेकिन आएगा नहीं। वो योजना ही ऐसी थी कि कोई किसान फ़सल बीमा योजना पर भरोसा नहीं कर सकता था। एक तो प्रीमियम ज्यादा थी और कुछ फ़सल ऐसी थी कि जिसमें 50% से भी ज्यादा की प्रीमियम की बातें होती थी। अब किसान इतना कैसे देगा।

हमने मौसम के अनुसार प्रीमियम तय किया; खरीफ़ के लिए 2% और रबी के लिए 1.5%; अतः किसानो जो पैसा देगा, उससे 90% ज्यादा पैसा सरकार के ख़जाने से जाएगा। हमने किसान को चिंतामुक्त कर दिया है। हमने कुछ नई चीजें भी जोड़ी हैं। पहले फ़सल कटाई के बाद जो नुकसान होता था, उसे बीमा में कवर नहीं किया जाता था। हम ऐसा बीमा लेकर आए हैं जिसमें अगर फ़सल कटाई के 14 दिनों के भीतर कोई नुकसान होता है तो भी किसान को उस फ़सल का बीमा दिया जाएगा। ये पहली बार देश में हो रहा है।

पहले फ़सल बीमा तय होता था तो औसतन 50 गांवों का हिसाब लिया जाता था। अगर कुछ गांवों में अच्छी बारिश हो गई और कुछ गांवों में बारिश नहीं हुई और औसत निकलने पर सब समान हो जाता था। हमने इसे भी ठीक करते हुए यह किया कि अगर किसी किसान का अपना नुकसान हुआ है तो उसे बीमा का लाभ मिलेगा भले ही दूसरे किसान को नुकसान न हुआ हो। दूसरी बात ये कि अगर ओले गिर जाएं, भूस्खलन हो जाए, जलभराव हो जाए तो हमारे किसानों को कुछ नहीं मिलता था और ओले तो ऐसा भी है नहीं कि सभी खेतों में ओले गिरे ही। हमने प्रधानमंत्री फ़सल बीमा योजना में यह तय किया कि अगर एक भी किसान इन चीजों से प्रभावित होता है तो उसे इस योजना के तहत लाभ मिलेगा।

हमने एक और महत्वपूर्ण निर्णय किया अब तक होता था कि आप बारिश का अनुमान लगाएं और अगर बारिश न हो तो आप फ़सल बोते ही नहीं थे। पहली बार हम ऐसी योजना लेकर आए हैं कि मान लीजिए आपने सारी तैयारियां की लेकिन बारिश न आने की वजह से आप बौनी नहीं कर पाए तो साल भर अपना गुजारा करने के लिए पैसा दिया जाएगा। मैं बड़े विश्वास से कहता हूँ कि किसानों ने मेरा जो मार्गदर्शन किया और इसके बाद हमने पिछली सभी बीमा योजनाओं की कमियों को दूर किया है और एक परफेक्ट प्रधानमंत्री फ़सल बीमा योजना लेकर आए हैं।

मैं चाहता हूँ कि आप भारी से भारी संख्या में प्रधानमंत्री फ़सल बीमा योजना से जुड़ें। आजादी के बाद कर्नाटक को जितना पैसा अकाल के समय मिला है, उससे ज्यादा पैसा इस बार भारत सरकार ने कर्नाटक की सरकार को दिया है। किसानों के लिए 1540 करोड़ रूपया भारत सरकार ने दिया है। पैसे तो यहाँ आते थे लेकिन यहाँ के अफसर उसे खर्च नहीं करते थे। जब मुझे पता चला तो मैंने दवाब बनाया और तब जाकर किसानों को पैसा भेजना शुरू हुआ और हमारा आग्रह है कि ये पैसा उनके जन-धन अकाउंट में जाना चाहिए।

हम जब आए तो गन्ना किसानों का 21 हज़ार करोड़ रूपया बकाया था, हमने इस काम को हाथ में लिया, योजनाएं बनाईं, चीनी मीलों, गन्ना किसानों और बैंक वालों से बात की और आज मैं बड़े संतोष से कहता हूँ कि इतने कम समय में और सूखा होने के बावजूद 21 हज़ार करोड़ रूपया में सिर्फ़ 1800 करोड़ रूपया बकाया बच गया है। मेरा ट्रैक रिकॉर्ड कहता है कि अगर किसान किसी पर भरोसा कर सकता है तो दिल्ली में बैठी सरकार पर भरोसा कर सकता है।

मैं किसानों के लिए आया हूँ, उनके जीवन में बदलाव लाने के लिए आया हूँ। मुझे गांवों में, किसानों और गरीबों के जीवन में बदलाव लाना है। मैं आपको यह विश्वास दिलाता हूँ कि आपकी कृपा और आशीर्वाद से हम और अच्छा काम करेंगे। सब पूरी ताकत के साथ बोलिये – जय जवान, जय किसान!
बहुत-बहुत धन्यवाद।

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
Ayushman Bharat Crosses 90 Cr ABHA Accounts: How Modi govt is building the world’s largest digital health ecosystem

Media Coverage

Ayushman Bharat Crosses 90 Cr ABHA Accounts: How Modi govt is building the world’s largest digital health ecosystem
NM on the go

Nm on the go

Always be the first to hear from the PM. Get the App Now!
...
In the National Senior Athletics Federation Competition held in Ranchi, Jharkhand, four national records were broken in four different events: PM Modi
My dear countrymen, it is very hot in most parts of the country right now. Strong sun, hot winds, it is very important to take care of yourself in such weather: PM Modi
Sattu sherbet in Bihar, Jharkhand and Eastern Uttar Pradesh is simply amazing – it fills the stomach and provides strength: PM Modi
Service doesn't require vast resources - what's needed is a good intent and consistent effort: PM Modi
In a special ceremony held in the Netherlands, ancient copper plates from the Chola period were returned to India: PM Modi
Astronomy has aroused curiosity in every generation in our country. It has inspired exploration; a lot of enthusiasm is visible in today’s youth: PM Modi
Dolphin rescue ambulance has been designed like a mobile hospital. It has arrangements for keeping the dolphin safe: PM Modi
Friends, when we save the Gangetic dolphin, we don't just save a species; we save the biodiversity of the Ganga: PM Modi
Girija Amma ji’s patriotic spirit inspires every Indian. Inspired by 'Mann Ki Baat', she pledged to contribute to many soldiers in the country: PM Modi

ನನ್ನ ಪ್ರಿಯ ದೇಶ ಬಾಂಧವರೆ, ನಮಸ್ಕಾರ. ‘ಮನದ ಮಾತಿನ’ ಮೂಲಕ ಮತ್ತೊಮ್ಮೆ ನಿಮ್ಮನ್ನು ಸಂಪರ್ಕಿಸುತ್ತಿರುವುದು ನನಗೆ ಬಹಳ ಸಂತೋಷವೆನಿಸಿದೆ. ದೇಶದ ವಿವಿಧ ಭಾಗಗಳಲ್ಲಿ, ನಮ್ಮ ಜನರು ರಾಷ್ಟ್ರ ಮತ್ತು ಸಮಾಜದ ಹಿತದೃಷ್ಟಿಯಿಂದ ಸಾಕಷ್ಟು ಗಮನಾರ್ಹ ಕೆಲಸಗಳನ್ನು ಮಾಡುತ್ತಿದ್ದಾರೆ ಮತ್ತು ಅವರ ಪ್ರಯತ್ನಗಳ ಬಗ್ಗೆ ಕೇಳಿದಾಗ, ನಮ್ಮಲ್ಲಿ ಹೊಸ ಸ್ಫೂರ್ತಿಯ ಸೆಲೆ ಹುಟ್ಟುತ್ತದೆ. ಇಂದು, ಅಥ್ಲೆಟಿಕ್ಸ್ ಕ್ಷೇತ್ರದಲ್ಲಿ ಅಂತಹ ಒಂದು ರಾಷ್ಟ್ರೀಯ ಸಾಧನೆಯ ಕುರಿತು ಪ್ರಸ್ತಾಪಿಸುವ ಮೂಲಕ ನಾನು ಈ ಕಾರ್ಯಕ್ರಮವನ್ನು ಪ್ರಾರಂಭಿಸಲು ಬಯಸುತ್ತೇನೆ. ಕೆಲವೇ ದಿನಗಳ ಹಿಂದೆ, ಜಾರ್ಖಂಡ್‌ನ ರಾಂಚಿಯಲ್ಲಿ ರಾಷ್ಟ್ರೀಯ ಹಿರಿಯ ಅಥ್ಲೆಟಿಕ್ಸ್ ಫೆಡರೇಶನ್ ಸ್ಪರ್ಧೆ ನಡೆಯಿತು. ಈ ಸ್ಪರ್ಧೆಯಲ್ಲಿ ಸುಮಾರು 800 ಕ್ರೀಡಾಪಟುಗಳು ಭಾಗವಹಿಸಿದ್ದರು. ದೇಶದ ಮೂಲೆ ಮೂಲೆಗಳಿಂದ ಅವರನ್ನು ಅಭಿನಂದಿಸಲಾಯಿತು. ಈ ಸಂದರ್ಭದಲ್ಲಿ, ನಾಲ್ಕು ವಿಭಿನ್ನ ಸ್ಪರ್ಧೆಗಳಲ್ಲಿ ನಾಲ್ಕು ರಾಷ್ಟ್ರೀಯ ದಾಖಲೆಗಳನ್ನು ಮುರಿಯಲಾಯಿತು. ಗುರಿಂದರ್‌ವೀರ್ ಸಿಂಗ್, ವಿಶಾಲ್ ಟಿ.ಕೆ., ತೇಜಸ್ವಿನ್ ಶಂಕರ್, ದೇವ್ ಮೀನಾ ಮತ್ತು ಕುಲದೀಪ್ ಕುಮಾರ್ - ಈ ಕ್ರೀಡಾಪಟುಗಳು ತಮ್ಮ ತಮ್ಮ ವಿಭಾಗಗಳಲ್ಲಿ ಹೊಸ ದಾಖಲೆಗಳನ್ನು ಸ್ಥಾಪಿಸಿದರು. ಮೊದಲನೆಯದಾಗಿ, ಅವರೆಲ್ಲರಿಗೂ ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.

ಸ್ನೇಹಿತರೇ, ದೇಶಾದ್ಯಂತ 100 ಮೀಟರ್ ಓಟದ ಸ್ಪರ್ಧೆ ಬಹಳಷ್ಟು ಚರ್ಚೆಗೆ ಗ್ರಾಸವಾಗಿದೆ. ಕೇವಲ ಎರಡು ದಿನಗಳ ಅವಧಿಯಲ್ಲಿ, ಪುರುಷರ 100 ಮೀಟರ್ ಓಟದ ರಾಷ್ಟ್ರೀಯ ದಾಖಲೆಯನ್ನು ಮೂರು ಬಾರಿ ಮುರಿಯಲಾಯಿತು. ಗುರಿಂದರ್‌ವೀರ್ ಸಿಂಗ್ ಮತ್ತು ಅನಿಮೇಶ್ ಕುಜುರ್ ಈ ಅಸಾಧಾರಣ ಸಾಧನೆ ಮಾಡಿದ ಇಬ್ಬರು ಕ್ರೀಡಾಪಟುಗಳಾಗಿದ್ದಾರೆ. ಈ ಬಾರಿಯ 'ಮನದ ಮಾತು' ನಲ್ಲಿ ಈ ಇಬ್ಬರು ಕ್ರೀಡಾಪಟುಗಳೊಂದಿಗೆ ಮಾತನಾಡಬೇಕೆಂದು ನಾನು ಬಯಸಿದೆ.

(PHONE CALL)

ಪ್ರಧಾನ ಮಂತ್ರಿ: ಅನಿಮೇಶ್-ಜಿ, ನಮಸ್ಕಾರ. ಗುರಿಂದರ್‌ವೀರ್, ನಿಮಗೂ ನಮಸ್ಕಾರ—ಸತ್ ಶ್ರೀ ಅಕಾಲ್.

ಅನಿಮೇಶ್, ಗುರಿಂದರ್‌ವೀರ್: ನಮಸ್ಕಾರ, ಸರ್. ನಮಸ್ಕಾರ, ಸರ್.

ಪ್ರಧಾನ ಮಂತ್ರಿ: ಸರಿ, ಸೋದರನೆ, ನೀವಂತೂ ನಿಜವಾಗಿಯೂ ಅದ್ಭುತವಾದ ಸಾಧನೆಗೈಯ್ದಿದ್ದೀರಿ. ನಿಮ್ಮಿಬ್ಬರ ಜೋಡಿ ಅಪಾರ ಸಾಧನೆ ಮೆರೆದಿದೆ. ಸಂಗೀತ ಕ್ಷೇತ್ರದಲ್ಲಿ ನಾವು ಅನೇಕ ಬಾರಿ *ಜುಗಲ್ಬಂದಿ* ಗಳನ್ನು ನೋಡಿದ್ದೇವೆ, ಆದರೆ ಈಗ ನಾವು ಕ್ರೀಡಾ ಕ್ಷೇತ್ರದಲ್ಲಿಯೂ *ಜುಗಲ್ಬಂದಿ* ಯನ್ನು ನೋಡುತ್ತಿದ್ದೇವೆ - ಅಲ್ಲಿ ಒಬ್ಬ ವ್ಯಕ್ತಿ ಸವಾಲನ್ನು ಒಡ್ಡಿದರೆ, ಇನ್ನೊಬ್ಬರು ತಕ್ಷಣವೇ ಅದನ್ನು ಎದುರಿಸಲು ಸನ್ನದ್ಧರಾಗಿ ನಿಲ್ಲುತ್ತಾರೆ, ಆದರೆ ಮೊದಲಿಗರು ಮತ್ತೊಮ್ಮೆ ಉಚ್ಚ ಮಟ್ಟವನ್ನು ಏರುತ್ತಾರೆ. ಇದು ನಿಜವಾಗಿಯೂ ಆಸಕ್ತಿಕರ ಸಾಹಸಗಾಥೆಯಾಗಿದೆ. 'ಮನದ ಮಾತು' ಕೇಳುಗರು ನಿಮ್ಮಿಬ್ಬರ ಬಗ್ಗೆ ಚೆನ್ನಾಗಿ ಅರಿತುಕೊಳ್ಳಬೇಕು ಮತ್ತು ನಿಮ್ಮ ಅಸಾಧಾರಣ ಸಾಧನೆಗಳ ಬಗ್ಗೆ ತಿಳಿದುಕೊಳ್ಳಬೇಕು ಎಂದು ನಾನು ಬಯಸುತ್ತೇನೆ.

ಅನಿಮೇಶ್: ನಮಸ್ತೆ, ಸರ್. ನನ್ನ ಹೆಸರು ಅನಿಮೇಶ್ ಕುಜುರ್. ನಾನು 200 ಮೀಟರ್ ಮತ್ತು 400 ಮೀಟರ್ ಓಟಗಳಲ್ಲಿ ರಾಷ್ಟ್ರೀಯ ದಾಖಲೆ ಮಾಡಿದ್ದೇನೆ, ಮತ್ತು ನಾನು ಛತ್ತೀಸ್‌ಗಢ ಮೂಲದವನು ಸರ್. ಪ್ರಸ್ತುತ, ನಾನು ಒಡಿಶಾವನ್ನು ಪ್ರತಿನಿಧಿಸುತ್ತಾ ಸ್ಪರ್ಧಿಸುತ್ತಿದ್ದೇನೆ.

2021 ರಲ್ಲಿ ನಾನು ಶಾಲೆಯಿಂದ ಪಾಸಾದ ತಕ್ಷಣ ಅಥ್ಲೆಟಿಕ್ಸ್‌ನಲ್ಲಿ ನನ್ನ ಪಯಣ ಆರಂಭವಾಯಿತು. ನಾನು ಅಂಬಿಕಾಪುರದ ಸೈನಿಕ್ ಶಾಲೆಯ ಹಳೆಯ ವಿದ್ಯಾರ್ಥಿ. ಹಿಂದೆ, ನಾನು ಫುಟ್ಬಾಲ್ ಆಡುತ್ತಿದ್ದೆ. ಆದಾಗ್ಯೂ, COVID-19 ಸಾಂಕ್ರಾಮಿಕ ಸಮಯದಲ್ಲಿ, ನನ್ನ ಪೋಷಕರು ನನಗೆ, ಓಡಲು ಅಥವಾ ಆಟವಾಡಲು ಹೊರಗೆ ಹೋಗಲು ಸ್ವಲ್ಪ ಅವಕಾಶ ನೀಡುತ್ತಿದ್ದರು. ಸಾಂಕ್ರಾಮಿಕ ರೋಗ ಕಡಿಮೆಯಾಗಲಾರಂಭಿಸಿದಾಗ, ಫುಟ್ಬಾಲ್ ತಂಡದ ನನ್ನ ಸ್ನೇಹಿತರು ರಾಜ್ಯ ಕ್ರೀಡಾಕೂಟ ನಡೆಯಲಿದೆ ಎಂದು ನನಗೆ ಮಾಹಿತಿ ನೀಡಿದರು ಮತ್ತು ಭಾಗವಹಿಸಲು ನನ್ನನ್ನು ಪ್ರೋತ್ಸಾಹಿಸಿದರು. ನಾನು ಭಾಗವಹಿಸಿದ್ದೆ - ಆ ಸಮಯದಲ್ಲಿ ಈ ಸ್ಪರ್ಧೆಯು ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಗೆ ವೇದಿಕೆ ಎಂಬುದು ನನಗೆ ತಿಳಿದಿರಲಿಲ್ಲ. ಅಲ್ಲಿಂದ, ನಾನು ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾದೆ, ಮತ್ತು ಇಂದು, ಅಂತರರಾಷ್ಟ್ರೀಯ ವೇದಿಕೆಯಲ್ಲಿ ಭಾರತವನ್ನು ಪ್ರತಿನಿಧಿಸುವ ಸೌಭಾಗ್ಯ ನನಗೆ ಲಭಿಸಿದೆ.

ಪ್ರಧಾನ ಮಂತ್ರಿ: ಮತ್ತು ಗುರಿಂದರ್‌ವೀರ್ ಅವರೇ ನಿಮ್ಮ ಬಗ್ಗೆ ಹೇಳುವಿರಾ?

ಗುರಿಂದರ್‌ವೀರ್: ನಮಸ್ತೆ, ಸರ್. ನನ್ನ ಹೆಸರು ಗುರಿಂದರ್‌ವೀರ್. ನಾನು ಭಾರತೀಯ ನೌಕಾಪಡೆಯಲ್ಲಿ Patty Officer ಆಗಿ ಸೇವೆ ಸಲ್ಲಿಸುತ್ತಿದ್ದೇನೆ. ಪ್ರಸ್ತುತ ನಾನು ಭಾರತದ ಅತ್ಯಂತ ವೇಗದ ಓಟಗಾರನಾಗಿದ್ದೇನೆ. ನಾನು ಇತ್ತೀಚೆಗೆ 100 ಮೀಟರ್ ಓಟದ ಸ್ಪರ್ಧೆಯಲ್ಲಿ 10.09 ಸೆಕೆಂಡುಗಳ ರಾಷ್ಟ್ರೀಯ ದಾಖಲೆಯನ್ನು ಸ್ಥಾಪಿಸಿದ್ದೇನೆ. 10.1-ಸೆಕೆಂಡ್ ನ ಸವಾಲನ್ನು ಮುರಿದ ಮೊದಲ ಭಾರತೀಯ ಕ್ರೀಡಾಪಟು ನಾನು. ಟ್ರ್ಯಾಕ್‌ನಲ್ಲಿ ಜೊತೆಗೆ ಸಮವಸ್ತ್ರದ ಧರಿಸಿ ಕೂಡಾ ನನ್ನ ದೇಶಕ್ಕೆ ಸೇವೆ ಸಲ್ಲಿಸಲು ಶ್ರಮಿಸುತ್ತಿದ್ದೇನೆ. ನನ್ನ ತಂದೆ ಮತ್ತು ಅಜ್ಜ ಇಬ್ಬರೂ ಕ್ರೀಡಾಪಟುಗಳಾಗಿದ್ದರು. ದೀಪಾವಳಿ ಅಥವಾ ಹೊಸ ವರ್ಷದಂತಹ ಹಬ್ಬ ಬಂದಾಗಲೆಲ್ಲಾ ನಾವು ನಮ್ಮ ಮನೆಗಳನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸುವುದು ಭಾರತದ ಸಾಂಸ್ಕೃತಿಕ ಸಂಪ್ರದಾಯ. ಹಾಗಾಗಿ, ನಾನು ನನ್ನ ತಂದೆಯ ಟ್ರೋಫಿಗಳು ಮತ್ತು ಪದಕಗಳನ್ನು ಆಗ ಸ್ವಚ್ಛಗೊಳಿಸುತ್ತಿದ್ದೆ. ಆ ಕೆಲಸವು ನನಗೆ ತುಂಬಾ ಆನಂದದಾಯಕವಾಗಿತ್ತು ಮತ್ತು ಅದು ನನಗೆ ತುಂಬಾ ಸಂತೋಷವನ್ನುಂಟುಮಾಡಿತು. ನಾನು ಯಾವುದೇ ಒಂದು ನಿರ್ದಿಷ್ಟ ಟ್ರೋಫಿಯನ್ನು ಸ್ವಚ್ಛಗೊಳಿಸಿದಾಗಲೆಲ್ಲಾ, ನಾನು ಅವರನ್ನು ಕೇಳುತ್ತಿದ್ದೆ: "ಅಪ್ಪಾ, ನೀವು ಈ ಟ್ರೋಫಿಯನ್ನು ಎಲ್ಲಿ ಗೆದ್ದಿದ್ದೀರಿ? ನೀವು ಈ ಪದಕವನ್ನು ಎಲ್ಲಿ ಗೆದ್ದಿದ್ದೀರಿ? ಈ ಛಾಯಾಚಿತ್ರವನ್ನು ಯಾವಾಗ ತೆಗೆಯಲಾಗಿದೆ?" ಪ್ರತಿಕ್ರಿಯೆಯಾಗಿ, ಅವರು ತಮ್ಮ ಕಥೆಗಳನ್ನು ನನ್ನೊಂದಿಗೆ ಹಂಚಿಕೊಳ್ಳುತ್ತಿದ್ದರು - ಸ್ಪರ್ಧಿಸಲು ನಾನು ಇಲ್ಲಿಗೆ ಆಡಲು ಹೋಗಿದ್ದೆ, ನಾನು ಈ ರಾಷ್ಟ್ರೀಯ ಪದಕ ಗೆದ್ದೆ, ನನ್ನ ತಂಡವನ್ನು ಈ ರೀತಿ ಗೆಲ್ಲಿಸಿದೆ, ಎಂದೆಲ್ಲ ವಿವರಿಸುತ್ತಿದ್ದರು. ಅವರ ಕಥೆಗಳಿಂದ ಪ್ರೇರಿತನಾಗಿ, "ಅಪ್ಪಾ, ನಾನು ಕೂಡ ಯಾವುದಾದರೂ ಕ್ರೀಡೆಯಲ್ಲಿ ತೊಡಗಿಸಿಕೊಳ್ಳಬಯಸುತ್ತೇನೆ" ಎಂದು ಹೇಳುತ್ತಿದ್ದೆ. ಅವರು ಪ್ರತಿದಿನ ಬೆಳಿಗ್ಗೆ ಓಟಕ್ಕೆ ಹೋಗುತ್ತಿದ್ದರಿಂದ, ನಾನು ಅವರನ್ನು "ಅಪ್ಪಾ, ದಯವಿಟ್ಟು ನಿಮ್ಮೊಂದಿಗೆ ನನ್ನನ್ನು ಕರೆದುಕೊಂಡು ಹೋಗು" ಎಂದು ಕೇಳಲು ಪ್ರಾರಂಭಿಸಿದೆ. ಆದ್ದರಿಂದ, ಅವರು ನನ್ನನ್ನು ಕರೆದುಕೊಂಡು ಹೋಗಲು ಪ್ರಾರಂಭಿಸುತ್ತಿದ್ದಂತೆ, ತಾವು ಕ್ರೀಡೆಯಲ್ಲಿ ಕಲಿತ ಕೌಶಲ್ಯಗಳನ್ನು ನನಗೆ ಹೇಳಿಕೊಡಲಾರಂಭಿಸಿದರು. ಹಾಗಾಗಿ, ಅದರಲ್ಲಿ ನನ್ನ ಆಸಕ್ತಿ ಬೆಳೆಯಲಾರಂಭಿಸಿತು. ಉಸೇನ್ ಬೋಲ್ಟ್ ಅವರ ವಿಶ್ವ ದಾಖಲೆ ಮುರಿಯುವುದನ್ನು ನಾನು ಕಣ್ಣಾರೆ ಕಂಡೆ. ಇದಕ್ಕೆ ಸಂಬಂಧಿಸಿದ ಒಂದು ಮೋಜಿನ ಸಂಗತಿಯಿದೆ. ಒಂದು ದಿನ ನಾನು ಟಿವಿ ನೋಡುತ್ತಿದ್ದಾಗ ನನ್ನ ತಾಯಿ ಅದನ್ನು ಆಫ್ ಮಾಡಿ, "ಮಗನೇ, ಈಗ ಓದುವ ಸಮಯ; ಓದಿಕೊಳ್ಳಲು ಹೋಗು" ಎಂದು ಹೇಳಿದರು. ಆಗ, ನಾನು "ಸರಿ, ನೀನು ಈಗ ನನಗೆ ಟಿವಿ ನೋಡಲು ಬಿಡುವುದಿಲ್ಲ, ಆದರೆ ಒಂದು ದಿನ ನೀನು ಟಿವಿ ಪರದೆಯ ಮೇಲೆ ನನ್ನನ್ನು ಹುಡುಕುವೆ - ನನ್ನನ್ನು ತೋರಿಸಿ 'ನೋಡಿ, ಗುರಿಂದರ್ ಓಡುತ್ತಿದ್ದಾನೆ!' ಎಂದು ಹೇಳುವ ದಿನ ಬರುತ್ತದೆ" ಎಂದು ಸವಾಲು ಹಾಕಿದೆ. ಮತ್ತು ನಿಜಕ್ಕೂ, ನನ್ನ ತಾಯಿ ನಾನು ದೂರದರ್ಶನದಲ್ಲಿ ಓಡುವುದನ್ನು ನೋಡಿದಾಗಲೆಲ್ಲಾ ಅದು ನನಗೆ ಅಪಾರ ಸಂತೋಷವಾಗುತ್ತದೆ.

ಪ್ರಧಾನ ಮಂತ್ರಿ: ವಾಹ್, ವಾವ್, ವಾವ್! ನಿಮ್ಮದಂತೂ ಬಹಳ ಅದ್ಭುತವಾದ ಭಾವನೆ!

ಗುರಿಂದರ್ ವೀರ್: ಹೌದು, ಸರ್. ನನ್ನದು ಮಧ್ಯಮ ವರ್ಗದ ಕುಟುಂಬ. ಇದಲ್ಲದೆ, ನನ್ನ ತಂದೆ ಸ್ವತಃ ವಾಲಿಬಾಲ್ ಆಡುತ್ತಿದ್ದರು; ಆದರೆ, ಮನೆಯ ಸಮಸ್ಯೆಗಳಿಂದಾಗಿ, ಅವರು ತಮ್ಮ ಕ್ರೀಡಾ ವೃತ್ತಿಜೀವನವನ್ನು ತ್ಯಜಿಸಬೇಕಾಯಿತು. ಅವರ ಸ್ವಂತ ಕನಸು ನನಸಾಗಲಿಲ್ಲ. ನನ್ನ ಮೂಲಕ ಆ ಕನಸನ್ನು ನನಸಾಗಿಸುವ ಸಾಮರ್ಥ್ಯವನ್ನು ಅವರು ಕಂಡರು - ಅವರ ಮಗ ಅದನ್ನು ನನಸಾಗಿಸುವವನು ಎಂದು ನಂಬಿದ್ದರು. ನಾನು ಆಗಾಗ್ಗೆ ಅವರೊಂದಿಗೆ ಚರ್ಚಿಸುತ್ತಿದ್ದೆ, ಮತ್ತು ಮಿಲ್ಖಾ ಸಿಂಗ್‌ ಎಷ್ಟು ಶ್ರಮಿಸುತ್ತಿದ್ದರು ಎಂಬುದರ ಕುರಿತು ಕಥೆಗಳನ್ನು ನಾನು ಗಮನವಿಟ್ಟು ಕೇಳುತ್ತಿದ್ದೆ. ನಾನು ನನ್ನ ತಂದೆಗೆ, "ಒಂದು ದಿನ, ನಾನು ನಿಮ್ಮ ಕನಸನ್ನು ನನಸು ಮಾಡುವೆ” ಎಂದು ಹೇಳುತ್ತಿದ್ದೆ.

ಆಗ ತಂದೆಯವರು, ಕನಸುಗಳು ಹಾಗೆ ನನಸಾಗುವುದಿಲ್ಲ, ಅವುಗಳಿಗೆ ಅಪಾರ ಪ್ರಮಾಣದ ಕಠಿಣ ಪರಿಶ್ರಮ - ಸಂಪೂರ್ಣ ಏಕಾಗ್ರತೆ ಮತ್ತು ಪ್ರಯತ್ನ ಬೇಕಾಗುತ್ತದೆ ಎಂದು ಹೇಳಿದರು. ಮಿಲ್ಖಾ ಸಿಂಗ್ ಅವರು ಕಠಿಣ ಪರಿಶ್ರಮದಿಂದಾಗಿ ರಕ್ತವನ್ನು ವಾಂತಿ ಮಾಡಿಕೊಳ್ಳುತ್ತಿದ್ದರು. ಬಿರು ಬಿಸಿಲಿನಲ್ಲಿ ಓಡುತ್ತಿದ್ದರು. ಅವರು ದಿನವಿಡೀ ತರಬೇತಿ ಪಡೆಯುತ್ತಿದ್ದರು; ಅವೆಲ್ಲ ನನಗೆ ನಿಜವಾಗಿಯೂ ಸ್ಫೂರ್ತಿದಾಯಕವಾಗಿದ್ದವು. ನಾನು ಓಡಿದರೆ, ನನ್ನ ದೇಶಕ್ಕಾಗಿ ಓಡುತ್ತೇನೆ - ಪದಕ ಗೆದ್ದು ರಾಷ್ಟ್ರಕ್ಕೆ ಕೀರ್ತಿ ತರುತ್ತೇನೆ ಎಂಬ ನಂಬಿಕೆಯನ್ನು ನನ್ನಲ್ಲಿ ತುಂಬಿದ ನನ್ನ ತಂದೆ ನಿರಂತರ ಸ್ಫೂರ್ತಿಯ ಸೆಲೆಯಾಗಿದ್ದರು, ಇದಲ್ಲದೆ, ನಾನು 100 ಮೀಟರ್ ಓಟವನ್ನು ನನ್ನ ಸ್ಪರ್ಧೆಯಾಗಿ ಆರಿಸಿಕೊಂಡಾಗ, ಎಲ್ಲರೂ ನನ್ನನ್ನು ತಡೆಯಲು ಯತ್ನಿಸಿದರು, "100 ಮೀಟರ್ ಓಟವನ್ನು ಆಯ್ಕೆ ಮಾಡಬೇಡಿ; ಇದು ಭಾರತೀಯರಿಗಾಗಿ ಅಲ್ಲ. ಭಾರತೀಯರ ದೇಹ ರಚನೆ 100 ಮೀಟರ್ ಓಟಕ್ಕಾಗಿ ಸೂಕ್ತವಲ್ಲ" ಎಂದು ಹೇಳಿದರು. ಆದರೆ ನನ್ನ ತಂದೆ ಮತ್ತು ನಾನು ಯಾವಾಗಲೂ ದೃಢವಾಗಿದ್ದೆವು, "ಗುರಿಂದರ್, ನಾವು ನಮ್ಮ ಆಯ್ಕೆಯನ್ನು ಮಾಡಿದ್ದೇವೆ ಮತ್ತು ಹಿಂದೆ ಸರಿಯುವ ಮಾತೇ ಇಲ್ಲ. ನಾವದನ್ನು ಮಾಡಲು ಸಾಧ್ಯವಿಲ್ಲ ಎಂದು ಹೇಳಿಕೊಳ್ಳುವವರಿಗೆ, ಖಂಡಿತ ಮಾಡಿ ತೋರಿಸುವ ಮೂಲಕ ಅವರು ತಪ್ಪು ಎಂದು ಸಾಬೀತುಪಡಿಸೋಣ. ನೀನು ಸಾದಿಸಿ ತೋರಿಸುವೆ. ನನಗೆ ನಿನ್ನ ಮೇಲೆ ಸಂಪೂರ್ಣ ನಂಬಿಕೆ ಇದೆ." ಎಂದು ತಂದೆ ಹೇಳುತ್ತಿದ್ದರು. ನನ್ನ ತಂದೆ ನನ್ನ ಮೇಲೆ ಅಷ್ಟೊಂದು ನಂಬಿಕೆಯನ್ನು ಇಟ್ಟಾಗ, ನಾನು ಆ ನಂಬಿಕೆಯನ್ನು ನನ್ನ ಆಂತರಿಕ ಶಕ್ತಿಯಾಗಿಸಿಕೊಂಡು ಮುನ್ನಡೆದಿದ್ದೇನೆ. ಇಂದು, ಪ್ರತಿಯೊಬ್ಬ ಭಾರತೀಯನೂ Sprint ರನ್ನಿಂಗ್ ನಲ್ಲಿ ಮುಂದುವರಿಯುವಂತೆ ಹುರಿದುಂಬಿಸುತ್ತಿದ್ದಾನೆ.

ಪ್ರಧಾನ ಮಂತ್ರಿ: ನೋಡಿ, ನೀವಿಬ್ಬರೂ ನಿಜವಾಗಿಯೂ ಅಸಾಧಾರಣವಾದದ್ದನ್ನು ಸಾಧಿಸಿದ್ದೀರಿ. ಕೇವಲ ಎರಡು ದಿನಗಳ ಅವಧಿಯಲ್ಲಿ, ನೀವು ಜೊತೆಯಾಗಿ ಮೂರು ಬಾರಿ ರಾಷ್ಟ್ರೀಯ ದಾಖಲೆಯನ್ನು ಮುರಿದಿದ್ದೀರಿ. 100 ಮೀಟರ್ ಓಟದ ಬಗ್ಗೆ - ಗುರಿಂದರ್‌ವೀರ್ ಹೇಳಿದಂತೆ - ಜನರು ಸಾಮಾನ್ಯವಾಗಿ ಭಾರತೀಯ ದೇಹವು ಈ ಸ್ಪರ್ಧೆಗೆ ಸೂಕ್ತವಲ್ಲ ಎಂದು ಹೇಳಿಕೊಳ್ಳುತ್ತಾರೆ. ಇಷ್ಟೆಲ್ಲ ಸಂಕಷ್ಟಗಳ ಮಧ್ಯೆಯೂ, ನೀವು ಪರಿಶ್ರಮಪಟ್ಟು ಈ ಸಾಧನೆಗೈದಿದ್ದೀರಿ. “ನಿಮ್ಮ ಯಶಸ್ಸಿನ ಹಿಂದಿನ ಉತ್ಸಾಹ, ದೃಢನಿಶ್ಚಯ, ಮನಸ್ಥಿತಿ ಎಂಥದ್ದು, ಏನು ಯೋಚಿಸಿದ್ದೀರಿ? ಹೇಗೆ ಅಭ್ಯಾಸ ಮಾಡುತ್ತಿದ್ದಿರಿ ಎಷ್ಟು ಕಷ್ಟಕರ ಈ ಪ್ರಕ್ರಿಯೆ?” ಎಂದು ನಿಮ್ಮಿಬ್ಬರನ್ನೂ ನಾನು - ಮತ್ತು 'ಮನದ ಮಾತು' ಕೇಳುಗರೂ ಸಹ ಆಲಿಸಬಯಸುತ್ತಾರೆ.

ಗುರಿಂದರ್‌ವೀರ್: ಹೌದು ಸರ್. ನಾನು ಗುರಿಂದರ್. ಆರಂಭದಲ್ಲಿ, ಸರ್, ಬಹಳಷ್ಟು ಸಂಕಷ್ಟಗಳನ್ನು ಎದುರಿಸಿದೆ. ನಾನು ಸರಿಯಾದ ಮಾರ್ಗದಲ್ಲಿದ್ದೇನೆಯೇ ಅಥವಾ ನಾನು ಸರಿಯಾದ ಆಯ್ಕೆ ಮಾಡಿದ್ದೇನೆಯೇ ಎಂಬ ಸಂದೇಹಗಳು ಹಲವು ಬಾರಿ ಮೂಡಿದವು - ಏಕೆಂದರೆ ಪ್ರತಿ ಬಾರಿಯೂ ನೀವು ಗೆಲ್ಲುವುದಿಲ್ಲ; ಕೆಲವೊಮ್ಮೆ, ನೀವು ಸರಳವಾಗಿ ಕಲಿಯುತ್ತೀರಿ. ನಾನು ಸೋಲನ್ನು ಅನುಭವಿಸಿದಾಗಲೆಲ್ಲಾ, ನನ್ನ ಪ್ರದರ್ಶನವು ನಿರೀಕ್ಷೆಗಳನ್ನು ತಲುಪಲು ಸಾಧ್ಯವಾಗದಿದ್ದಾಗಲೆಲ್ಲಾ, ಅಥವಾ ನಾನು ಗಾಯಗೊಂಡಾಗಲೆಲ್ಲಾ, ನನ್ನ ಕುಟುಂಬವು ನನ್ನೊಂದಿಗೆ ನಿಂತು ಬೆಂಬಲವನ್ನು ನೀಡುತ್ತಿತ್ತು. ಅವರು ನನಗೆ ಧೈರ್ಯ ತುಂಬುತ್ತಾ, "ಪರವಾಗಿಲ್ಲ, ಒಂದು ದಿನ ಉತ್ತಮವಾಗಿಲ್ಲ ಅಥವಾ ಒಂದು ವರ್ಷ ಅಷ್ಟೊಂದು ಉತ್ತಮವಾಗಿಲ್ಲ ಎಂದರೆ ನಿಮ್ಮ ಇಡೀ ಜೀವನ ಹಾಳಾಯ್ತು ಎಂದಲ್ಲ."ಎಂದಿಗೂ ಕನಸು ಕಾಣುವುದನ್ನು ನಿಲ್ಲಿಸಬಾರದು. ಎಂದು ಹುರಿದುಂಬಿಸುತ್ತಿದ್ದರು. ನನ್ನ ತರಬೇತುದಾರ ಕೂಡ ನನಗೆ ಈ ಪಾಠವನ್ನು ಕಲಿಸಿದರು: "ನೀನು ಇದನ್ನು ಸಾಧಿಸಲಾಗದಿದ್ದರೆ, ಬೇರೆ ಯಾರಿಗೂ ಇದು ಸಾಧ್ಯವಿಲ್ಲ." ಹೀಗಾಗಿ, ನಮ್ಮ ಸಮುದಾಯ - ನಮ್ಮ ಸುತ್ತಮುತ್ತಲಿನ ಜನರು - ಈ ರೀತಿ ನಮ್ಮನ್ನು ಪ್ರೋತ್ಸಾಹಿಸಿದಾಗ ಮತ್ತು ಹುರಿದುಂಬಿಸಿದಾಗ, ನಮ್ಮ ಪ್ರೇರಣೆಗೆ ಎಂದಿಗೂ ಧಕ್ಕೆಯಾಗುವುದಿಲ್ಲ.

ಪ್ರಧಾನ ಮಂತ್ರಿ: ಅನಿಮೇಶ್-ಅವರೆ…

ಅನಿಮೇಶ್: ಸರ್, 2021 ರಲ್ಲಿ, ನಾನು ಮೊದಲು ಅಥ್ಲೆಟಿಕ್ಸ್‌ ಪ್ರಾರಂಭಿಸಿದಾಗ, ಎಲ್ಲರೂ ನನಗೆ, "ನೋಡಿ, ಇದು ಹೊಸ ಕ್ಷೇತ್ರ; ನಿಮ್ಮಿಂದ ಇದು ಸಾಧ್ಯವೋ ಇಲ್ಲವೋ ಎಂದು ಸಂಶಯ ವ್ಯಕ್ತಪಡಿಸುತ್ತಿದ್ದರು. ಆಗ ನಾನು, "ಈ ಕ್ಷೇತ್ರಕ್ಕೆ ನಾನು ಕಾಲಿಟ್ಟಿದ್ದೇನೆ, ನಾನು ಅದನ್ನು ನಿಭಾಯಿಸಿಯೇ ತೀರುತ್ತೇನೆ." ಎಂದು ಹೇಳುತ್ತಿದ್ದೆ. ನನ್ನ ತಂದೆ ಕೂಡ ನನಗೆ ನಿರಂತರವಾಗಿ ನೆನಪಿಸುತ್ತಿದ್ದರು: "ನೀನು ಈ ಕ್ಷೇತ್ರಕ್ಕೆ ಪ್ರವೇಶಿಸಿ ಆಗಿದೆ ಎಂದಾದ ಮೇಲೆ, ಎಂದಿಗೂ ಹಿಂತಿರುಗಿ ನೋಡಬೇಡಿ. ಎಲ್ಲರೂ ಇದನ್ನು ಮಾಡುವ ಅಥವಾ ಅದನ್ನು ಮಾಡುವ ಬಗ್ಗೆ ಯೋಚಿಸುತ್ತಾರೆ, ಆದರೆ ಬಹಳ ಕಡಿಮೆ ಜನರು ಮಾತ್ರ ಅದನ್ನು ಅನುಸರಿಸುತ್ತಾರೆ ಮತ್ತು ಅದನ್ನು ಸಾಧಿಸುತ್ತಾರೆ. ನೀನು ಈ ಕ್ಷೇತ್ರ ಪ್ರವೇಶಿಸಿದ್ದೀಯಾದ್ದರಿಂದ, ಅದಕ್ಕೆ ಬದ್ಧವಾಗಿರು; ಇದರಲ್ಲೇ ಮುಂದುವರಿ ಎಂದು ಹೇಳುತ್ತಿದ್ದರು. ನಿನಗೆ ಬೇಕಾದ ಎಲ್ಲವನ್ನೂ ನಾವು ಒದಗಿಸುತ್ತೇವೆ. ಕುಟುಂಬ ಬೆಂಬಲ, ಆರ್ಥಿಕ ಬೆಂಬಲ - ನಾವು ಎಲ್ಲವನ್ನೂ ನೋಡಿಕೊಳ್ಳುತ್ತೇವೆ. ನೀನು ಕಷ್ಟಪಟ್ಟು ಅಭ್ಯಾಸ ಮಾಡುವುದರ ಮೇಲೆ ಗಮನ ಕೇಂದ್ರೀಕರಿಸು ಮತ್ತು ಭಾರತೀಯರು ಸಹ ಓಡಬಹುದು ಎಂದು ಭಾರತಕ್ಕೆ ತೋರಿಸು ಎನ್ನುತ್ತಿದ್ದರು. ಜನರು ನನಗೆ ಮತ್ತು ಇತರರಿಗೆ ಹೇಳುತ್ತಿದ್ದರು - 'ಸಬ್-10' ಅಥವಾ 'ಸಬ್-10.1' ಸ್ಪ್ರಿಂಟ್ ರನ್ನಿಂಗ್ ಗೆ ಭಾರತೀಯರ ಆನುವಂಶಿಕ ರಚನೆ ಸೂಕ್ತವಾಗಿಲ್ಲ ಎಂದು. ಆದರೆ ಈಗ, ಭಾರತೀಯರು ನಿಜವಾಗಿಯೂ ಅದನ್ನು ಮಾಡಬಹುದು ಎಂದು ನಾವಿಬ್ಬರೂ ಸಾಬೀತುಪಡಿಸಿದ್ದೇವೆ. ಇದು ನಮಗೆ ತುಂಬಾ ಕಷ್ಟಕರವೇನಲ್ಲ. ನಾವು ಏನನ್ನಾದರೂ ಸಾಧಿಸಲು ಸಮರ್ಥರಾಗಿದ್ದೇವೆ." ಆದ್ದರಿಂದ, ಸರ್, ಈ ಎಲ್ಲಾ ವಿಷಯಗಳು ನನ್ನನ್ನು ಬಹಳ ಪ್ರೇರೇಪಿಸುತ್ತವೆ. ನಾವು ನಮ್ಮ ತರಬೇತಿಯನ್ನು ಮುಂದುವರಿಸುತ್ತಿದ್ದಂತೆ, ನಿರಂತರವಾಗಿ ನಮ್ಮ ವೈಯಕ್ತಿಕ ದಾಖಲೆಗಳನ್ನು ಮುರಿಯುತ್ತಿದ್ದೇವೆ. ಇದು ಇತರ ಭಾರತೀಯರಿಗೂ - ಅವರು ಸಹ ಅಂತಹ ಸಾಧನೆಗಳನ್ನು ಸಾಧಿಸಬಹುದು ಎಂಬುದನ್ನು ಸ್ಪಷ್ಪಡಿಸುತ್ತಿದೆ. ನಾವು ಇನ್ನೂ ಹೆಚ್ಚಿನದನ್ನು ಸಾಧಿಸುವ ಉದ್ದೇಶ ಹೊಂದಿದ್ದೇವೆ, ಸರ್. ಇದಲ್ಲದೆ, ಮುಂಬರುವ ಕಾಮನ್‌ವೆಲ್ತ್ ಕ್ರೀಡಾಕೂಟಕ್ಕೆ ನಾವಿಬ್ಬರೂ ಆಯ್ಕೆಯಾಗಿರುವುದರಿಂದ, ಆ ಸ್ಪರ್ಧೆಯಲ್ಲಿ ಇನ್ನೂ ಉತ್ತಮ ಪ್ರದರ್ಶನ ನೀಡಲು ದೃಢನಿಶ್ಚಯ ಕೈಗೊಂಡಿದ್ದೇವೆ.

ಪ್ರಧಾನ ಮಂತ್ರಿ: ಸರಿ, ನೋಡಿ— ನನ್ನ ಮನದಲ್ಲೂ ಒಂದು ಕುತೂಹಲವಿದೆ, ಮತ್ತು ಇತರರಿಗೂ ಹಾಗೆಯೇ ಇರಬಹುದು ಎಂದುಕೊಳ್ಳುತ್ತೇನೆ. ನೀವಿಬ್ಬರೂ ಒಳ್ಳೆಯ ಸ್ನೇಹಿತರು ಎಂದು ನಾನು ಕೇಳಿದ್ದೇನೆ. ನಿಮ್ಮಿಬ್ಬರ ನಡುವೆ ಏನಾದರೂ ಒಪ್ಪಂದ ಅಥವಾ ಸ್ನೇಹಪರ ಪೈಪೋಟಿ ನಡೆಯುತ್ತಿದೆಯೇ - "ನೀನು ನನ್ನ ದಾಖಲೆಯನ್ನು ಮುರಿದರೆ, ನಾನು ನಿನ್ನ ದಾಖಲೆಯನ್ನು ಮುರಿಯುತ್ತೇನೆ"? ಎಂದು. ಅನಿಮೇಶ್, ನೀವೇಕೆ ಈ ಕುರಿತು ಮೊದಲು ಹೇಳಬಾರದು?

ಅನಿಮೇಶ್: ಸರ್, ಹಿಂದಿನ ದಾಖಲೆ 10.18 ಸೆಕೆಂಡುಗಳದ್ದಾಗಿತ್ತು - ಅದು ನಾನೇ ಮಾಡಿದ ದಾಖಲೆ. ನಂತರ, ಸೆಮಿಫೈನಲ್‌ನಲ್ಲಿ, ಸೋದರ ಗುರಿಂದರ್‌ವೀರ್ 10.17 ಸೆಕೆಂಡುಗಳ ಸಮಯದೊಂದಿಗೆ ಅದನ್ನು ಮುರಿದರು. ತರುವಾಯ, ಎರಡನೇ ಸೆಮಿಫೈನಲ್‌ನಲ್ಲಿ, ನಾನು 10.15 ಸೆಕೆಂಡುಗಳ ಸಮಯದೊಂದಿಗೆ ಮತ್ತೊಮ್ಮೆ ದಾಖಲೆ ಮಾಡಿದೆ. ಆದ್ದರಿಂದ, ಆ ಕ್ಷಣದಲ್ಲಿ - ನನ್ನ ಸೆಮಿಫೈನಲ್ ನಡೆದಾಗ - ನಾವಿಬ್ಬರೂ ನಿಜವಾಗಿಯೂ ಸಂತೋಷಪಟ್ಟೆವು. "ಹೌದು, ಇದು ಅದ್ಭುತ! ಇಂದು ದಾಖಲೆ ಮುರಿಯಿತು. ಮತ್ತು ನಾವಿಬ್ಬರೂ - ಒಟ್ಟಿಗೆ ಅದನ್ನು ಮುರಿದಿದ್ದೇವೆ” ಎಂದು. ಏಕೆಂದರೆ, ಸ್ಪರ್ಧೆಯ ಸಮಯದಲ್ಲಿ ಸ್ವಾಭಾವಿಕವಾಗಿ ಪೈಪೋಟಿಯ ಭಾವನೆ ಇದ್ದರೂ, ನಾವಿಬ್ಬರೂ ಮೊದಲೇ ದೃಢ ನಿರ್ಧಾರವನ್ನು ಮಾಡಿದ್ದೆವು. ವಾಸ್ತವವಾಗಿ, ಇದಕ್ಕೂ ಮೊದಲು, ನಾವು ಸೌದಿ ಅರೇಬಿಯಾಕ್ಕೆ ಸ್ಪರ್ಧಿಸಲು ಪ್ರಯಾಣಿಸಿದ್ದೆವು ಮತ್ತು ನಾವು ಅಲ್ಲಿಯೂ ರೂಮ್‌ಮೇಟ್‌ಗಳಾಗಿದ್ದೆವು. ಆಗಲೂ, ಭಾರತೀಯ spint running ಮುಂದಕ್ಕೆ ಕೊಂಡೊಯ್ಯುವುದು ನಮ್ಮ ಕರ್ತವ್ಯ, ಆ ಜವಾಬ್ದಾರಿ ನಮ್ಮ ಮೇಲಿದೆ ಮತ್ತು ನಮ್ಮ ಸಾಧನೆ ಎಲ್ಲರನ್ನೂ ಪ್ರೇರೇಪಿಸಲು ಸಹಾಯ ಮಾಡುತ್ತದೆ ಎಂದು ನಾವು ಚರ್ಚಿಸುತ್ತಿದ್ದೆವು.

ಪ್ರಧಾನ ಮಂತ್ರಿ: ಗುರಿಂದರ್‌ವೀರ್, ನೀವು ಏನು ಹೇಳ ಬಯಸುತ್ತೀರಿ?

ಪ್ರಧಾನ ಮಂತ್ರಿ: ನಾವಿಬ್ಬರೂ ಅಸಾಧಾರಣ ಪ್ರದರ್ಶನ ನೀಡುವುದೆಂದು ನಿರ್ಧರಿಸಿದ್ದೆವು. ಆದ್ದರಿಂದ, ನಮ್ಮಲ್ಲಿ ಯಾರಿಗಾದರೂ ಏನಾದರೂ ಅಗತ್ಯವಿದ್ದಾಗ - ಸರ್ - ನಾವು ಪರಸ್ಪರ ಬೆಂಬಲಕ್ಕೆ ನಿಲ್ಲುತ್ತೇವೆ. ಉದಾಹರಣೆಗೆ, ದಾಖಲೆ ಸ್ಥಾಪಿಸುವ ಮುನ್ನ- ಮೊದಲು ನಾನು ದಾಖಲೆಯನ್ನು ಮುರಿದೆ, ನಂತರ ಅನಿಮೇಶ್ ದಾಖಲೆ ಮಾಡಿದರು. ನಾವು ಅಭ್ಯಾಸ ಮಾಡುತ್ತಿದ್ದಾಗ, ನಾನು ಅನಿಮೇಶ್‌ಗೆ ಪಾಯಿಂಟರ್‌ಗಳನ್ನು ನೀಡುತ್ತಿದ್ದೆ: "ಅನಿಮೇಶ್, ಆ ಆರಂಭಿಕ ಬ್ಲಾಕ್ ಸರಿಯಾಗಿ ಕಾಣುತ್ತದೆ; ಅಲ್ಲಿ ಕುಳಿತು stride ಅಭ್ಯಾಸ ಮಾಡು. ಇಲ್ಲಿ ನಮ್ಮ ಅಭ್ಯಾಸ ಮಾಡೋಣ - ಈ ಸ್ಥಳ ಅದಕ್ಕೆ ಸೂಕ್ತವಾಗಿದೆ." ಎಂದು. ಆದ್ದರಿಂದ, ನಾವು ಒಬ್ಬರಿಗೊಬ್ಬರು ಸಹಾಯ ಮಾಡುತ್ತೇವೆ; ನಾವು ಪರಸ್ಪರ ಸಹಾಯ ಮಾಡಿದಾಗ, ಇನ್ನೊಬ್ಬ ವ್ಯಕ್ತಿ ಸುಧಾರಿಸುತ್ತಾನೆ ಮತ್ತು ನಾವು ಸಹ ಸುಧಾರಿಸುತ್ತೇವೆ. ಆ ಸ್ನೇಹಭಾವ ಅತ್ಯಗತ್ಯ. ಆದರೆ ಸರ್, ನಾವು ಟ್ರ್ಯಾಕ್‌ನಿಂದ ಹೊರಗಿದ್ದಾಗ - ಸ್ಪರ್ಧೆಯ ಕ್ಷೇತ್ರದ ಹೊರಗೆ ನಾವು ಸ್ನೇಹಿತರು. ಆದರೆ ನಾವು ಟ್ರ್ಯಾಕ್‌ಗೆ ಕಾಲಿಟ್ಟ ಕ್ಷಣ, ನಾವು ಸ್ಪರ್ಧಿಗಳಾಗುತ್ತೇವೆ. ಆ ಸಮಯದಲ್ಲಿ, ಮನಸ್ಥಿತಿಯು "ನಾನು ಅವನಿಗಿಂತ ವೇಗವಾಗಿ ಓಡಲಿದ್ದೇನೆ" ಮತ್ತು "ನಾನು ಇವನಿಗಿಂತ ವೇಗವಾಗಿ ಓಡಲಿದ್ದೇನೆ!" ಎಂಬುದಕ್ಕೆ ಬದಲಾಗುತ್ತದೆ.

ಪ್ರಧಾನ ಮಂತ್ರಿ: ನೋಡಿ, ನಿಮ್ಮಲ್ಲಿ ಸ್ಪರ್ಧೆ ಎಂಬುದು ರಾಷ್ಟ್ರದ ಪ್ರತಿಷ್ಠೆಯನ್ನು ಹೆಚ್ಚಿಸಲು - ಭವಿಷ್ಯದಲ್ಲಿ ದೇಶವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲು ಕೈಗೊಳ್ಳಲಾಗಿದೆ ಮತ್ತು ನೀವು ನಿಜವಾಗಿಯೂ ಸಕಾರಾತ್ಮಕ ಮನೋಭಾವದಿಂದ ಅದರಲ್ಲಿ ತೊಡಗಿಸಿಕೊಂಡಿದ್ದೀರಿ. ನಿಮ್ಮ ಈ "ಕ್ರೀಡಾ ಮನೋಭಾವ" - ಸ್ಪರ್ಧಿಸುವುದು, ಪರಸ್ಪರ ಸವಾಲು ಹಾಕುವುದು, ಮುಂದೆ ಸಾಗಲು ಶ್ರಮಿಸುವುದು ಮತ್ತು ಪರಸ್ಪರ ಮುಂದುವರಿಯಲು ಸಹಾಯ ಮಾಡುವುದರ ನಡುವಿನ ಸಮತೋಲನ - ನಿಜವಾಗಿಯೂ ಗಮನಾರ್ಹವಾಗಿದೆ ಎಂದು ನಾನು ದೃಢವಾಗಿ ನಂಬುತ್ತೇನೆ. ನೀವು ಅದ್ಭುತವಾದ ಕೆಲಸ ಮಾಡಿದ್ದೀರಿ. ನಿಮ್ಮಿಬ್ಬರಿಗೂ ನನ್ನ ಹೃತ್ಪೂರ್ವಕ ಅಭಿನಂದನೆಗಳು ಮತ್ತು ಶುಭಾಶಯಗಳನ್ನು ಸಲ್ಲಿಸುತ್ತೇನೆ. ನೀವು ರಾಷ್ಟ್ರಕ್ಕೆ ಕೀರ್ತಿ ತರುತ್ತೀರಿ ಎಂದು ನನಗೆ ಸಂಪೂರ್ಣ ನಂಬಿಕೆ ಇದೆ. ಇದೇ ರೀತಿ ಶ್ರಮಿಸುತ್ತಿರಿ; ನೀವು ಹೆಚ್ಚಿನ ಪ್ರಗತಿಯನ್ನು ಸಾಧಿಸುವ ಗುರಿ ಹೊಂದಿದ್ದೀರಿ. ನಿಮ್ಮಿಬ್ಬರಿಗೂ ನನ್ನ ಹೃತ್ಪೂರ್ವಕ ಶುಭಾಶಯಗಳು.

ಗುರಿಂದರ್‌ವೀರ್ / ಅನಿಮೇಶ್: ಧನ್ಯವಾದಗಳು ಸರ್. ತುಂಬಾ ಧನ್ಯವಾದಗಳು.

ಪ್ರಧಾನ ಮಂತ್ರಿ: ತುಂಬಾ ಧನ್ಯವಾದಗಳು.

#####

ನನ್ನ ಪ್ರೀತಿಯ ದೇಶಬಾಂಧವರೆ,

ಈ ಸಮಯದಲ್ಲಿ, ದೇಶದ ಬಹು ಭಾಗಗಳಲ್ಲಿ ಬಿಸಿಲಿನ ತಾಪ ಹೆಚ್ಚಾಗಿದೆ. ಸುಡುವ ಸೂರ್ಯ ಮತ್ತು ಬಿಸಿ ಗಾಳಿಯಂತಹ ಹವಾಮಾನದ ಸಮಯದಲ್ಲಿ ನಿಮ್ಮನ್ನು ನೀವು ಕಾಪಾಡಿಕೊಳ್ಳುವುದು ಅತ್ಯಗತ್ಯ. ನೀರು ಕುಡಿಯುತ್ತಿರಿ. ನೀವು ಬಿಸಿಲಿನಲ್ಲಿ ಹೊರಗೆ ಹೋಗಬೇಕಾದರೆ, ಎಚ್ಚರಿಕೆಯಿಂದ ಹೋಗಿ. ಅಲ್ಲದೆ, ಈ ನಿಟ್ಟಿನಲ್ಲಿ ವಿವಿಧ ಸರ್ಕಾರಿ ಇಲಾಖೆಗಳು ಹೊರಡಿಸಿದ ಮಾರ್ಗಸೂಚಿಗಳನ್ನು ಅನುಸರಿಸುವುದನ್ನು ಮರೆಯಬೇಡಿ.

ಸ್ನೇಹಿತರೇ,

ನಮ್ಮ ದೇಶದಲ್ಲಿ ಬೇಸಿಗೆಯನ್ನು ಎದುರಿಸಲು ಪರಿಹಾರಗಳು ಹೆಚ್ಚಾಗಿ ನಮ್ಮ ಅಡುಗೆಮನೆಗಳಲ್ಲಿ ಕಂಡುಬರುತ್ತವೆ. ತಾಪಮಾನ ತೀವ್ರಗೊಳ್ಳುತ್ತಿದ್ದಂತೆ, ನಮ್ಮ ಮನೆಗಳಲ್ಲಿನ ಸ್ವಾದ ಬದಲಾಗುವುದನ್ನು, ಪಾಕ ಪದ್ಧತಿ ರೂಪಾಂತರಗೊಳ್ಳುವುದನ್ನು ನೀವು ಸಹ ಗಮನಿಸಿರಬಹುದು. ಕೆಲವು ಸ್ಥಳಗಳಲ್ಲಿ, ನೀರಿಗಾಗಿ ಮಣ್ಣಿನ ಮಡಕೆಗಳನ್ನು ಬಳಸಲಾರಂಭಿಸಿದರೆ, ಇನ್ನು ಕೆಲವೆಡೆ, ಮೊಸರನ್ನು ಹೆಪ್ಪು ಹಾಕಿ ಸಿದ್ಧಪಡಿಸಲಾಗುತ್ತದೆ. ಇನ್ನು ಕೆಲವೆಡೆ, ಮಾವಿನ ಕಾಯಿಗಳನ್ನು ಕುದಿಸಲಾಗುತ್ತದೆ - ಇದು ಸ್ಥಳೀಯ ಪಾನೀಯಗಳ ಋತುವಿನ ಆರಂಭವನ್ನು ಸೂಚಿಸುತ್ತದೆ. ನೀವು ಖಂಡಿತವಾಗಿಯೂ ಈ ಸ್ಥಳೀಯ ಪಾನೀಯಗಳ ಬಗ್ಗೆ ನಿಮಗೂ ಗೊತ್ತಿರಬಹುದು. ನೀವು ಉತ್ತರ ಭಾರತಕ್ಕೆ ಪ್ರಯಾಣಿಸಿದರೆ, ಅನೇಕ ಸ್ಥಳಗಳಲ್ಲಿ ನೀವು 'ಆಮ್ ಪನ್ನಾ'ವನ್ನು ಕಾಣಬಹುದು - ಇದು ಮಾವಿನ ಕಾಯಿಯ ರುಚಿ ಜೊತೆಗೆ ಬಿಸಿಲಿನ ತಾಪದಿಂದ ಉಪಶಮನ ಒದಗಿಸುತ್ತದೆ. ಪಂಜಾಬ್ ಅಥವಾ ಹರಿಯಾಣಕ್ಕೆ ಹೋದರೆ ನೀವು ದೊಡ್ಡ ಲೋಟಗಳಲ್ಲಿ ನೀಡುವ 'ಲಸ್ಸಿ'ಯ ಸ್ವಾದವನ್ನು ಕಾಣುತ್ತೀರಿ - ರಾಜಸ್ಥಾನ ಮತ್ತು ಗುಜರಾತ್‌ನಲ್ಲಿ ಮಜ್ಜಿಗೆ ಬಹುತೇಕ ಎಲ್ಲಾ ಊಟಗಳಿಗೆ ಅತ್ಯಗತ್ಯ ಸಂಗಾತಿಯಾಗಿರುತ್ತದೆ. ಮತ್ತು ಬಿಹಾರ, ಜಾರ್ಖಂಡ್ ಮತ್ತು ಪೂರ್ವ ಉತ್ತರ ಪ್ರದೇಶದಲ್ಲಿ, 'ಸತ್ತು ಶರ್ಬತ್' ಲಭಿಸುತ್ತದೆ- ಅದರ ಸ್ವಾದ ನಿಜವಾಗಿಯೂ ಹೋಲಿಸಲಾಗದಂತಹದ್ದು, ಏಕೆಂದರೆ ಅದು ನಿಮ್ಮ ಹಸಿವನ್ನು ನೀಗಿಸುವುದಲ್ಲದೆ ನಿಮಗೆ ಶಕ್ತಿಯನ್ನು ಕೊಡುತ್ತದೆ. ಕೊಂಕಣ ಪ್ರದೇಶ ಮತ್ತು ಗೋವಾದಲ್ಲಿ, ನಿಮಗೆ 'ಕೋಕಮ್ ಶರ್ಬತ್' ಮತ್ತು 'ಸೋಲ್ ಕಡಿ' ಸಿಗುತ್ತದೆ. ದಕ್ಷಿಣ ಭಾರತದಲ್ಲಿ, 'ಪಾನಕಂ', 'ನೀರ್ ಮೋರ್' ಮತ್ತು 'ಸಾಂಬಾರ್' ಇವೆ; ಮತ್ತು ಒಡಿಶಾದಲ್ಲಿ, 'ಬೇಲ್ ಪನಾ' ಅಂದರೆ ಬಳುವಲಕಾಯಿಯ ಪಾನಕ. ಇವು ಕೇವಲ ಪಾನೀಯಗಳಲ್ಲ; ಅವು ಭಾರತದ ವೈವಿಧ್ಯಮಯ ಪ್ರದೇಶಗಳ ಸಾಂಸ್ಕೃತಿಕ ಸಂಪ್ರದಾಯಗಳ ಅವಿಭಾಜ್ಯ ಅಂಗವಾಗಿದೆ. ಇದಲ್ಲದೆ, ಅವು 'ಏಕ್ ಭಾರತ್, ಶ್ರೇಷ್ಠ ಭಾರತ' ದ ಚೈತನ್ಯದ ಕುರುಹೂ ಆಗಿದೆ. ಒಂದು ವಿಷಯವನ್ನು ಖಂಡಿತ ನೆನಪಿನಲ್ಲಿಡಿ: ಇವುಗಳಲ್ಲಿ ಬಹಳಷ್ಟು ಸಿದ್ಧತೆಗಳು ನಮ್ಮ ಅಡುಗೆಮನೆಗಳು ಮತ್ತು ನಮ್ಮ ಹೊಲಗದ್ದೆಗಳಿಂದಲೇ ಹುಟ್ಟಿಕೊಂಡಿರುವಂಥವಾಗಿವೆ. ಅವುಗಳಿಗೆ ಪ್ರಮುಖ ವಾಣಿಜ್ಯ ಬ್ರ್ಯಾಂಡಿಂಗ್‌ನ ಬೆಂಬಲವಿಲ್ಲದಿರಬಹುದು, ಆದರೆ ಅವು ತಲೆಮಾರುಗಳ ಅನುಭವ ಇದರಲ್ಲಿ ಮಿಳಿತವಾಗಿದೆ. ಈ ಬೇಸಿಗೆ ಋತುವಿನಲ್ಲಿ ಈ ಸ್ಥಳೀಯ ಪಾನೀಯಗಳನ್ನು ಎಲ್ಲರೂ ಸಂಪೂರ್ಣವಾಗಿ ಆನಂದಿಸಿ.

ಸ್ನೇಹಿತರೇ,

ಬೇಸಿಗೆ ಬರುತ್ತಿದ್ದಂತೆಯೇ ಪ್ರತಿಯೊಂದು ಮನೆಯಲ್ಲಿಯೂ ಮಾತಿನ ಮಧ್ಯೆ ಬರುವ ಮತ್ತೊಂದು ವಿಷಯವೆಂದರೆ ಅದು ಮಾವು. ಮನೆಗಳಲ್ಲಿ,  ಮಾವು ಮಾತುಕತೆಯ ವಿಷಯವಾಗುತ್ತದೆ. ಭಾರತದಲ್ಲಿ ಬೇಸಿಗೆ ಋತುವಿನಲ್ಲಿ ಮಾವಿನ ಬಗ್ಗೆ ಮಾತುಕತೆಯಾಡದ ಮನೆಯೇ ಇಲ್ಲ ಎಂದರೆ ತಪ್ಪಾಗಲಾರದು. ಪ್ರತಿಯೊಂದು ಪ್ರದೇಶಕ್ಕೂ ತನ್ನದೇ ಆದ ಮಾವು, ತನ್ನದೇ ಆದ ರುಚಿ, ತನ್ನದೇ ಆದ ಪರಿಮಳ ಇರುತ್ತದೆ. ಮಹಾರಾಷ್ಟ್ರ ಮತ್ತು ಕೊಂಕಣದ ಹಾಪಸ್, ಅಲ್ಫಾನ್ಸೊ, ಗುಜರಾತ್‌ ನ ಕೇಸರ್,  ಇದಂತೂ ಮಾವಿನ ರಸದ ಜೀವಾಳ, ಉತ್ತರ ಪ್ರದೇಶದ ದಶಹರೀ, ಮತ್ತು ನನ್ನ ಕಾಶಿಯ ಲಂಗ್ಡಾ. ಅಂದಹಾಗೆ, ಲಂಗ್ಡಾ ಮಾವಿಗೆ ಒಂದು ವಿಶೇಷತೆಯಿದೆ. ಹಣ್ಣಾದ ನಂತರವೂ, ಅದರ ಬಣ್ಣ ಕೆಲವೊಮ್ಮೆ ಹಸಿರಾಗಿಯೇ ಇರುತ್ತದೆ. ಬಿಹಾರದ ಜರ್ದಾಲು ಹಣ್ಣಿನ ಸುವಾಸನೆಯನ್ನು ದೂರದಿಂದಲೇ ಗುರುತಿಸಬಹುದು. ಚೌಸಾ, ಮಾಲ್ಡಾ - ಪ್ರತಿಯೊಂದು ಹೆಸರಿಗೂ ಅದರೊಂದಿಗೆ ಸಂಬಂಧಿಸಿದ ನೆನಪುಗಳಿವೆ. ದಕ್ಷಿಣ ಭಾರತಕ್ಕೆ ಹೋಗಿ ನೋಡಿ, ಅಲ್ಲಿ ಬಂಗನಪಲ್ಲಿ, ತೋತಾಪುರಿ, ನೀಲಂ, ಮಲ್ಗೋವಾ, ಬಂಗಾಳದಲ್ಲಿ ಹಿಮಸಾಗರ್, ಒಡಿಶಾ ಮತ್ತು ಆಂಧ್ರಪ್ರದೇಶದಲ್ಲಿ ಸುವರ್ಣರೇಖಾ ಇವೆ. ಮತ್ತೊಂದು ರೀತಿಯಲ್ಲಿ ಹೇಳುವುದಾದರೆ, ಸ್ಥಳ ಬದಲಾದಂತೆ, ಮಾವಿನ ರೂಪ, ಬಣ್ಣ ಮತ್ತು ರುಚಿಯೂ ಬದಲಾಗುತ್ತದೆ. ಸ್ನೇಹಿತರೇ ಮಾವಿನ ಈ ಪಯಣ ಈಗ ಗ್ರಾಮದಿಂದ, ಜಾಗತಿಕ ಮಾರುಕಟ್ಟೆಯವರೆಗೂ ತಲುಪುತ್ತಿದೆ. ಇಂದು ‘ಮನದ ಮಾತಿನ’ ಮೂಲಕ ನಾನು ಮಾವು ಕೃಷಿಯಲ್ಲಿ ತೊಡಗಿರುವ ರೈತ ಸೋದರ-ಸೋದರಿಯರನ್ನು ಪ್ರಶಂಸಿಸುತ್ತೇನೆ. ನೀವು ದೇಶದ ಕೃಷಿ ಅರ್ಥ ವ್ಯವಸ್ಥೆಗೆ ಕೇವಲ ಸಾಮಾನ್ಯ ರೈತರಲ್ಲ, ನೀವು ವಿಶೇಷ ರೈತರು. ಇದನ್ನು ಹೀಗೆಯೇ ಮುಂದವರಿಸಿ.

ಸ್ನೇಹಿತರೇ,

ಬೇಸಿಗೆಯ ಈ ದಿನಗಳಲ್ಲಿ, ಶಾಲೆಗಳಿಗೆ ರಜೆಯಂತೂ ಇದ್ದೇ ಇರುತ್ತದೆ, ಆದರೆ, ನಿಮಗೂ ಪ್ರವೇಶ ಪಡೆದುಕೊಳ್ಳಬೇಕೆಂದು ಮನಸ್ಸಾಗುವ ಒಂದು ತರಗತಿಯ ಬಗ್ಗೆ ನಾನು ಈಗ ಹೇಳುತ್ತೇವೆ. ಸ್ನೇಹಿತರೇ, ಮಕ್ಕಳು, ಯುವಜನರು ಮತ್ತು ವೃದ್ಧರು ಬರುವ, ಯಾವುದೇ ಶುಲ್ಕವಿಲ್ಲದ, ದೊಡ್ಡ ಕಟ್ಟಡವಿಲ್ಲದ, ತರಗತಿ ಕೊಠಡಿಗಳಿಲ್ಲದ, ಆದರೆ ನದಿಯಲ್ಲಿ ನಡೆಯುವಂತಹ ಒಂದು ಆಸಕ್ತಿದಾಯಕ ಶಾಲೆಯ ಬಗ್ಗೆ ಕಲ್ಪನೆ ಮಾಡಿಕೊಳ್ಳಿ.

ಸ್ನೇಹಿತರೇ,

ಇದೊಂದು ಕತೆಯಲ್ಲ. ಇದೊಂದು ಪ್ರಾಮಾಣಿಕ ಪ್ರಯತ್ನ. ಕೇರಳದ ಆಲುವಾದಲ್ಲಿ, ಸಾಜಿ ವಲಾಶೇರಿಲ್ ಅವರು ಇಂತಹದ್ದೇ ಒಂದು swimming club ನಡೆಸುತ್ತಿದ್ದಾರೆ. ಇಲ್ಲಿಯವರೆಗೂ 15 ಸಾವಿರಕ್ಕೂ ಅಧಿಕ ಮಂದಿ ಇಲ್ಲಿ ಈಜುವುದನ್ನು ಕಲಿತಿದ್ದಾರೆ. ಸಾಜೀ ಅವರು ದಿವ್ಯಾಂಗ ಮಕ್ಕಳಿಗೆ ಕೂಡಾ ಈಜು ಕಲಿಸಿದ್ದಾರೆ. ಈ ಪ್ರಯತ್ನದ ಹಿಂದೆ, ಒಂದು ನೋವು ಕೂಡಾ ಅಡಗಿದೆ. ಕೆಲವು ವರ್ಷಗಳ ಹಿಂದೆ, ಒಂದು ದೋಣಿ ಅಪಘಾತದಲ್ಲಿ ಹಲವಾರು ವಿದ್ಯಾರ್ಥಿಗಳ ಸಾವು ಸಂಭವಿಸಿತ್ತು. ಈ ದುರ್ಘಟನೆಯು ಸಾಜೀ ಅವರನ್ನು ತೀವ್ರವಾಗಿ ಬೆಚ್ಚಿಬೀಳಿಸಿತು. ಆ ಮಕ್ಕಳಿಗೆ ಈಜುವುದು ಹೇಗೆಂದು ತಿಳಿದಿದ್ದರೆ, ಬಹುಶಃ ಬದುಕುಳಿಯುತ್ತಿದ್ದರೇನೋ ಎಂಬ  ಯೋಚನೆಯಿಂದಲೇ ಆರಂಭವಾದದ್ದು -  ಅವರ ಈ ಅಭಿಯಾನ.

ಸ್ನೇಹಿತರೇ,

ಸಾಜಿ ವಲಾಶೇರಿಲ್ ಅವರ ಜೀವನವು ನಮಗೆ ಒಂದು ದೊಡ್ಡ ಪಾಠವನ್ನು ಕಲಿಸುತ್ತದೆ. ಜನರಿಗೆ ಸೇವೆ ಸಲ್ಲಿಸಲು ಅಪಾರ ಸಂಪನ್ಮೂಲಗಳು ಬೇಕಾಗಿಲ್ಲ - ಬೇಕಾಗಿರುವುದು ಒಳ್ಳೆಯ ಉದ್ದೇಶ ಮತ್ತು ಸ್ಥಿರವಾದ ಪ್ರಯತ್ನ. ಇವುಗಳಿಂದ ಸಾವಿರಾರು ಜನರ ಜೀವನದಲ್ಲಿ ಪರಿವರ್ತನೆ ತರಬಹುದು.

ನನ್ನ ಪ್ರೀತಿಯ ದೇಶವಾಸಿಗೇಳ,

ಕಳೆದ ಕೆಲವು ದಿನಗಳಲ್ಲಿ ನನಗೆ ಯುರೋಪ್ ಮತ್ತು ನೆದರ್ ಲ್ಯಾಂಡ್ಸ್ ಗೆ ಹೋಗುವ ಅವಕಾಶ ದೊರೆತಿತ್ತು. ನಾನು ಅಲ್ಲಿ ಹಲವಾರು ಸಭೆಗಳಲ್ಲಿ ಪಾಲ್ಗೊಂಡಿದ್ದೆ. ಆ ವೇಳೆ ಪ್ರತಿಯೊಬ್ಬ ಭಾರತೀಯನ ಮನಸ್ಸನ್ನೂ ಹೆಮ್ಮೆಯಿಂದ ತುಂಬುವಂತೆ ಮಾಡುವ ಘಳಿಗೆಯೊಂದು ಬಂದಿತ್ತು. ನೆದರ್ ಲ್ಯಾಂಡ್ಸ್ ನಲ್ಲಿ ಆಯೋಜನೆಯಾಗಿದ್ದ ಒಂದು ವಿಶೇಷ ಸಮಾರಂಭದಲ್ಲಿ ಚೋಳರ ಕಾಲದ ಪ್ರಾಚೀನ ತಾಮ್ರದ ಫಲಕಗಳನ್ನು ಭಾರತಕ್ಕೆ ಹಿಂದಿರುಗಿಸಲಾಯಿತು. ಈ ಕಾರ್ಯಕ್ರಮದಲ್ಲಿ ನೆದರ್ ಲ್ಯಾಂಡ್ಸ್ ನ ಪ್ರಧಾನಿಯವರೂ ಉಪಸ್ಥಿತರಿದ್ದರು. ಈ ತಾಮ್ರ ಫಲಕಗಳ ಕುರಿತಂತೆ ನನಗೆ ದೇಶ ವಿದೇಶಗಳಿಂದ ಸತತವಾಗಿ ಸಂದೇಶಗಳು ಬರುತ್ತಲೇ ಇವೆ. ಜನರು ಸಂತಸ, ಹೆಮ್ಮೆ ವ್ಯಕ್ತಪಡಿಸುತ್ತಿದ್ದಾರೆ. ಪ್ರಪಂಚದಾದ್ಯಂತದ ತಮಿಳು ಸಮುದಾಯದಲ್ಲಿ ಇದರ ಬಗ್ಗೆ ವಿಶೇಷ ಉತ್ಸಾಹವಿದೆ.

ಸ್ನೇಹಿತರೇ,

ಈ ತಾಮ್ರ ಫಲಕಗಳ ಬಗ್ಗೆ ಜನರಲ್ಲಿ ಸಾಕಷ್ಟು ಕುತೂಹಲ ಮೂಡಿದೆ. ಆದ್ದರಿಂದ ಇಂದು ಅವುಗಳಿಗೆ ಸಂಬಂಧಿಸಿದ ಕೆಲವು ವಿಷಯಗಳನ್ನು ನಿಮ್ಮೊಂದಿಗೆ ನಾನು ಹಂಚಿಕೊಳ್ಳಲು ಬಯಸುತ್ತೇನೆ. ಇದರಲ್ಲಿ 21 ದೊಡ್ಡ ಮತ್ತು ಮೂರು ಸಣ್ಣ ತಾಮ್ರದ ಫಲಕಗಳಿವೆ. ಅವು ಮುಖ್ಯವಾಗಿ ಮೊದಲನೇ ರಾಜ ರಾಜೇಂದ್ರ ಚೋಳ ಅವರ ತಂದೆ ರಾಜ ರಾಜರಾಜ ಚೋಳ ನೀಡಿದ ವಾಗ್ದಾನವನ್ನು ಈಡೇರಿಸುವುದಕ್ಕೆ ಸಂಬಂಧಿಸಿವೆ. ಅವು ಆನೈಮಂಗಲಂ ಗ್ರಾಮವನ್ನು ಬೌದ್ಧ ಮಠಕ್ಕೆ ದಾನ ಮಾಡಿದ್ದನ್ನು ಉಲ್ಲೇಖಿಸುತ್ತವೆ. ಈ ತಾಮ್ರ ಫಲಕಗಳು ಚೋಳ ರಾಜವಂಶದ ಸಾಧನೆಗಳನ್ನೂ ವಿವರಿಸುತ್ತವೆ. ಅವು ಚೋಳ ಸಾಮ್ರಾಜ್ಯದ ಬಲವಾದ ಸಮುದ್ರ ಶಕ್ತಿಯನ್ನು ಬಹಿರಂಗಪಡಿಸುತ್ತವೆ. ಅವು ಆಗ್ನೇಯ ಏಷ್ಯಾದ ದೇಶಗಳೊಂದಿಗಿನ ಅವರ ಸಂಬಂಧಗಳ ಬಗ್ಗೆಯೂ ಮಾಹಿತಿಯನ್ನು ಒದಗಿಸುತ್ತವೆ.

ಚೋಳ ಸಾಮ್ರಾಜ್ಯದ ಶ್ರೀಮಂತ ಇತಿಹಾಸ ಮತ್ತು ಸಂಸ್ಕೃತಿಯ ಬಗ್ಗೆ ನಮ್ಮೆಲ್ಲರಿಗೂ ಬಹಳ ಹೆಮ್ಮೆಯಿದೆ. ಸ್ನೇಹಿತರೆ, ನಮ್ಮ ಸರ್ಕಾರವು ಭಾರತದ ಈ ಅಮೂಲ್ಯ ಪರಂಪರೆಯನ್ನು ಸಂರಕ್ಷಿಸಲು ಸತತವಾಗಿ ಪ್ರಯತ್ನ ಮಾಡುತ್ತಲೇ ಇದೆ. ಈ ಅನುಕ್ರಮದಲ್ಲಿ ‘ಜ್ಞಾನ ಭಾರತಂ ಅಭಿಯಾನ’ ದ ಅಡಿಯಲ್ಲಿ ಛತ್ತೀಸ್ ಗಢ್ ನ ಮಲ್ಹಾರ್ ನಲ್ಲಿ ಕೂಡಾ ಒಂದು ಮಹತ್ವಪೂರ್ಣ ಅನ್ವೇಷಣೆ ಮಾಡಲಾಗಿದೆ. ಇಲ್ಲಿ ಮೂರು ಅಪರೂಪದ ತಾಮ್ರದ ಫಲಕಗಳು ಪತ್ತೆಯಾಗಿವೆ. ಇವು ಪಾಂಡುವಂಶೀ ರಾಜವಂಶದ ಮಹರ್ಷಿ ಬಾಲಾರ್ಜುನನ ಆಳ್ವಿಕೆಯ ಕಾಲದ್ದೆಂದು ನಂಬಲಾಗಿದೆ. ಈ ಶಾಸನಗಳು ಆರು-ಏಳನೇ ಶತಮಾನದ್ದು ಅಂದರೆ ಹದಿನಾಲ್ಕು ನೂರರಿಂದ ಹದಿನೈದು ನೂರರಷ್ಟು ಹಳೆಯದೆಂದೂ, ಈ ತಾಮ್ರದ ಫಲಕಗಳನ್ನು ಪ್ರಾಚೀನ ಬ್ರಾಹ್ಮಿ ಲಿಪಿ ಮತ್ತು ಪಾಲಿ ಭಾಷೆಯಲ್ಲಿ ಬರೆಯಲಾಗಿದೆಯೆಂದೂ ತಜ್ಞರು ನಂಬುತ್ತಾರೆ. ಇವುಗಳಿಂದ ಆ ಕಾಲದ ಆಡಳಿತ, ಧರ್ಮ ಮತ್ತು ಸಂಸ್ಕೃತಿಯ ಬಗ್ಗೆ ಪ್ರಮುಖ ಮಾಹಿತಿ ದೊರೆಯುತ್ತವೆ.

ಸ್ನೇಹಿತರೇ,

ನಾವು ಭಾರತೀಯರಲ್ಲಿ ಖಗೋಳವಿಜ್ಞಾನ ಅಂದರೆ astronomy ಬಗ್ಗೆ ಯಾವಾಗಲೂ ವಿಶೇಷ ಆಕರ್ಷಣೆಯಿದೆ. ನಮ್ಮ ದೇಶದಲ್ಲಿ ಇಂದಿಗೂ ಶತಮಾನಗಳಷ್ಟು ಹಳೆಯದಾದ ವೀಕ್ಷಣಾಲಯಗಳಿವೆ. ಇಲ್ಲಿ ಗಣಿತ ಶಾಸ್ತ್ರದ ಅದ್ಭುತ ಆವಿಷ್ಕಾರಗಳಾಗಿವೆ. Navigation ಆಗಿರಲಿ, ಪಂಚಾಂಗವಿರಲಿ, ಅಥವಾ ನಮ್ಮ ಹಬ್ಬ-ಹರಿದಿನಗಳಿರಲಿ, ಇವುಗಳೆಲ್ಲದರ ಸಂಬಂಧ ಆಕಾಶ ಮತ್ತು ನಕ್ಷತ್ರಗಳೊಂದಿಗಿದೆ. ನಮ್ಮ ದೇಶದಲ್ಲಿ ಈ ಖಗೋಳ ಶಾಸ್ತ್ರವು ಪ್ರತಿ ಪೀಳಿಗೆಯಲ್ಲೂ ಕುತೂಹಲ ಹುಟ್ಟು ಹಾಕಿದೆ. ಅವರನ್ನು ಅನ್ವೇಷಣೆಗೆ ಪ್ರೇರೇಪಿಸಿದೆ ಮತ್ತು ಇಂದಿನ ಯುವಜನರಲ್ಲಿ ಕೂಡಾ ಇದರ ಬಗ್ಗೆ ಸಾಕಷ್ಟು ಉತ್ಸಾಹ, ಕುತೂಹಲ ಕಂಡು ಬರುತ್ತದೆ. ಇತ್ತೀಚಿನ ದಿನಗಳಲ್ಲಿ, ದೇಶಾದ್ಯಂತ astronomy Clubs ಬಹಳ ಜನಪ್ರಿಯವಾಗುತ್ತಿರುವುದನ್ನು ನೀವು ನೋಡಿಯೇ ಇರುತ್ತೀರಿ. ದೊಡ್ಡ ನಗರಗಳಿಂದ ಹಿಡಿದು ಸಣ್ಣ ಪಟ್ಟಣಗಳವರೆಗೂ, ಶಾಲೆಗಳಿಂದ ಹಿಡಿದು ಉದ್ಯಾನವನಗಳವರೆಗೂ ಈ ಸಂಬಂಧ ಚಟುವಟಿಕೆಗಳು ಕಂಡುಬರುತ್ತವೆ. ನನಗೆ ಬೆಂಗಳೂರು Astronomical Society ಬಗ್ಗೆ ತಿಳಿದುಬಂದಿತು. ಇಲ್ಲಿ ವೀಕ್ಷಣಾ ಸೆಷನ್ ಗಳನ್ನು ಆಯೋಜಿಸಲಾಗುತ್ತದೆ. ಈ ಸಂಸ್ಥೆಯು ಗ್ರಾಮೀಣ ಪ್ರದೇಶಗಳಲ್ಲಿ ಖಗೋಳಶಾಸ್ತ್ರವನ್ನು ಜನಪ್ರಿಯಗೊಳಿಸುವ ಅಭಿಯಾನವನ್ನು ಕೂಡಾ ಆರಂಭಿಸಿದೆ. ‘ಖಗೋಳ್ ಮಂಡಲ್ (खगोल मण्डल’) ಹೆಸರಿನ ಒಂದು ತಂಡವು 30 ಗಂಟೆಗಳ ಅವಧಿಯ ಒಂದು ದೊಡ್ಡ innovative course ಆರಂಭಿಸಿದೆ.

ಸ್ನೇಹಿತರೇ,

ರಾತ್ರಿಯ ವೇಳೆ ನಕ್ಷತ್ರಗಳನ್ನು ವೀಕ್ಷಿಸುವುದು ಬಹಳ ಅದ್ಭುತ ಅನುಭವ ಎನಿಸುತ್ತದೆ. Astro Kerala ಹೆಸರಿನ ಒಂದು ಸಂಸ್ಥೆಯು Night Observation Camps ಮತ್ತು ಕಾರ್ಯಾಗಾರಗಳನ್ನು ಆಯೋಜಿಸುತ್ತದೆ. ಇಲ್ಲಿ ಯುವ ಸ್ನೇಹಿತರು Telescope ತಯಾರಿಕೆ ಮತ್ತು star maps ನ ಉಪಯೋಗವನ್ನು ಕಲಿಯುತ್ತಾರೆ. ರಾಜಕೋಟ್ ನ Big Bang Astronomy Club  ಗಿರ್ ನ ಅರಣ್ಯಗಳಿಂದ ಹಿಡಿದು ಕಚ್ ನ ರಣ್ ವರೆಗೂ ಅನೇಕ astronomy ಕಾರ್ಯಕ್ರಮಗಳನ್ನು ಆಯೋಜಿಸಿದೆ. ‘ಜ್ಯೋತಿರ್ವಿದ್ಯಾ ಪರಿಸಂಸ್ಥಾ (ज्योतिर्विद्या परिसंस्था’) ಕೂಡಾ ಅತ್ಯಂತ ಪುರಾತನ ಖಗೋಳಶಾಸ್ತ್ರ ಸಂಸ್ಥೆಗಳಲ್ಲಿ ಒಂದಾಗಿದೆ. ಇಲ್ಲಿ ವೀಕ್ಷಣಾ ಸೌಲಭ್ಯಗಳೊಂದಿಗೆ ಪುಸ್ತಕಗಳು, ಗ್ರಂಥಾಲಯ ಮತ್ತು ಟೆಲಿಸ್ಕೋಪ್ ಲೈಬ್ರರಿ ಸೌಲಭ್ಯವೂ ಇದೆ. ನಾನು ISAAC (आईसैक) ಅನ್ನು ಕೂಡಾ ಉಲ್ಲೇಖಿಸಲು ಬಯಸುತ್ತೇನೆ. ಇದೊಂದು ರಾಷ್ಟ್ರವ್ಯಾಪಿ ವಿದ್ಯಾರ್ಥಿ-ನೇತೃತ್ವದ ನೆಟ್ವರ್ಕ್ ಆಗಿದ್ದು, ಖಗೋಳಶಾಸ್ತ್ರ ಮತ್ತು ಆಸ್ಟ್ರೋಫಿಸಿಕ್ಸ್ ಕ್ಲಬ್ ಗಳನ್ನು ಪರಸ್ಪರ ಸಂಪರ್ಕಿಸುತ್ತದೆ.

ಸ್ನೇಹಿತರೇ,

ನಿಮ್ಮ ಹವ್ಯಾಸಕ್ಕಾಗಿ ಸಮಯ ಮೀಸಲಿಡುವುದು ಮತ್ತು ಯಾವಾಗಲೂ ಏನನ್ನೂದರೂ ಹೊಸದನ್ನು ಕಲಿಯುತ್ತಲೇ ಇರುವುದು ಬಹಳ ಅಗತ್ಯ. ಈ ರಜಾದಿನಗಳಲ್ಲಿ ಯುವಜನರು ಖಗೋಳಶಾಸ್ತ್ರ ಕ್ಲಬ್‌ ಗೆ ಸೇರಿಕೊಳ್ಳಬೇಕೆಂದೂ ಮತ್ತು ತಾರಾಲಯಕ್ಕೆ ಭೇಟಿ ನೀಡಬೇಕೆಂದು ನಾನು ಮನವಿ ಮಾಡುತ್ತೇನೆ.

ಸ್ನೇಹಿತರೇ,

‘ಮನದ ಮಾತು’ ಕಾರ್ಯಕ್ರಮವನ್ನು ಟಿವಿಯಲ್ಲಿ ವೀಕ್ಷಿಸುತ್ತಿರುವವರಿಗೆ ಒಂದು ವಿಡಿಯೋ ಖಂಡಿತವಾಗಿಯೂ ವೀಕ್ಷಿಸಬೇಕೆಂದು ಹೇಳುತ್ತೇನೆ. ಈ ವಿಡಿಯೋ ಕಳೆದ ಕೆಲವು ದಿನಗಳಲ್ಲಿ ಬಹಳ ಚರ್ಚೆಗೆ ಕಾರಣವಾಗಿತ್ತು. ಇದರಲ್ಲಿ ಕೆಲವರು ಬಹಳ ಧೈರ್ಯದಿಂದ, ಬಹಳ ಜಾಗರೂಕತೆಯಿಂದ ಒಂದು ಗಂಗಾ ಡಾಲ್ಫಿನ್ ಅನ್ನು ರಕ್ಷಿಸಲು ಪ್ರಯತ್ನಿಸುತ್ತಿದ್ದಾರೆ. ಈ ಸಂಪೂರ್ಣ ಪ್ರಯತ್ನಕ್ಕೆ ಸುಮಾರು 13 ಗಂಟೆಗಳ ಕಾಲ ಹಿಡಿಯಿತೆಂದು ತಿಳಿದು ನಿಮಗೆ ಆಶ್ಚರ್ಯವೆನಿಸಬಹುದು. ಕೊನೆಯಲ್ಲಿ ಆ ಡಾಲ್ಫಿನ್ ರಕ್ಷಿಸಲ್ಪಟ್ಟಿತು.

ಸ್ನೇಹಿತರೇ,

ಭಾರತದ ಮೊದಲ ಗಂಗಾ ಡಾಲ್ಫಿನ್ ರಕ್ಷಣಾ ಆಂಬ್ಯುಲೆನ್ಸ್ (dolphin rescue ambulance) ಇದರಲ್ಲಿ ಪ್ರಮುಖ ಪಾತ್ರ ವಹಿಸಿದೆ. ಈ ಘಟನೆ ಉತ್ತರ ಪ್ರದೇಶದಲ್ಲಿ ಸಂಭವಿಸಿದೆ. ಅಲ್ಲಿನ ಕಾಲುವೆಯಲ್ಲಿ ಗಂಗಾ ಡಾಲ್ಫಿನ್ ಸಿಲುಕಿ ಕೊಂಡಿತ್ತು. ಆ ಸಮಯದಲ್ಲಿ, 'ನಮಾಮಿ ಗಂಗಾ ಅಭಿಯಾನ'ದ ಅಡಿಯಲ್ಲಿ ನಿರ್ಮಿಸಲಾದ ಈ ಆಂಬ್ಯುಲೆನ್ಸ್, ಅದಕ್ಕೆ ಒಂದು  ಭರವಸೆಯ ಕಿರಣದಂತೆ ಅದರ ಬಳಿ ತಲುಪಿತು. ನಂತರ ಅದನ್ನು ಎಚ್ಚರಿಕೆಯಿಂದ ರಕ್ಷಿಸಲಾಯಿತು. ಅದನ್ನು ಪರೀಕ್ಷಿಸಿ, ಚಿಕಿತ್ಸೆ ನೀಡಲಾಯಿತು ಮತ್ತು ನಂತರ ಸುರಕ್ಷಿತವಾಗಿ ರಾಪ್ತಿ ನದಿಯಲ್ಲಿ ಬಿಡಲಾಯಿತು. ಒಂದು ರೀತಿಯಲ್ಲಿ ಹೇಳಬೇಕೆಂದರೆ,  ಒಂದು ಜೀವ ಪುನಃ ತನ್ನ ಮನೆಗೆ ಮರಳಿತು.

ಸ್ನೇಹಿತರೇ,

ಈ dolphin rescue ambulance ಬಹಳ ವಿಶೇಷವಾದುದು. ಇದನ್ನು ಒಂದು ನಡೆದಾಡುವ ಆಸ್ಪತ್ರೆಯ ರೀತಿಯಲ್ಲಿ ಸಿದ್ಧಪಡಿಸಲಾಗಿದೆ. ಇದರಲ್ಲಿ Dolphin ಅನ್ನು ಸುರಕ್ಷಿತವಾಗಿ ಇರಿಸುವಂತಹ ವ್ಯವಸ್ಥೆಯಿದೆ. ಆಮ್ಲಜನಕ ಪೂರೈಕೆಯ ಸೌಲಭ್ಯವಿದೆ, ವಿಶೇಷ stretcher ಇದೆ, ರಕ್ಷಿಸುವ ಉಪಕರಣವಿದೆ ಅಂದರೆ, ಯಾವುದಾದರೂ ಡಾಲ್ಫಿನ್ ಗಾಯಗೊಂಡರೆ, ಕಾಲುವೆಯಲ್ಲಿ ಸಿಲುಕಿಕೊಂಡರೆ ಅಥವಾ ನದಿಯಿಂದ ಹೊರಬಂದರೆ, ತಕ್ಷಣವೇ ಅದಕ್ಕೆ ಸಹಾಯ ಮಾಡಬಹುದಾಗಿದೆ.

ಸ್ನೇಹಿತರೇ,

ನಾವು ಗಂಗಾ ಡಾಲ್ಫಿನ್ ಅನ್ನು ರಕ್ಷಿಸಿದಾಗ, ನಾವು ಕೇವಲ ಒಂದು ಜಾತಿಯನ್ನಷ್ಟೇ ಅಲ್ಲದೇ,  ಗಂಗೆಯ ಜೀವವೈವಿಧ್ಯವನ್ನು ಉಳಿಸಿದಂತಾಗುತ್ತದೆ. ನಾವು ನದಿಯ ಸಂಪೂರ್ಣ ಜೀವನ ವ್ಯವಸ್ಥೆಯನ್ನು ಉಳಿಸುತ್ತೇವೆ ಮತ್ತು ನಮ್ಮ ಭವಿಷ್ಯದ ಪೀಳಿಗೆಗಾಗಿ ಪ್ರಕೃತಿಯ ಅಮೂಲ್ಯ ಪರಂಪರೆಯನ್ನು ಕಾಪಾಡುತ್ತೇವೆ.

ನನ್ನ ಪ್ರೀತಿಯ ದೇಶಬಾಂಧವರೇ,

ನಿಮ್ಮಲ್ಲಿ ಅನೇಕರಿಗೆ ನದಿ, ಕೆರೆ ಅಥವಾ ಬಾವಿಯ ನೀರಿನೊಂದಿಗಿನ ನೆನಪು ಖಂಡಿತವಾಗಿಯೂ ಇದ್ದೇ ಇರುತ್ತದೆ. ಕೆಲವರಿಗೆ ಕೆರೆಯಲ್ಲಿ ಈಜಿದ ನೆನಪಿರಬಹುದು, ಕೆಲವರಿಗೆ ಗೆಳೆಯರೊಂದಿಗೆ ಕೆರೆಯ ಸಮೀಪ ಆಟವಾಡಿದ ನೆನಪಿರಬಹುದು, ಕೆಲವರಿಗೆ ಆ ಮಣ್ಣಿನ ಸುವಾಸನೆ ನೆನಪಿರಬಹುದು. ಬಾಲ್ಯಕಾಲದ ಇಂತಹ ನೆನಪುಗಳು ಜೀವನದುದ್ದಕ್ಕೂ ಮನಸ್ಸಿನಲ್ಲಿ ಹಾಗೆಯೇ ಉಳಿದಿರುತ್ತವೆ.

ಸ್ನೇಹಿತರೇ,

ನೆನಪುಗಳನ್ನು ಸಂರಕ್ಷಿಸುವ ಇಂತಹ ಪ್ರೇರಣಾದಾಯಕ ವಿಷಯವೊಂದು ಉತ್ತರ ಪ್ರದೇಶದ ಬಸ್ತಿ ಜಿಲ್ಲೆಯಿಂದ ಬೆಳಕಿಗೆ ಬಂದಿದೆ. ಬಸ್ತಿಯ ನಿವಾಸಿ ಆಕಾಶ್ ಗುಪ್ತಾ ಅವರು ತಮ್ಮ ಗ್ರಾಮದಲ್ಲಿದ್ದ ಮನೋರಮಾ ನದಿಯನ್ನು ನೋಡಿ ಬಹಳ ದುಃಖಿತರಾಗುತ್ತಿದ್ದರು. ಏಕೆಂದರೆ ಅವರು ಬಾಲ್ಯದಿಂದಲೂ ಅವರು ಈ ನದಿಯನ್ನು ಸದಾ ಸ್ವಚ್ಛ ಹಾಗೂ ಜೀವಂತವಾಗಿ ಹರಿಯುವುದನ್ನು ನೋಡುತ್ತಾ ಬಂದಿದ್ದರು. ಕಾಲಕ್ರಮೇಣ ಈ ನದಿಯಲ್ಲಿ ಪ್ಲಾಸ್ಟಿಕ್ ಸಂಗ್ರಹವಾಗತೊಡಗಿತು. ಕೊಳಕು ಹೆಚ್ಚಾಗುತ್ತಲೇ ಇತ್ತು. ಇದಕ್ಕಾಗಿ ಯಾರನ್ನೂ ದೂರದೇ ಹೊಸ ಆರಂಭಕ್ಕೆ ಶ್ರೀ ಆಕಾಶ್ ನಿರ್ಧರಿಸಿದರು. ದೂರಲ್ಲ, ಹೊಸ ಆರಂಭ ಎನ್ನುವುದು ಅವರ ಮಂತ್ರವಾಯಿತು. ಅವರು ತಮ್ಮೊಂದಿಗೆ ತಮ್ಮ ಸ್ನೇಹಿತರನ್ನು ಸೇರಿಸಿಕೊಂಡರು. ಅವರ ಬಳಿ ಇದ್ದದ್ದು ಬಲೆ, ಸಲಿಕೆ ಮತ್ತು ಬುಟ್ಟಿ ಮಾತ್ರ ಆದರೆ ಅವರಲ್ಲಿದ್ದ ಬಹು ದೊಡ್ಡ ಶಕ್ತಿಯೆಂದರೆ ಏನನ್ನಾದರೂ ಬದಲಾಯಿಸಬಹುದೆಂಬ ಸಂಕಲ್ಪ. ಈ ಯುವಕರು ನದಿಯಲ್ಲಿ ಇಳಿಯುತ್ತಿದ್ದರು ಮತ್ತು ನೀರಿನಲ್ಲಿದ್ದ ತ್ಯಾಜ್ಯ ಹೊರತೆಗೆಯುತ್ತಿದ್ದರು. ಪ್ಲಾಸ್ಟಿಕ್ ಮತ್ತು ಇನ್ನಿತರ ತ್ಯಾಜ್ಯ ವಸ್ತುಗಳನ್ನು ಹೊರತರುತ್ತಿದ್ದರು. ಅನೇಕ ಬಾರಿ ಒಂದು ದಿನದಲ್ಲಿ 50-60 ಕಿಲೋ ತ್ಯಾಜ್ಯ ನದಿಯಿಂದ ಹೊರಬರುತ್ತಿತ್ತು. ಕ್ರಮೇಣ ಮನೋರಮಾ ನದಿಯ ಆ ಭಾಗ ಸ್ವಚ್ಛವಾಗಿ ಕಾಣತೊಡಗಿತು. ಸುತ್ತಮುತ್ತಲಿನ ಜನರು ಕೂಡಾ ಈ ಕೆಲಸದತ್ತ ಗಮನ ಹರಿಸತೊಡಗಿದರು. ಜನರಲ್ಲಿ ಸ್ವಚ್ಛತೆಯ ಬಗ್ಗೆ ಜಾಗೃತಿ ಹೆಚ್ಚಾಯಿತು.

ಸ್ನೇಹಿತರೇ,

ಗೋವಾದಿಂದ ಇಂತಹದ್ದೇ ಪ್ರೇರಣಾದಾಯಕ ಕತೆಯೊಂದು ಹೊರಬಂದಿದೆ. ಗೋವಾದ ಬಾಲಕೃಷ್ಣ ಅಯ್ಯ ಅವರು ಓರ್ವ ನಿವೃತ್ತ ಶಿಕ್ಷಕರು. ಆದರೆ ಸಮಾಜಕ್ಕಾಗಿ ಕೆಲಸ ಮಾಡುವ ಅವರ ಉತ್ಸಾಹ ಇಂದಿಗೂ ಕುಗ್ಗದೆ ಅದೇ ರೀತಿ ಉಳಿದಿದೆ. ಮಡ್ಡಿ-ತೋಲಾಪ್ ಪ್ರದೇಶದಲ್ಲಿದ್ದ ನೀರಿನ ಸಮಸ್ಯೆ ಅವರನ್ನು ಬಹಳ ಚಿಂತಿತರನ್ನಾಗಿಸಿತ್ತು. ಅವರೂ ಪರಿಹಾರಕ್ಕಾಗಿ ಕೆಲಸ ಆರಂಭಿಸಿದರು. ಕೊಳವೆ ಮಾರ್ಗ ಅಳವಡಿಸುವ ಕಾರ್ಯದಲ್ಲಿ ಬಾಲಕೃಷ್ಣ ಅವರು ಮಹತ್ವದ ಪಾತ್ರ ವಹಿಸಿದರು. ಇದರಿಂದಾಗಿ ಅನೇಕ ಮನೆಗಳಿಗೆ ನೀರು ತಲುಪುವಂತಾಯಿತು. ಪ್ರತಿದಿನ ನೀರಿಗಾಗಿ ಬವಣೆ ಅನುಭವಿಸುತ್ತಿದ್ದ ಕುಟುಂಬಗಳಿಗೆ ಇದು ಅತಿ ದೊಡ್ಡ ಪರಿಹಾರ ದೊರೆತಂತಾಯಿತು.

ಸ್ನೇಹಿತರೇ,

ಕಳೆದ ವರ್ಷ ನನಗೆ ಅತ್ಯಂತ ಅದ್ಭುತ ಅನುಭವವಾಯಿತು. ಇದು ಮನ್ ಕಿ ಬಾತ್ ನೊಂದಿಗೆ ಕೂಡಾ ಸಂಬಂಧಿಸಿದೆ. ಹೀಗಾಗಿ ನಾನು ಅದರ ವಿಷಯ ಕುರಿತು ನಿಮ್ಮೊಂದಿಗೆ ಮಾತನಾಡಲು ಬಯಸುತ್ತೇನೆ. ತಮಿಳುನಾಡಿನ ನಾಗರಕೋಯಿಲ್ ನಲ್ಲಿ ಓರ್ವ ಶಿಕ್ಷಕಿಯೊಂದಿಗೆ ನನ್ನ ಭೇಟಿಯಾಯಿತು. ಸುಮಾರು ಮೂರು ದಶಕಗಳ ಹಿಂದೆಯೇ ನಾನು ಅವರನ್ನು ಭೇಟಿಯಾಗಿದ್ದೆ. ನಾನು ಮಾತನಾಡುತ್ತಿರುವುದು ಗಿರಿಜಾ ಅಮ್ಮನವರ ಬಗ್ಗೆ. ಈ ಭೇಟಿಯ ಸಮಯದಲ್ಲಿ ಕೆಲವು ಯುವ ವಿದ್ಯಾರ್ಥಿಗಳು ಕೂಡಾ ಅವರೊಂದಿಗಿದ್ದರು.

ಸ್ನೇಹಿತರೇ,

ಗಿರಿಜಾ ಅಮ್ಮಾ ಅವರು ಸುಮಾರು 15 ಶಾಲೆಗಳನ್ನು ನಡೆಸುತ್ತಾರೆ. ಇವುಗಳ ಪೈಕಿ ಚೆನ್ನೈನ ಜಯಗೋಪಾಲ್ ಗರೋಡಿಯಾ ಹಿಂದೂ ವಿದ್ಯಾಲಯ ಮುಖ್ಯವಾದುದು. ಈಕೆಯ ದೇಶಭಕ್ತಿಯ ಮನೋಭಾವ ಪ್ರತಿ ಭಾರತೀಯನಿಗೂ ಸ್ಫೂರ್ತಿದಾಯಕವಾಗಿದೆ. ಮನದ ಮಾತಿನಿಂದ ಪ್ರೇರಣೆ ಪಡೆದ ಅವರು ದೇಶದ ಅನೇಕ ಸೈನಿಕರಿಗೆ ಕೊಡುಗೆ ನೀಡುವುದಾಗಿ ಸಂಕಲ್ಪ ತೊಟ್ಟರು. ಇದಕ್ಕಾಗಿ ಅವರು ತಮ್ಮೆಲ್ಲಾ ಶಾಲೆಗಳ ವಿದ್ಯಾರ್ಥಿಗಳಿಗೆ ಸ್ಫೂರ್ತಿ ನೀಡಿದರು. ಪ್ರತಿದಿನವೂ ವೀರ ಸೈನಿಕರಿಗಾಗಿ ಒಂದೊಂದು ರೂಪಾಯಿ ಕೊಡುಗೆ ನೀಡಬೇಕೆಂದು ಅವರು ಮಕ್ಕಳಲ್ಲಿ ಕೇಳಿಕೊಂಡರು. ಅಂದರೆ ಒಂದು ವರ್ಷದಲ್ಲಿ ಪ್ರತಿ ವಿದ್ಯಾರ್ಥಿಯಿಂದ 365 ರೂಪಾಯಿ ಸಂಗ್ರಹವಾಯಿತು.ಈ ಸಣ್ಣ ಸಣ್ಣ ಕೊಡುಗೆಯಿಂದ ಸರಿ ಸುಮಾರು 40 ಲಕ್ಷ ರೂಪಾಯಿ ಸಂಗ್ರಹವಾಯಿತು. ಗಿರಿಜಾ ಅಮ್ಮ ಅವರು ಈ ಸಂಪೂರ್ಣ ಮೊತ್ತದ ಚೆಕ್ ಅನ್ನು ನನಗೆ ನೀಡಿದರು. ಭಾರತ ಮಾತೆಗೆ ಅವರ ಹೃದಯದಲ್ಲಿದ್ದ ಸಮರ್ಪಣಾ ಭಾವ ಅದೆಷ್ಟು ಆಳವಾಗಿತ್ತೆಂಬುದು ಅವರೊಂದಿಗಿನ ಮಾತುಕತೆಯಿಂದ ನನಗೆ ಮನದಟ್ಟಾಯಿತು. ಕಳೆದ ವರ್ಷವಷ್ಟೇ ಚೆನ್ನೈನ ಪ್ರಥಮ ಹಿಂದೂ ವಿದ್ಯಾಲಯ ತನ್ನ 50 ವರ್ಷಗಳನ್ನು ಪೂರ್ಣಗೊಳಿಸಿತು. ದೇಶದ ಶಿಕ್ಷಣ ಮತ್ತು ಸಾಂಸ್ಕೃತಿಕ ಹೆಮ್ಮೆಯನ್ನು ಮುಂದಕ್ಕೆ ಕೊಂಡೊಯ್ಯುವಲ್ಲಿ, ಶಾಲೆಯ ನೆಟ್ವರ್ಕ್ ನ ಪಾತ್ರ ಅತ್ಯಂತ ಶ್ಲಾಘನೀಯವಾಗಿದೆ. ಇದರೊಂದಿಗೆ ಕೈಜೋಡಿಸಿರುವ ಪ್ರತಿಯೊಬ್ಬರಿಗೂ ನಾನು ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ ಮತ್ತು ವೀರ ಸೈನಿಕರಿಗಾಗಿ ಕೊಡುಗೆ ನೀಡಿದ ಆ ವಿದ್ಯಾರ್ಥಿಗಳನ್ನು ಹೃತ್ಪೂರ್ವಕವಾಗಿ ಪ್ರಶಂಸಿಸುತ್ತೇನೆ.

ಸ್ನೇಹಿತರೇ,

ಭಾರತದ ಪ್ರತಿ ಗ್ರಾಮದಲ್ಲಿ, ಪ್ರತಿ ನಗರದಲ್ಲಿ, ನಮಗೆ ಸ್ಫೂರ್ತಿ-ಪ್ರೇರಣೆ ನೀಡುವಂತಹ ಏನಾದರೊಂದು ನಡೆಯುತ್ತಲೇ ಇದೆ. ಹಲವು ಬಾರಿ ಈ ಪ್ರಯತ್ನಗಳ ಬಗ್ಗೆ ಹೆಚ್ಚು ಮಾತುಕತೆ ನಡೆಯುವುದಿಲ್ಲ, ಆದರೆ ನಮಗೆ ಇವುಗಳ ಬಗ್ಗೆ ತಿಳಿದುಬಂದಾಗ, ನಮ್ಮ ದೇಶದ, ನಮ್ಮ ಜನರ ಶಕ್ತಿಯಿಂದ ದೇಶ ಪ್ರಗತಿಯ ಹಾದಿಯಲ್ಲಿ ಮುಂದೆ ಸಾಗುತ್ತಿದೆ ಎಂಬ ನಂಬಿಕೆ ಮತ್ತಷ್ಟು ಬಲಗೊಳ್ಳುತ್ತದೆ. ನಿಮ್ಮ ಸುತ್ತಮುತ್ತ ನಡೆಯುತ್ತಿರುವ ಇಂತಹ ಪ್ರಯತ್ನಗಳನ್ನು ಖಂಡಿತವಾಗಿಯೂ ನೋಡಿ ಎನ್ನುವುದು ನಿಮ್ಮೆಲ್ಲರಲ್ಲಿ ನನ್ನ ಮನವಿ. ಸಮಾಜಕ್ಕಾಗಿ ಉತ್ತಮ ಕೆಲಸ-ಕಾರ್ಯ ಮಾಡುತ್ತಿರುವ ವ್ಯಕ್ತಿಗಳನ್ನು ಗುರುತಿಸಿ, ಅವರನ್ನು ಪ್ರಶಂಸಿಸಿ, ಅವರಿಂದ ಕಲಿಯಿರಿ, ಹಾಗೂ ಸಾಧ್ಯವಾದಲ್ಲಿ ನೀವು ಕೂಡಾ ಯಾವುದಾದರೊಂದು ಉತ್ತಮ ಕೆಲಸದಲ್ಲಿ ಕೈಜೋಡಿಸಿ. ಮುಂದಿನ ತಿಂಗಳ ಮನದ ಮಾತಿನಲ್ಲಿ ಮತ್ತಷ್ಟು ಪ್ರೇರಣಾದಾಯಕ ವಿಷಯಗಳೊಂದಿಗೆ ಮತ್ತೆ ನಿಮ್ಮನ್ನು ಭೇಟಿಯಾಗುತ್ತೇನೆ. ಅನೇಕಾನೇಕ ಧನ್ಯವಾದ. ನಮಸ್ಕಾರ.