ತಿಳುವಳಿಕಾ ಒಡಂಬಡಿಕೆಗಳು ಮತ್ತು ಒಪ್ಪಂದಗಳ ವಿನಿಮಯ

ಕ್ರಮ ಸಂಖ್ಯೆ

ತಿಳುವಳಿಕಾ ಒಡಂಬಡಿಕೆ/ಒಪ್ಪಂದದ ಹೆಸರು

ತಾಂಜೇನಿಯಾ ಕಡೆಯಿಂದ ಪ್ರತಿನಿಧಿ

ಭಾರತದ ಪ್ರತಿನಿಧಿ

  1. 1.

ಡಿಜಿಟಲ್ ರೂಪಾಂತರಕ್ಕಾಗಿ ಜನಸಾಮಾನ್ಯರ ಮಟ್ಟದಲ್ಲಿ ಜಾರಿಗೆ ತರಲಾದ ಯಶಸ್ವಿ ಡಿಜಿಟಲ್ ಪರಿಹಾರಗಳನ್ನು ಹಂಚಿಕೊಳ್ಳುವ ವಿಚಾರದಲ್ಲಿ ಸಹಕಾರಕ್ಕಾಗಿ ಭಾರತ ಗಣರಾಜ್ಯದ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಮತ್ತು ತಾಂಜೇನಿಯಾ ಗಣರಾಜ್ಯದ ಮಾಹಿತಿ, ಸಂವಹನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ನಡುವೆ ಒಪ್ಪಂದ

ಗೌರವಾನ್ವಿತ ನಾಪ್‌ ಎಂ. ನೌಯೆ, ತಾಂಜೇನಿಯಾದ ಮಾಹಿತಿ, ಸಂವಹನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವರು

ಡಾ. ಎಸ್. ಜೈಶಂಕರ್, ಭಾರತದ ವಿದೇಶಾಂಗ ವ್ಯವಹಾರಗಳ ಸಚಿವರು

  1. 2.

ಭಾರತ ಗಣರಾಜ್ಯದ ಭಾರತೀಯ ನೌಕಾಪಡೆ ಮತ್ತು ತಾಂಜೇನಿಯಾ ಸಂಯುಕ್ತ ಗಣರಾಜ್ಯದ ʻತಾಂಜೇನಿಯಾ ಶಿಪ್ಪಿಂಗ್ ಏಜೆನ್ಸಿಗಳ ನಿಗಮʼದ ನಡುವೆ ʻಹಡಗು ಚಲನವಲನ ಪೂರ್ವ ಮಾಹಿತಿʼ(ವೈಟ್‌ ಶಿಪ್ಪಿಂಗ್‌ ಇನ್ಫರ್ಮೇಶನ್‌) ಹಂಚಿಕೊಳ್ಳುವ ಕುರಿತು ತಾಂತ್ರಿಕ ಒಪ್ಪಂದ

ಗೌರವಾನ್ವಿತ ಶ್ರೀ ಜನವರಿ ವೈ. ಮಕಾಂಬಾ, ತಾಂಜೇನಿಯಾದ ವಿದೇಶಾಂಗ ವ್ಯವಹಾರಗಳು ಮತ್ತು ಪೂರ್ವ ಆಫ್ರಿಕಾದ ಸಹಕಾರ ಸಚಿವರು

ಡಾ. ಎಸ್. ಜೈಶಂಕರ್, ಭಾರತದ ವಿದೇಶಾಂಗ ವ್ಯವಹಾರಗಳ ಸಚಿವರು

  1. 3.

2023-2027ನೇ ಸಾಲಿನಲ್ಲಿ ಭಾರತ ಸರ್ಕಾರ ಮತ್ತು ತಾಂಜೇನಿಯಾ ಸಂಯುಕ್ತ ಗಣರಾಜ್ಯದ ಸರ್ಕಾರದ ನಡುವೆ ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮ

ಗೌರವಾನ್ವಿತ ಜನವರಿ ವೈ. ಮಕಾಂಬಾ, ತಾಂಜೇನಿಯಾದ ವಿದೇಶಾಂಗ ವ್ಯವಹಾರಗಳು ಮತ್ತು ಪೂರ್ವ ಆಫ್ರಿಕಾದ ಸಹಕಾರ ಸಚಿವರು

ಡಾ. ಎಸ್. ಜೈಶಂಕರ್, ಭಾರತದ ವಿದೇಶಾಂಗ ವ್ಯವಹಾರಗಳ ಸಚಿವರು

  1. 4.

ತಾಂಜೇನಿಯಾದ ʻರಾಷ್ಟ್ರೀಯ ಕ್ರೀಡಾ ಮಂಡಳಿʼ ಮತ್ತು ʻಭಾರತೀಯ ಕ್ರೀಡಾ ಪ್ರಾಧಿಕಾರʼದ ನಡುವೆ ಕ್ರೀಡಾ ಕ್ಷೇತ್ರದಲ್ಲಿನ ಸಹಕಾರಕ್ಕಾಗಿ ಒಡಂಬಡಿಕೆ

ಗೌರವಾನ್ವಿತ ಶ್ರೀ ಜನವರಿ ವೈ. ಮಕಾಂಬಾ, ತಾಂಜೇನಿಯಾದ ವಿದೇಶಾಂಗ ವ್ಯವಹಾರಗಳು ಮತ್ತು ಪೂರ್ವ ಆಫ್ರಿಕಾದ ಸಹಕಾರ ಸಚಿವರು

ಡಾ. ಎಸ್. ಜೈಶಂಕರ್, ಭಾರತದ ವಿದೇಶಾಂಗ ವ್ಯವಹಾರಗಳ ಸಚಿವರು

  1. 5.

ಭಾರತ ಗಣರಾಜ್ಯದ ಬಂದರುಗಳು, ಹಡಗು ಮತ್ತು ಜಲಮಾರ್ಗಗಳ ಸಚಿವಾಲಯದ ಅಡಿಯಲ್ಲಿ ಬರುವ ʻಜವಾಹರಲಾಲ್ ನೆಹರು ಬಂದರು ಪ್ರಾಧಿಕಾರʼ ಮತ್ತು ತಾಂಜೇನಿಯಾ ಸಂಯುಕ್ತ ಗಣರಾಜ್ಯದ ʻತಾಂಜೇನಿಯಾ ಹೂಡಿಕೆ ಕೇಂದ್ರʼದ ನಡುವೆ ತಾಂಜೇನಿಯಾದಲ್ಲಿ ಕೈಗಾರಿಕಾ ಪಾರ್ಕ್ ಸ್ಥಾಪನೆಗಾಗಿ ಒಪ್ಪಂದ

ಗೌರವಾನ್ವಿತ ಪ್ರೊ. ಕಿಟಿಲಾ ಎ. ಕುಂಬೊ, ತಾಂಜೇನಿಯಾದ ಯೋಜನೆ ಮತ್ತು ಹೂಡಿಕೆ ರಾಜ್ಯ ಸಚಿವರು

ಡಾ. ಎಸ್. ಜೈಶಂಕರ್, ಭಾರತದ ವಿದೇಶಾಂಗ ವ್ಯವಹಾರಗಳ ಸಚಿವರು

 

  1. 6.

ಕಡಲ ಉದ್ಯಮದಲ್ಲಿ ಸಹಕಾರಕ್ಕಾಗಿ ʻಕೊಚ್ಚಿನ್ ಶಿಪ್ ಯಾರ್ಡ್ ಲಿಮಿಟೆಡ್ʼ ಮತ್ತು ʻಮೆರೈನ್ ಸರ್ವೀಸಸ್ ಕಂಪನಿ ಲಿಮಿಟೆಡ್ʼ ನಡುವೆ ಒಡಂಬಡಿಕೆ

ಶ್ರೀಮತಿ ಅನಿಸಾ ಕೆ. ಎಂಬೆಗಾ, ಭಾರತದಲ್ಲಿನ ತಾಂಜೇನಿಯಾದ ಹೈಕಮಿಷನರ್

ಶ್ರೀ ಬಿನಯ ಶ್ರೀಕಂಠ ಪ್ರಧಾನ್, ತಾಂಜೇನಿಯಾದಲ್ಲಿನ ಭಾರತದ ಹೈಕಮಿಷನರ್

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
Farmers procure 3.5 times more organic manure this kharif season

Media Coverage

Farmers procure 3.5 times more organic manure this kharif season
NM on the go

Nm on the go

Always be the first to hear from the PM. Get the App Now!
...
Prime Minister pays tributes to Dharti Aaba Bhagwan Birsa Munda Ji on his martyrdom day
June 09, 2026

Prime Minister Shri Narendra Modi today paid tributes to Dharti Aaba Bhagwan Birsa Munda Ji on his martyrdom day. The Prime Minister noted that he fought with indomitable courage against foreign rule for the protection of water, forest, and land.

Shri Modi stated that his entire life was dedicated to protecting the self-respect, culture, and rights of the tribal community. The Prime Minister affirmed that his saga of sacrificing everything for the motherland will continue to infuse patriotism in every generation of the country.

The Prime Minister posted on X:
"धरती आबा भगवान बिरसा मुंडा जी के बलिदान दिवस पर उन्हें कोटि-कोटि नमन। उन्होंने जल, जंगल और जमीन की रक्षा के लिए विदेशी हुकूमत के विरुद्ध अदम्य साहस के साथ संघर्ष किया। उनका पूरा जीवन जनजातीय समाज के स्वाभिमान, संस्कृति और अधिकारों की रक्षा को समर्पित रहा। मातृभूमि के लिए सर्वस्व त्याग करने की उनकी गाथा देश की हर पीढ़ी में राष्ट्रभक्ति का संचार करती रहेगी।"