5 ನೇ ಮೇ 2017 ರಂದು, ದಕ್ಷಿಣ ಏಷ್ಯಾದ ಸಹಕಾರವು ಬಲವಾದ ಪ್ರಚೋದನೆಯನ್ನು ಪಡೆದ ದಿನ , ದಕ್ಷಿಣ ಏಷ್ಯಾ ಉಪಗ್ರಹವನ್ನು ಯಶಸ್ವಿಯಾಗಿ ಪ್ರಾರಂಭಿಸಿದ ದಿನ, ಎರಡು ವರ್ಷಗಳ ಹಿಂದೆ ಭಾರತ ಮಾಡಿದ ಬದ್ಧತೆಯನ್ನು ಪೂರೈಸುವ ದಿನ.

ದಕ್ಷಿಣ ಏಷ್ಯಾ ಉಪಗ್ರಹದೊಂದಿಗೆ, ದಕ್ಷಿಣ ಏಷ್ಯಾದ ರಾಷ್ಟ್ರಗಳು ತಮ್ಮ ಸಹಕಾರವನ್ನು ಬ್ಯಾಹ್ಯಾಕಾಶಕ್ಕೆ ವಿಸ್ತರಿಸಿದೆ!

|

ಇತಿಹಾಸದ ಸೃಷ್ಟಿಗೆ ಸಾಕ್ಷಿಯಾಗಲು, ಭಾರತ, ಅಫ್ಘಾನಿಸ್ತಾನ, ಬಾಂಗ್ಲಾದೇಶ, ಭೂತಾನ್, ಮಾಲ್ಡೀವ್ಸ್, ನೇಪಾಳ ಮತ್ತು ಶ್ರೀಲಂಕಾ ನಾಯಕರು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

ಕಾರ್ಯಕ್ರಮದ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ದಕ್ಷಿಣ ಏಷ್ಯಾ ಉಪಗ್ರಹವನ್ನು ಸಾಧಿಸುವ ಸಾಮರ್ಥ್ಯದ ಸಂಪೂರ್ಣ ಚಿತ್ರವನ್ನು ನೀಡಿದರು.

|

ಉಪಗ್ರಹವು ಉತ್ತಮ ಆಡಳಿತ, ಪರಿಣಾಮಕಾರಿ ಸಂವಹನ, ಉತ್ತಮ ಬ್ಯಾಂಕಿಂಗ್ ಮತ್ತು ದೂರದ ಪ್ರದೇಶಗಳಲ್ಲಿ ಶಿಕ್ಷಣ, ನಿಖರವಾದ ಹವಾಮಾನ ಮುನ್ಸೂಚನೆ ಮತ್ತು ಟೆಲಿ-ಮೆಡಿಸಿನ್ ಮೂಲಕ ಜನರನ್ನು ಸಂಪರ್ಕಿಸುವ ಮೂಲಕ ಉತ್ತಮ ಚಿಕಿತ್ಸೆಯನ್ನು ಖಾತರಿಪಡಿಸುತ್ತದೆ ಎಂದು ಅವರು ಹೇಳಿದರು.

"ನಾವು  ಒಟ್ಟಿಗೆ ಸೇರ್ಪಡೆಗೊಂಡು ಜ್ಞಾನ, ತಂತ್ರಜ್ಞಾನ ಮತ್ತು ಬೆಳವಣಿಗೆಯ ಫಲವನ್ನು ಹಂಚಿಕೊಂಡಾಗ, ನಮ್ಮ ಅಭಿವೃದ್ಧಿ ಮತ್ತು ಸಮೃದ್ಧಿಯನ್ನು ನಾವು ವೇಗಗೊಳಿಸಬಹುದು" ಎಂದು ಮೋದಿ ಸರಿಯಾಗಿ ಹೇಳಿದರು .

  • Rajan Garg July 17, 2025

    om 🙏
  • Dalbir Chopra EX Jila Vistark BJP July 17, 2025


  • Rajan sahani July 17, 2025

    Search Results for: I have mind in Kashi to do developing to the new generation
  • रणजीत सिंह July 17, 2025

    मोदी जी है तो सब कुछ मुमकिन है
  • Yogendra Nath Pandey Lucknow Uttar vidhansabha July 17, 2025

    Jay hind
  • ram Sagar pandey July 17, 2025

    🌹🌹🙏🙏🌹🌹🌹🙏🏻🌹जय श्रीराम🙏💐🌹🌹🌹🙏🙏🌹🌹जय श्रीकृष्णा राधे राधे 🌹🙏🏻🌹जय माता दी 🚩🙏🙏जय माँ विन्ध्यवासिनी👏🌹💐ॐनमः शिवाय 🙏🌹🙏जय कामतानाथ की 🙏🌹🙏🌹🌹🙏🙏🌹🌹🌹🙏🏻🌹जय श्रीराम🙏💐🌹
  • Sudhir kumar modi July 16, 2025

    har har Mahadev
  • MUKESH KUMAR KASHYAP July 16, 2025

    जय हो
  • dharmendra singh tiwari July 16, 2025

    जय श्री सीताराम जी
  • ram Sagar pandey July 16, 2025

    🌹🌹🙏🙏🌹🌹🌹🙏🏻🌹जय श्रीराम🙏💐🌹🌹🌹🙏🙏🌹🌹🌹🌹🙏🙏🌹🌹जय माँ विन्ध्यवासिनी👏🌹💐ॐनमः शिवाय 🙏🌹🙏जय कामतानाथ की 🙏🌹🙏🌹🌹🙏🙏🌹🌹🌹🙏🏻🌹जय श्रीराम🙏💐🌹🌹🌹🙏🙏🌹🌹जय माता दी 🚩🙏🙏
Explore More
ಪ್ರತಿಯೊಬ್ಬ ಭಾರತೀಯನ ರಕ್ತ ಕುದಿಯುತ್ತಿದೆ: ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ

ಜನಪ್ರಿಯ ಭಾಷಣಗಳು

ಪ್ರತಿಯೊಬ್ಬ ಭಾರತೀಯನ ರಕ್ತ ಕುದಿಯುತ್ತಿದೆ: ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ
India’s green infra surge could spark export wave, says Macquarie’s Dooley

Media Coverage

India’s green infra surge could spark export wave, says Macquarie’s Dooley
NM on the go

Nm on the go

Always be the first to hear from the PM. Get the App Now!
...

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದ ಎನ್.ಡಿ.ಎ ಸರಕಾರ ಕೈಗೊಂಡ ಕಾರ್ಯ ಚಟುವಟಿಕೆಗಳು, ಯೋಜನೆಗಳು, ಹಾಗೂ ನೀತಿಗಳನ್ನು ವಿಶ್ವದ ಅನೇಕ ಸಂಸ್ಥೆಗಳು ಬದಲಾವಣೆಯ ಪ್ರಕ್ರಿಯೆಯೆಂದು ಗುರುತಿಸಿ ಪ್ರಶಂಸಿಸಿವೆ.

 2015-16ರಲ್ಲಿ 6.4% ಅಭಿವೃದ್ದಿಯಾಗಿದ್ದು ಇದು 2014-15 ರ ಸಾಲಿನಲ್ಲಿದ್ದ ವಾರ್ಷಿಕ 5.6%ಕ್ಕಿಂತ ಬಹಳ ಅಧಿಕವಾಗಿದೆ . ಇದನ್ನು ವಿಶ್ವ ಸಂಸ್ಥೆ ಮೋದಿ ಡೆವಿಡೆಂಡ್ ( ಲಾಭಾಂಶ ) ವೆಂದು ಗುರುತಿಸಿ ಪ್ರಶಂಸಿಸಿತು.



ವಿಶ್ವ ಸಂಸ್ಥೆಯ ಅಧ್ಯಕ್ಷರು ಭಾರತಕ್ಕೊಬ್ಬ ಯೋಚನಾಬದ್ಧ ಚಿಂತನಾರ್ಹ ಜನನಾಯಕ ಸಿಕ್ಕಿದ್ದಾನೆಂದು ಪ್ರಶಂಸಿಸಿದರು. ಇವರ ಕಾರ್ಯ ವೈಖರಿ ಅತ್ಯಂತ ವಿಶೇಷವಾಗಿದ್ದು, ಇದಕ್ಕೆ ಜನ್ ಧನ್ ಯೋಜನೆ ಮೂಲಕ ಜನಸಾಮಾನ್ಯನರನ್ನೆಲ್ಲ ಆರ್ಥಿಕ ವ್ಯವಸ್ಥೆಹೆ ತರಲು ಮಾಡಿದ ಪ್ರಯತ್ನವೇ ಸಾಕ್ಷಿ ಎಂದರು

 

ಐ.ಎಮ್. ಎಫ್. ದೇಶದ ಆರ್ಥಿಕ ಬದಲಾವಣೆಯ ಪರ್ವವನ್ನು ಅತ್ಯುತ್ತಮ ರೀತಿಯ ಸುಧಾರಣಾ ವ್ಯವಸ್ಥೆ ಎಂದು ತಿಳಿಸಿದೆ. ಇದು ಬಂಡವಾಳ ಹೂಡಿಕೆದಾರರ ವಿಶ್ವಾಸ ಬೆಳೆಸಲಿದೆ. ಎಂದು ತನ್ನ ವರದಿಯಲ್ಲಿ ತಿಳಿಸಿದೆ

ವಿಶ್ವದ ಇನ್ನೊಂದು ದಿಗ್ಗಜ ಆರ್ಥಿಕ ಸಂಸ್ಥೆ ಓಇಸಿಡಿ (Organisation for Economic Co-operation and Development -OECD) ಅತ್ಯಂತ ಧೃಡ ಭಲಿಷ್ಠ ಹಾಗೂ ಸಮರ್ಥ ಆರ್ಥಿಕತೆಯನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಈ ದೇಶದಲ್ಲಿ ನಾವು ಕಾಣ ಬಹುದು ಎಂದು ತಿಳಿಸಿದೆ.

ಜಾಗತಿಕ ಸಂಸ್ಥೆ ಮೂಡಿ, ಸಕಾರಾತ್ಮಕ ದರ ವನ್ನು ಸಬಲತೆಯ ಲಕ್ಷಣವಾಗಿ ಸೂಚಿಸಿದೆ .ಇದು ಹೂಡಿಕೆದಾರರ ವಿಶ್ವಾಸ ಹೆಚ್ಚಿಸುತ್ತದೆ. ಇದರ ಶ್ರೇಯಸ್ಸು ಮೋದಿ ಅವರ ತಂಡಕ್ಕೆ ಹೋಗುತ್ತದೆ.

ಉತ್ತಮ ಸ್ಪಂದನ ವಿಶ್ವ ಸಂಸ್ಥೆಯಿಂದ ಬಂತು. ಜಾಗತಿಕ ಆರ್ಥಿಕ ಪರಿಸ್ಥಿತಿಯ ಅರ್ಧ ವಾರ್ಷಿಕ ವರದಿಯಲ್ಲಿ ಭಾರತದ ಪ್ರಗತಿಯನ್ನು ಈ ವಾರ್ಷಿಕ ಸಾಲಿಗೆ 7% ಹೆಚ್ಚಳ ಗುರುತಿಸಿದ್ದು, ಮುಂಬರುವ ವರ್ಷಕ್ಕೆ ಇದು ಪೂರಕವಾಗಲಿದೆ.

ಸುಧಾರಣಾವಾದಿ ಪ್ರಧಾನ ಮಂತ್ರಿ ತ್ವರಿತಗತಿಯಲ್ಲಿ ಬದಲಾವಣೆ ತರುವ ಹುಮ್ಮಸ್ಸು ಹೊಂದಿದ್ದಾರೆ, ಇದನ್ನು ಜಗತ್ತೇ ಆಕರ್ಷಿಸಿದೆ. ಇದು ದೇಶದ ಆರ್ಥಿಕತೆಗೊಂದು ಆಶಾದಾಯಕ ಹೊಸ ದಿಗಂತವಾಗಿ ಬದಲಾಗಲಿದೆ.