ಕೃತಕ ಬುದ್ಧಿಮತ್ತೆ (ಎಐ) ಕುರಿತಾಗಿ ಭಾರತದ ಬಗ್ಗೆ ಜಗತ್ತು ಆಶಾವಾದಿಯಾಗಿದೆ: ಪ್ರಧಾನಮಂತ್ರಿ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಮೈಕ್ರೋಸಾಫ್ಟ್ ಅಧ್ಯಕ್ಷರು ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾದ (ಸಿಇಒ) ಶ್ರೀ ಸತ್ಯ ನಾಡೆಲ್ಲಾ ಅವರೊಂದಿಗಿನ ಫಲಪ್ರದ ಚರ್ಚೆಯ ನಂತರ ಕೃತಕ ಬುದ್ಧಿಮತ್ತೆಯಲ್ಲಿ ಭಾರತದ ನಾಯಕತ್ವದ ಬಗ್ಗೆ ಆಶಾವಾದ ವ್ಯಕ್ತಪಡಿಸಿದ್ದಾರೆ.

ಏಷ್ಯಾದಲ್ಲಿನ ಈವರೆಗಿನ ಅತಿದೊಡ್ಡ ಹೂಡಿಕೆಯನ್ನು ಭಾರತದಲ್ಲಿ ಮಾಡುವುದಾಗಿ ಮೈಕ್ರೋಸಾಫ್ಟ್ ಘೋಷಿಸಿರುವುದನ್ನು ಪ್ರಧಾನಮಂತ್ರಿ ಸ್ವಾಗತಿಸುತ್ತಾ, ನಾವಿನ್ಯತೆ ಮತ್ತು ತಂತ್ರಜ್ಞಾನಕ್ಕೆ ವಿಶ್ವಾಸಾರ್ಹ ತಾಣವಾಗಿ ದೇಶ ಬೆಳವಣಿಗೆ ಹೊಂದುತ್ತಿರುವ ಬಗ್ಗೆ ಒತ್ತಿಹೇಳಿದ್ದಾರೆ. 

ಶ್ರೀ ಸತ್ಯ ನಾಡೆಲ್ಲಾ ಅವರ ಪೋಸ್ಟ್ ಗೆ ಪ್ರಧಾನಮಂತ್ರಿಗಳ ಪ್ರತಿಕ್ರಿಯೆ ಹೀಗಿದೆ:

"ಕೃತಕ ಬುದ್ಧಿಮತ್ತೆ  ವಿಷಯವಾಗಿ ಭಾರತದ ಬಗ್ಗೆ ಜಗತ್ತು ಆಶಾವಾದಿಯಾಗಿದೆ!

ಶ್ರೀ ಸತ್ಯ ನಾಡೆಲ್ಲಾ ಅವರೊಂದಿಗೆ ಅತ್ಯಂತ ಫಲಪ್ರದ ಚರ್ಚೆ ನಡೆಸಿದೆ. ಏಷ್ಯಾದಲ್ಲಿ ಮೈಕ್ರೋಸಾಫ್ಟ್ ಅತಿದೊಡ್ಡ ಹೂಡಿಕೆಯನ್ನು ಮಾಡುವ ಸ್ಥಳ ಭಾರತವಾಗಿರುವುದು ಅತ್ಯಂತ ಸಂತಸದಾಯಕ. 

ಉತ್ತಮ ಭೂಮಿಗಾಗಿ ಭಾರತದ ಯುವಜನರು ಈ ಅವಕಾಶವನ್ನು ನವೀನ ಆವಿಷ್ಕಾರಗಳಿಗೆ ಮತ್ತು ಎಐ ಶಕ್ತಿಯ ಸಮರ್ಥ ಅಳವಡಿಕೆಗೆ ಬಳಸಿಕೊಳ್ಳಬಲ್ಲರು."

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
E-Samudra: India’s digital push to reshape maritime governance

Media Coverage

E-Samudra: India’s digital push to reshape maritime governance
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 11 ಆಗಸ್ಟ್ 2026
August 11, 2026

Champions on the Podium, Capital Unlocked, Digital Seas Opened: New India’s Winning Streak Under PM Modi