ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು, ಖ್ಯಾತ ಬಂಗಾಳಿ ಲೇಖಕ ಶ್ರೀ ಸಮರೇಶ್ ಮಜುಮ್ದಾರ್ ಅವರ ನಿಧನಕ್ಕೆ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ.
ಪ್ರಧಾನಮಂತ್ರಿಯವರು:
"ಶ್ರೀ ಸಮರೇಶ್ ಮಜುಮ್ದಾರ್ ಬಂಗಾಳಿ ಸಾಹಿತ್ಯಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಅವರ ಕೃತಿಗಳು ಪಶ್ಚಿಮ ಬಂಗಾಳದ ಸಮಾಜ ಮತ್ತು ಸಂಸ್ಕೃತಿಯ ವಿವಿಧ ಅಂಶಗಳನ್ನು ಸೆರೆಹಿಡಿಯುತ್ತವೆ. ಅವರ ಕುಟುಂಬಕ್ಕೆ ನನ್ನ ಹೃದಯಪೂರ್ವಕ ಸಂತಾಪಗಳು. ಓಂ ಶಾಂತಿ" ಎಂದು ಟ್ವೀಟ್ ಮಾಡಿದ್ದಾರೆ.
Shri Samaresh Majumdar will be remembered for his contribution to Bengali literature. His works capture different aspects of the society and culture of West Bengal. My condolences to his family. Om Shanti.
— Narendra Modi (@narendramodi) May 8, 2023


