West Bengal: PM Modi to attend the convocation of Visva Bharati University at Santiniketan
PM Modi to meet PM Sheikh Hasina, inaugurate the Bangladesh Bhavan – a symbol of the cultural ties between India and Bangladesh
Jharkhand: PM Modi to lay the foundation stone of various projects of the Government of India and Government of Jharkhand
PM Modi to interact with the District Collectors of Aspirational Districts of Jharkhand, in Ranchi

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮೇ 25 ರಂದು ಪಶ್ಚಿಮ ಬಂಗಾಳ ಮತ್ತು ಜಾರ್ಖಂಡಕ್ಕೆ ಭೇಟಿ ನೀಡಲಿದ್ದಾರೆ.

ಅವರು ಶಾಂತಿ ನಿಕೇತನದಲ್ಲಿರುವ ವಿಶ್ವ ಭಾರತಿ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಭಾಗವಹಿಸುವರು. ಅವರು ಶಾಂತಿ ನಿಕೇತನದಲ್ಲಿ ಭಾರತ ಮತ್ತು ಬಾಂಗ್ಲಾದೇಶದ ನಡುವಣ ಸಾಂಸ್ಕೃತಿಕ ಬಾಂಧವ್ಯದ ಪ್ರತೀಕವಾಗಿರುವ ಬಾಂಗ್ಲಾ ದೇಶ ಭವನವನ್ನು ಉದ್ಘಾಟಿಸಲಿದ್ದಾರೆ. ಬಾಂಗ್ಲಾ ದೇಶದ ಪ್ರಧಾನ ಮಂತ್ರಿ ಶ್ರೀಮತಿ ಶೇಖ್ ಹಸೀನಾ ಅವರು ಈ ಎರಡೂ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವರು.

ಜಾರ್ಖಂಡದಲ್ಲಿ, ಪ್ರಧಾನ ಮಂತ್ರಿ ಭಾರತ ಸರಕಾರ ಮತ್ತು ಜಾರ್ಖಂಡ ಸರಕಾರದ ವಿವಿಧ ಕಾರ್ಯಕ್ರಮಗಳಿಗೆ ಸಿಂಧ್ರಿಯಲ್ಲಿ ಶಿಲಾನ್ಯಾಸ ಮಾಡುವರು. ಇದರಲ್ಲಿ ಈ ಕೆಳಗಿನ ಯೋಜನೆಗಳು ಸೇರಿವೆ.:

-ಹಿಂದೂಸ್ಥಾನ ಉರ್ವರಕ್ ಮತ್ತು ರಸಾಯನ ಲಿಮಿಟೆಡ್ ನ ಸಿಂಧ್ರಿ ರಸಗೊಬ್ಬರ ಯೋಜನೆಯ ಪುನಃಶ್ಚೇತನ.

-ಗೈಲ್ (GAIL) ನ ರಾಂಚಿ ನಗರಕ್ಕೆ ಅನಿಲ ವಿತರಿಸುವ ಯೋಜನೆ.

-ದಿಯೋಘರ್ ನಲ್ಲಿ ಅಖಿಲ ಭಾರತ ವೈದ್ಯ ವಿಜ್ಞಾನಗಳ ಸಂಸ್ಥೆ (ಎ.ಐ.ಐ.ಎಂ.ಎಸ್.)

-ದಿಯೋಘರ್ ವಿಮಾನ ನಿಲ್ದಾಣದ ಅಭಿವೃದ್ಧಿ

-ಪತ್ರತು ಸೂಪರ್ ಉಷ್ಣ ವಿದ್ಯುತ್ ಯೋಜನೆ (3×800 ಮೆ.ವಾ.)

ಅವರು ಜನೌಷಧಿ ಕೇಂದ್ರಗಳ ತಿಳುವಳಿಕಾ ಒಪ್ಪಂದಗಳ ವಿನಿಮಯವನ್ನು ಸಾಕ್ಷೀಕರಿಸುವರು.

ಪ್ರಧಾನ ಮಂತ್ರಿಗಳು ಸಮಾರಂಭವನ್ನುದ್ದೇಶಿಸಿ ಮಾತನಾಡುವರು.

ಬಳಿಕ ಪ್ರಧಾನ ಮಂತ್ರಿಯವರು ಜಾರ್ಖಂಡ ಮತ್ತು ರಾಂಚಿಯ ಅಭಿವೃದ್ಧಿ ಆಶಯದ ಜಿಲ್ಲೆಗಳ ಜಿಲ್ಲಾ ಕಲೆಕ್ಟರ್ ಗಳ ಜತೆ ಸಂವಾದ ಮಾಡುವರು.

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
'More strict actions to come against paper leaks': PM Modi announces new Bill push in video message

Media Coverage

'More strict actions to come against paper leaks': PM Modi announces new Bill push in video message
NM on the go

Nm on the go

Always be the first to hear from the PM. Get the App Now!
...
Prime Minister shares a Sanskrit Subhashitam, highlights the importance of fostering beneficial thoughts, words, and actions
July 24, 2026

Prime Minister Shri Narendra Modi shared a Sanskrit Subhashitam today, highlighting how continuous practice in thought, word, and action shapes one's character and direction in life.

The Prime Minister wrote on X;

"कर्मणा मनसा वाचा यदभीक्ष्णं निषेवते।

तदेवापहरत्येनं तस्मात् कल्याणमाचरेत्॥"

Whatever a person continuously practices through their actions, thoughts, and words ultimately shapes their personality and draws them in that very direction; therefore, one should always give space only to beneficial subjects in one's thoughts and conversations.