I am fighting against corruption today and hence, have become a pain in Congress' neck: PM
Modi is not the reason for it but the 125 crore Indians standing behind him, says the PM
We made interview process for government jobs more transparent, says PM Modi
Maximum development in Himachal Pradesh when BJP was in power at Centre and the state: PM
We want to change lives in villages in India be it roads, railways, air, highways: PM Modi
Himachal has much potential to expand it's tourism sector, we want to strengthen it further: PM

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಕಂಗ್ರಾ ಮತ್ತು ಹಿಮಾಚಲ ಪ್ರದೇಶದ  ಸುಂದರ ನಗರದಲ್ಲಿ ಸಾರ್ವಜನಿಕ ಸಭೆಗಳನ್ನು ಉದ್ದೇಶಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಿ ಮೋದಿ ಅವರು ರಾಜ್ಯದಾದ್ಯಂತ ತಮ್ಮ ಉತ್ಸಾಹಭರಿತ ಬೆಂಬಲಕ್ಕಾಗಿ ನಾಗರಿಕರಿಗೆ ತಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸಿದರು.

ಈ ಸಭೆಗಳು ಸರ್ಕಾರದ ರಚನೆಯ ಬಗ್ಗೆ ಮಾತ್ರವಲ್ಲ, ಆದರೆ  'ಭವ್ಯ' ಮತ್ತು 'ದಿವ್ಯ' ಹಿಮಾಚಲವನ್ನು ನಿರ್ಮಿಸುವ ಬಗ್ಗೆ ಎಂದು ಸಭೆಯನ್ನುದ್ದೇಶಿಸಿ ಮಾತನಾಡಿದ   ಪ್ರಧಾನ ಮಂತ್ರಿ ತಿಳಿಸಿದ್ದಾರೆ.

ಕಾಂಗ್ರೆಸ್ ಸರ್ಕಾರವನ್ನು ಟೀಕಿಸಿದ ಪ್ರಧಾನಿ , "ಚುನಾವಣೆಗಳು ಸಮೀಪಿಸಿದಾಗ, ಪ್ರತಿ ಪಕ್ಷವು ಸಿದ್ಧತೆಗಳನ್ನು ರೂಪಿಸುತ್ತಿದೆ ಆದರೆ ಕಾಂಗ್ರೆಸ್ ಈಗಾಗಲೇ ಹಿಮಾಚಲ ಪ್ರದೇಶದಲ್ಲಿ ಹಿಂದುಳಿದಿದೆ ಎಂದು ತೋರುತ್ತದೆ. ದೇಶಾದ್ಯಂತ ಜನರು ಅವರ  'ಕಾರ್ನಾಮ ' ಕಾರಣ ಕಾಂಗ್ರೆಸ್ ನಿಂದ  ತಮ್ಮನ್ನು ತಾವೇ ಕಡಿತಗೊಳಿಸುತ್ತಿದ್ದಾರೆ. "

ಯುಪಿಎ 10 ವರ್ಷಗಳ ಅವಧಿಯಲ್ಲಿ, ನಾವು ಹಗರಣ  ಮತ್ತು ಭ್ರಷ್ಟಾಚಾರದ ಬಗ್ಗೆ ಮಾತ್ರ ಕೇಳಿದ್ದೇವೆ. ಆದರೆ ಇಂದು ವಿಷಯಗಳು ಬದಲಾಗಿದೆ, ಎಂದೂ ಅವರು ಹೇಳಿದರು .

ಹಿರಿಯ ಕಾಂಗ್ರೆಸ್ ಮುಖಂಡರು ಪ್ರಚಾರಕ್ಕೆ ಇಲ್ಲಿಗೆ ಬಂದಿಲ್ಲ, ಅವರು ಎಲ್ಲವನ್ನೂ ವಿಧಿಗೆ  ಬಿಟ್ಟುಬಿಟ್ಟಿದ್ದಾರೆ ಎಂದು ಅವರು ಹೇಳಿದ್ದಾರೆ. ಹಿಮಾಚಲ ಪ್ರದೇಶದ ಜನಾಂಗದವರ ಮನಸ್ಸಿನಲ್ಲಿ ಮತ್ತು ಮತದಾನ ದಿನದಂದು ಕೋಪ ಉಂಟಾಗಿದೆ ಎಂದು ಮೋದಿ ಹೇಳಿದ್ದಾರೆ. ಕಾಂಗ್ರೆಸ್ ತನ್ನ ಪಾಪಗಳ ಫಲವನ್ನು ಪಡೆಯಲಿದೆ .

ವಿಶ್ವವು  ಪ್ರತಿ ಹಂತದಲ್ಲಿಯೂ ಭಾರತವನ್ನು ಗಮನಿಸುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. "ಮೋದಿ ಇದಕ್ಕೆ ಕಾರಣವಲ್ಲ ಆದರೆ 125 ಕೋಟಿ ಭಾರತೀಯರು ಅವನ ಹಿಂದೆ ನಿಂತ ಜನರು " ಎಂದು ಪ್ರಧಾನಿ ಹೇಳಿದರು.

ಭಾರತೀಯ ಸೇನೆಯ ಬಗ್ಗೆ ಮಾತನಾಡುತ್ತಾ, ಹಿಮಾಚಲ ಪ್ರದೇಶವು 'ವೀರ ಭೂಮಿ' ಎಂದು ಪ್ರಧಾನ ಮಂತ್ರಿ ವ್ಯಕ್ತಪಡಿಸಿದ್ದಾರೆ ಮತ್ತು ಈ ದೇಶವನ್ನು ಕಾಪಾಡುವ ಈ ಭೂಮಿಯ  ಜವಾನರ  ಬಗ್ಗೆ ನಮಗೆ  ಹೆಮ್ಮೆಯಿದೆ.

ಈ ಸಂದರ್ಭದಲ್ಲಿ, ಪ್ರಧಾನಿ ಮೋದಿ ಕೇಂದ್ರ ಸರಕಾರದ ವಿದ್ಯುತ್  ಚಳುವಳಿ ಬಗ್ಗೆ ಮಾತನಾಡಿದರು ಮತ್ತು ಸ್ವಾತಂತ್ರ್ಯದ ನಂತರ ವಿದ್ಯುಚ್ಛಕ್ತಿಯಿಲ್ಲದ  ಸುಮಾರು 18,000 ಹಳ್ಳಿಗಳ ವಿದ್ಯುತೀಕರಣವನ್ನು   ಮಿಷನ್ ಮೋಡ್ ನಲ್ಲಿ  ತೆಗೆದುಕೊಳ್ಳುತ್ತೇವೆ.

ಪ್ರಧಾನಿ ಮುದ್ರಾ ಯೋಜನೆಯ  ಪ್ರಾಮುಖ್ಯತೆಯನ್ನು ಹೈಲೈಟ್ ಮಾಡಿದರು ಮತ್ತು ನಾವು ದೇಶದಾದ್ಯಂತ ಚಿಗುರುತ್ತಿರುವ ಉದ್ಯಮಶೀಲರ ಸಬಲೀಕರಣಗೊಳಿಸುತ್ತಿದ್ದೇವೆ  ಎಂದು ಹೇಳಿದರು. ಅವರು ಪ್ರಧಾನ ಮಂತ್ರಿ ಸೌಭಾಗ್ಯ  ಯೋಜನೆಯ ಪ್ರಯೋಜನಗಳ ಕುರಿತು ಮಾತನಾಡಿದರು.

ಈ ಸಂದರ್ಭದಲ್ಲಿ ಹಲವಾರು ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
Since 2019, a total of 1,106 left wing extremists have been 'neutralised': MHA

Media Coverage

Since 2019, a total of 1,106 left wing extremists have been 'neutralised': MHA
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 13 ಡಿಸೆಂಬರ್ 2025
December 13, 2025

PM Modi Citizens Celebrate India Rising: PM Modi's Leadership in Attracting Investments and Ensuring Security