PM salutes the brave hearts of Himachal Pradesh and pays respects to their families
I think the Congress has become a laughing club, says PM Modi
Would even a child in Himachal believe that the Congress has "zero tolerance" to corruption, asks PM Modi
On the 9th November, It is time to bid farewell to those who have looted Himachal: PM
Congress is a party that now deals only with 'Bhrashtachaar', 'Pariwaarwaad', 'Jaatiwaad', says PM Modi

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಹಿಮಾಚಲ ಪ್ರದೇಶದ ರೆಹನ್ ಮತ್ತು ಧೌಲಾ ಕೌನ್ ದಲ್ಲಿ   ಸಾರ್ವಜನಿಕ ಸಭೆ ನಡೆಸಿದರು. ಅವರು ರಾಜ್ಯದಲ್ಲಿ ನೀರಿನ ಲಭ್ಯತೆಯನ್ನು ಖಾತರಿಪಡಿಸಿದ ಶಾಂತ ಕುಮಾರ್ ಜಿ ಅವರ ಕೊಡುಗೆ ಮತ್ತು ಸ್ಮರಣಾರ್ಥ ಶಿಕ್ಷಣ ಮತ್ತು ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಿದ ಪ್ರೇಮ್ ಕುಮಾರ್ ಧುಮಾಲ್ ಜಿ ಅವರನ್ನು ನೆನಪಿಸಿಕೊಂಡರು.

ಕಾಂಗ್ರೆಸ್ ಸರಕಾರವನ್ನು ಟೀಕಿಸುತ್ತಾ , "ಕಾಂಗ್ರೆಸ್ ಒಂದು ಹಾಸ್ಯ ಕ್ಲಬ್ ಆಗಿದೆ. ಭ್ರಷ್ಟಾಚಾರವು ಕಾಂಗ್ರೆಸ್ ನ  ಏಕೈಕ ಗುರುತು . ಅವರಿಗೆ ಭ್ರಷ್ಟಾಚಾರದ ಆರೋಪವಿದೆ ಆದರೆ ಭ್ರಷ್ಟಾಚಾರದ ವಿರುದ್ಧ ಶೂನ್ಯ ಸಹನೆ ಹೊಂದಿದ್ದಾರೆ ಎಂದು ಅವರು ಹೇಳುತ್ತಾರೆ ", ಎಂದು  ಪ್ರಧಾನಿ ಮೋದಿ ಅವರು ಹೇಳಿದರು .

ಕಾಂಗ್ರೆಸ್ ಪಕ್ಷವು ದೇವ್ ಭೂಮಿ ಹಿಮಾಚಲವನ್ನು ನಾಶಮಾಡಿದೆ ಎಂದು ಅವರು ಹೇಳಿದರು.

'ಮೈನಿಂಗ್ ಮಾಫಿಯಾ', 'ಫಾರೆಸ್ಟ್ ಮಾಫಿಯಾ', 'ಡ್ರಗ್ ಮಾಫಿಯಾ', 'ಟೆಂಡರ್ ಮಾಫಿಯಾ' ಮತ್ತು 'ಟ್ರಾನ್ಸ್ಫರ್ ಮಾಫಿಯಾ' ಹಿಮಾಚಲ ಪ್ರದೇಶದಿಂದ  5 ರಾಕ್ಷಸರನ್ನು ತೊಲಗಿಸಬೇಕೆಂದು ಪ್ರಧಾನಿ ಮನವಿ ಮಾಡಿದರು.

ಹಿಮಾಚಲ ಪ್ರದೇಶವನ್ನು 'ವೀರ ಭೂಮಿ'ಯ  ಎಂದು ಕರೆದು ಧೈರ್ಯದ ಹೃದಯಗಳ ಕೊಡುಗೆ ಮತ್ತು ತ್ಯಾಗವನ್ನು ಪ್ರಧಾನಮಂತ್ರಿಯವರು ನೆನಪಿಸಿಕೊಂಡರು ಮತ್ತು ನಾವು ನಮ್ಮ ಯೋಧರ ಬಗ್ಗೆ ಹೆಮ್ಮೆಪಡುತ್ತೇವೆ ಎಂದು ಹೇಳಿದರು.

"ಕಾಶ್ಮೀರದ ಆಜಾದಿ ಮತ್ತು ನಮ್ಮ ಜವಾನರ ತ್ಯಾಗವನ್ನು ಪ್ರಶ್ನಿಸುತ್ತಾ  ಕಾಂಗ್ರೆಸ್ ನಾಯಕರು ಹೇಗೆ ಮಾತನಾಡಬಹುದು" ಎಂದು ಪ್ರಧಾನಿ ಪ್ರಶ್ನಿಸಿದರು.

ಪ್ರಧಾನಿ ಮೋದಿ ಅವರು ಡೋಕಲ್ಮ್ ಸಮಸ್ಯೆಯನ್ನು ಮತ್ತು ನಂತರದ ಬಿಕ್ಕಟ್ಟನ್ನು ಬಗೆಹರಿಸುವ ಬಗ್ಗೆ ಮಾತನಾಡಿದರು . "ಡೋಕಲ್ಮ್ ಸಮಸ್ಯೆಯನ್ನು ಹೇಗೆ ಬಗೆಹರಿಸಲಾಯಿತು ಎಂಬುದರ ಬಗ್ಗೆ ರಾಷ್ಟ್ರವು ಸಾಕ್ಷಿಯಾಗಿದೆ, ಆದರೆ ಕಾಂಗ್ರೆಸ್ ಅದನ್ನು ಕೂಡ  ಪ್ರಶ್ನಿಸಿದೆ " ಎಂದು ಪ್ರಧಾನಿ ಹೇಳಿದರು.

"ಕಾಶ್ಮೀರದ ಆಜಾದಿ ಮತ್ತು ನಮ್ಮ ಜವಾನರ ತ್ಯಾಗವನ್ನು ಪ್ರಶ್ನಿಸುತ್ತಾ  ಕಾಂಗ್ರೆಸ್ ನಾಯಕರು ಹೇಗೆ ಮಾತನಾಡಬಹುದು" ಎಂದು ಪ್ರಧಾನಿ ಪ್ರಶ್ನಿಸಿದರು.

ಭ್ರಷ್ಟಾಚಾರದ ಬಗ್ಗೆ ಪ್ರಧಾನಿ ಅವರು  ಹಿಂದಿನ ಸರ್ಕಾರವನ್ನು ಟೀಕಿಸಿದರು ,  ಹಿಂದಿನ ಸರ್ಕಾರ  ಒಆರ್ ಒಪಿ  ನ ಹಾಸ್ಯವನ್ನು ಹೇಗೆ ಮಾಡಿದ್ದಾರೆಂಬುದನ್ನು ಪ್ರಧಾನಿ ಟೀಕಿಸಿದರು . ಮಾಜಿ ಸೈನಿಕರ ಆಕಾಂಕ್ಷೆಗಳೊಂದಿಗೆ  ಅವರು ಆಡುತ್ತಿದ್ದರು ಮತ್ತು ಅವರ ಅಗತ್ಯಗಳನ್ನು ನೆರವೇರಿಸುವಲ್ಲಿ ಕೆಲಸ ಮಾಡಲಿಲ್ಲ.

ವಿಶ್ವ ಬ್ಯಾಂಕಿನ ವ್ಯವಹಾರವನ್ನು ಸುಲಭಗೊಳಿಸುವುದರ ಬಗ್ಗೆ ಮಾತನಾಡಿದ , ಇತ್ತೀಚೆಗೆ ವಿಶ್ವ ಬ್ಯಾಂಕ್ ತನ್ನ ವರದಿಯಲ್ಲಿ, ಭಾರತದ 'ವ್ಯಾಪಾರ ಸ್ನೇಹಿ  ' ಶ್ರೇಯಾಂಕ ಸುಧಾರಣೆಯನ್ನು  ಶ್ಲಾಘಿಸಿದರು ,  ಆದರೆ ಕಾಂಗ್ರೆಸ್ ಪಕ್ಷವು ಅದನ್ನು ಆಕ್ಷೇಪಿಸಿದೆ.

ಅಲ್ಲದೆ, ಪ್ರಧಾನಿ ಮೋದಿ ರಾಜ್ಯದಿಂದ ಭ್ರಷ್ಟ ಕಾಂಗ್ರೆಸ್ ಸರ್ಕಾರವನ್ನು ಅಳಿಸಿಹಾಕಲು ನವೆಂಬರ್ 9 ರಂದು ಮತ ಚಲಾಯಿಸಲು ಎಲ್ಲರಿಗೂ ಕರೆ ನೀಡಿದರು.

ಈ ಸಂದರ್ಭದಲ್ಲಿ ಹಲವಾರು ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.

Click here to read the full text speech

 

 

 

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
Tracks to transformation: Modernisation is powering a safer, faster Indian Railways

Media Coverage

Tracks to transformation: Modernisation is powering a safer, faster Indian Railways
NM on the go

Nm on the go

Always be the first to hear from the PM. Get the App Now!
...
Prime Minister shares Sanskrit Subhashitam highlighting the virtue of Selfless Giving
April 23, 2026

The Prime Minister, Shri Narendra Modi, shared a Sanskrit Subhashitam highlighting the virtue of Selfless Giving:

“पद्माकरं दिनकरो विकचीकरोति चन्द्रो विकासयति कैरवचक्रवालम्।

नाभ्यर्थितो जलधरोऽपि जलं ददाति सन्तः स्वयं परहितेषु कृताभियोगाः।।"

The Subhashitam conveys, "The sun helps the lotus bloom, and the moon does the same for the lilies. Clouds shower water on their own; similarly, noble people do good to others without any expectation."

The Prime Minister wrote on X;

“पद्माकरं दिनकरो विकचीकरोति चन्द्रो विकासयति कैरवचक्रवालम्।

नाभ्यर्थितो जलधरोऽपि जलं ददाति सन्तः स्वयं परहितेषु कृताभियोगाः।।"