ವ್ಯವಹಾರ 

* ಬಿಮ್ ಸ್ಟೆಕ್‌ ಚೇಂಬರ್‌ ಆಫ್‌ ಕಾಮರ್ಸ್‌ ಸ್ಥಾಪನೆ. 

* ಪ್ರತಿವರ್ಷ ಬಿಮ್ ಸ್ಟೆಕ್‌ ವಾಣಿಜ್ಯ ಶೃಂಗಸಭೆ ಆಯೋಜನೆ 

* ಬಿಮ್ ಸ್ಟೆಕ್‌ ಪ್ರದೇಶದಲ್ಲಿ ಸ್ಥಳೀಯ ಕರೆನ್ಸಿಯಲ್ಲಿ ವ್ಯಾಪಾರದ ಸಾಧ್ಯತೆಗಳ ಕುರಿತು ಕಾರ್ಯಸಾಧ್ಯತಾ ಅಧ್ಯಯನ.

ಮಾಹಿತಿ ತಂತ್ರಜ್ಞಾನ 

* ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ (ಡಿಪಿಐ) ಅನುಭವವನ್ನು ಹಂಚಿಕೊಳ್ಳಲು ಬಿಮ್ ಸ್ಟೆಕ್‌  ರಾಷ್ಟ್ರಗಳ ಅಗತ್ಯತೆಗಳನ್ನು ಅರ್ಥಮಾಡಿಕೊಳ್ಳಲು ಪ್ರಾಯೋಗಿಕ ಅಧ್ಯಯನ

* ಬಿಮ್ ಸ್ಟೆಕ್‌ ಪ್ರದೇಶದಲ್ಲಿ ಯುಪಿಐ ಮತ್ತು ಪಾವತಿ ವ್ಯವಸ್ಥೆಗಳ ನಡುವಿನ ಸಂಪರ್ಕ. 

ವಿಪತ್ತು ನಿರ್ವಹಣೆ ಮತ್ತು ಉಪಶಮನ 

* ವಿಪತ್ತು ನಿರ್ವಹಣೆ, ಪರಿಹಾರ ಮತ್ತು ಪುನರ್ವಸತಿಯಲ್ಲಿ ಸಹಕರಿಸಲು ಭಾರತದಲ್ಲಿ ಬಿಮ್‌ಸ್ಟೆಕ್ ವಿಪತ್ತು ನಿರ್ವಹಣೆಗಾಗಿ ಶ್ರೇಷ್ಠತಾ ಕೇಂದ್ರವನ್ನು ಸ್ಥಾಪಿಸುವುದು.

* ಈ ವರ್ಷ ಭಾರತದಲ್ಲಿ  ಬಿಮ್‌ಸ್ಟೆಕ್ ವಿಪತ್ತು ನಿರ್ವಹಣಾ ಪ್ರಾಧಿಕಾರಗಳ ನಡುವಿನ ನಾಲ್ಕನೇ ಜಂಟಿ ಅಭ್ಯಾಸ ನಡೆಸುವುದು. 

ಭದ್ರತೆ 

* ಭಾರತದಲ್ಲಿ ಗೃಹ ಸಚಿವರ ಕಾರ್ಯತಂತ್ರದ ಮೊದಲ ಸಭೆಯನ್ನು ನಡೆಸುವುದು. 

ಬಾಹ್ಯಾಕಾಶ 

* ಬಿಮ್ ಸ್ಟೆಕ್ ರಾಷ್ಟ್ರಗಳಿಗೆ ಮಾನವಸಂಪನ್ಮೂಲ ತರಬೇತಿಗಾಗಿ ತಳಮಟ್ಟದ ಕೇಂದ್ರಗಳನ್ನು ಸ್ಥಾಪಿಸುವುದು, ನ್ಯಾನೋ ಉಪಗ್ರಹಗಳ ಉತ್ಪಾದನೆ ಮತ್ತು ಉಡಾವಣೆ ಮತ್ತು ದೂರಸಂವೇದಿ ದತ್ತಾಂಶದ ಬಳಕೆ.

ಸಾಮರ್ಥ್ಯವೃದ್ಧಿ ಮತ್ತು ತರಬೇತಿ 

* ಬೋಧಿ", ಅಂದರೆ, "ಮಾನವ ಸಂಪನ್ಮೂಲ ಮೂಲಸೌಕರ್ಯದ ಸಂಘಟಿತ ಅಭಿವೃದ್ಧಿಗಾಗಿ ಬಿಮ್‌ಸ್ಟೆಕ್" ಉಪಕ್ರಮ. ಇದರಡಿಯಲ್ಲಿ ಬಿಮ್‌ಸ್ಟೆಕ್  ರಾಷ್ಟ್ರಗಳ 300 ಯುವಕರಿಗೆ ಪ್ರತಿ ವರ್ಷ ಭಾರತದಲ್ಲಿ ತರಬೇತಿ ನೀಡಲಾಗುವುದು. 

* ಭಾರತದ ಅರಣ್ಯ ಸಂಶೋಧನಾ ಸಂಸ್ಥೆಯಲ್ಲಿ ಬಿಮ್‌ಸ್ಟೆಕ್ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಮತ್ತು ನಳಂದ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿವೇತನ ಯೋಜನೆಯ ವಿಸ್ತರಣೆ.

* ಬಿಮ್‌ಸ್ಟೆಕ್ ದೇಶಗಳ ಯುವ ರಾಯಭಾರಿಗಳಿಗೆ ಪ್ರತಿ ವರ್ಷ ತರಬೇತಿ ಕಾರ್ಯಕ್ರಮ.

* ಬಿಮ್‌ಸ್ಟೆಕ್ ದೇಶಗಳಲ್ಲಿ ಕ್ಯಾನ್ಸರ್ ಆರೈಕೆಯಲ್ಲಿ ತರಬೇತಿ ಮತ್ತು ಸಾಮರ್ಥ್ಯ ವೃದ್ಧಿಯನ್ನು ಬೆಂಬಲಿಸಲು ಟಾಟಾ ಸ್ಮಾರಕ ಕೇಂದ್ರ.

* ಸಾಂಪ್ರದಾಯಿಕ ಔಷಧದಲ್ಲಿ ಸಂಶೋಧನೆ ಮತ್ತು ಪ್ರಸರಣಕ್ಕಾಗಿ ಶ್ರೇಷ್ಠತಾ ಕೇಂದ್ರದ ಸ್ಥಾಪನೆ.

*ರೈತರ ಅನುಕೂಲಕ್ಕಾಗಿ ಜ್ಞಾನ ಮತ್ತು ಉತ್ತಮ ಪದ್ದತಿಗಳ ವಿನಿಮಯ, ಸಂಶೋಧನೆ ಮತ್ತು ಸಾಮರ್ಥ್ಯ ವೃದ್ಧಿಗಾಗಿ ಭಾರತದಲ್ಲಿ ಶ್ರೇಷ್ಠತಾ ಕೇಂದ್ರ. 

ಇಂಧನ 

* ಬೆಂಗಳೂರಿನಲ್ಲಿರುವ ಬಿಮ್ ಸ್ಟೆಕ್‌ ಇಂಧನ ಕೇಂದ್ರದ ಕಾರ್ಯಾರಂಭ. 

* ವಿದ್ಯುತ್ ಗ್ರಿಡ್ ಅಂತರಸಂಪರ್ಕದ ಕಾರ್ಯಕ್ಕೆ ವೇಗ. 

ಯುವಜನತೆಯನ್ನು ತೊಡಗಿಸಿಕೊಳ್ಳುವುದು 

* ಈ ವರ್ಷ  ಬಿಮ್ ಸ್ಟೆಕ್‌ ಯುವ ನಾಯಕರ ಶೃಂಗಸಭೆ ಆಯೋಜನೆ. 

* ಬಿಮ್ ಸ್ಟೆಕ್ ಹ್ಯಾಕಥಾನ್ ಮತ್ತು ಯುವ ವೃತ್ತಿಪರ ಸಂದರ್ಶಕರ ಕಾರ್ಯಕ್ರಮ ಆರಂಭಿಸಲಾಗುವುದು

ಕ್ರೀಡೆ 

* ಈ ವರ್ಷ ಭಾರತದಲ್ಲಿ “ಬಿಮ್ ಸ್ಟೆಕ್‌ ಅಥ್ಲೆಟಿಕ್ಸ್ ಕೂಟ’’ ಆಯೋಜನೆ. 

* 2027 ರಲ್ಲಿ ಮೊದಲ ಬಿಮ್ ಸ್ಟೆಕ್‌ ಕ್ರೀಡಾಕೂಟದ ಆತಿಥ್ಯ

ಸಂಸ್ಕೃತಿ 

*ಈ ವರ್ಷ ಭಾರತದಲ್ಲಿ ನಡೆಯಲಿರುವ ಬಿಮ್ ಸ್ಟೆಕ್‌  ಸಾಂಪ್ರದಾಯಿಕ ಸಂಗೀತ ಉತ್ಸವ

ಸಂಪರ್ಕ 

* ಸಾಮರ್ಥ್ಯ ವೃದ್ಧಿ, ಸಂಶೋಧನೆ, ನಾವೀನ್ಯತೆ ಮತ್ತು ಕಡಲ ನೀತಿಗಳಲ್ಲಿ ಸಮನ್ವಯವನ್ನು ಹೆಚ್ಚಿಸಲು ಭಾರತದಲ್ಲಿ ಸುಸ್ಥಿರ ಕಡಲ ಸಾರಿಗೆ ಕೇಂದ್ರದ ಸ್ಥಾಪನೆ.

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
World Bank president Ajay Banga backs jobs push, cites India model

Media Coverage

World Bank president Ajay Banga backs jobs push, cites India model
NM on the go

Nm on the go

Always be the first to hear from the PM. Get the App Now!
...
Prime Minister shares a Sanskrit Subhashitam highlighting the importance of calmness and wise thinking
April 10, 2026

Prime Minister Shri Narendra Modi shared a Sanskrit Subhashitam today highlighting the importance of staying calm and thinking wisely during difficult situations.

The Prime Minister remarked that the youth of the country accomplish whatever they resolve to achieve. Shri Modi observed that it is the strength of our youth power that is propelling the nation forward on the path of rapid development.

The Prime Minister wrote on X:

"देश के युवा जो ठान लेते हैं, उसे करके दिखाते हैं। यह हमारी युवाशक्ति का ही सामर्थ्य है कि हमारा राष्ट्र आज तेज गति से विकास के पथ पर अग्रसर है।

व्यसने वाऽर्थकृच्छ्रे वा भये वा जीवनान्तके।
विमृशन् वै स्वया बुद्ध्या धृतिमान् नावसीदति॥"

In times of trouble, financial crisis, or danger to life, a person who stays calm and thinks wisely does not break down. In difficult situations, calm and thoughtful decisions protect him from sorrow and loss.