ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ‘ಏಕತೆಯ ಪ್ರತಿಮೆ’ಯು ಸರ್ದಾರ್ ವಲ್ಲಭಭಾಯಿ ಪಟೇಲ್ ಗೆ ನೀಡುವ ಗೌರವವಾಗಿದೆ ಮತ್ತು ಭಾರತದಾದ್ಯಂತದ ನಾಗರಿಕರು, ವಿಶೇಷವಾಗಿ, ಈ ಪ್ರದೇಶದ ಹಳ್ಳಿಗಳ ನಾಗರಿಕರು ಈ ಪ್ರತಿಮೆಯ ಪ್ರತಿಮೆಯೊಂದಿಗೆ ಆಳವಾದ ಸಂಪರ್ಕವನ್ನು ಹೊಂದಿರುವ ಜನರ ಚಳವಳಿಯ ಗಮನಾರ್ಹ ಉದಾಹರಣೆಯಾಗಿದೆ ಎಂದು ಪ್ರಧಾನಮಂತ್ರಿಯವರು ಹೇಳಿದರು.
ಮೋದಿ ಆರ್ಕೈವ್ ಎಕ್ಸ್ ಹ್ಯಾಂಡಲ್ ನ ಸರಣಿ ಸಂದೇಶಗಳಿಗೆ ಪ್ರತಿಕ್ರಿಯಿಸುತ್ತಾ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹೀಗೆ ಸಂದೇಶ ಹಂಚಿಕೆ ಮಾಡಿದ್ದಾರೆ;
“‘ಏಕತಾ ಪ್ರತಿಮೆ’ಯು ಸರ್ದಾರ್ ಪಟೇಲ್ ಅವರಿಗೆ ಸಲ್ಲಿಸುವ ಗೌರವವಾಗಿದೆ ಮತ್ತು ಗಮನಾರ್ಹವಾದ ಸಂಗತಿಯೆಂದರೆ, ಇದನ್ನು ಬೃಹತ್ ಚಳುವಳಿಯ ಪರಿಣಾಮವಾಗಿ ನಿರ್ಮಿಸಲಾಗಿದೆ, ಇಲ್ಲಿ ಭಾರತದಾದ್ಯಂತ ಜನರು, ವಿಶೇಷವಾಗಿ ಭಾರತದ ಹಳ್ಳಿಗಳ ಮಂದಿ, ಈ ಐತಿಹಾಸಿಕ ಪ್ರತಿಮೆಯೊಂದಿಗೆ ನೇರವಾದ ಸಂಪರ್ಕ ಹೊಂದಿದ್ದಾರೆಂದು ಭಾವಿಸಿದ್ದಾರೆ.
ಕೆವಾಡಿಯಾದ “ಏಕತಾ ಪ್ರತಿಮೆ’ಗೆ ಭೇಟಿ ನೀಡಿ ಮತ್ತು ಅದರ ಭವ್ಯತೆಯನ್ನು ನೀವೇ ಕಣ್ಣಾರೆ ಕಂಡುಕೊಳ್ಳಿ…”
‘Statue of Unity’ is a tribute to Sardar Patel and what is remarkable is that it was built as a result of a mass movement, where people from across India, particularly India’s villages, felt connected with this iconic statue.
— Narendra Modi (@narendramodi) October 31, 2025
Do visit Kevadia and discover its grandness… https://t.co/MLG4E3TQDv


