ತಿರುವಳ್ಳುವರ್ ದಿನದ ಅಂಗವಾಗಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಬಹುಮುಖ ಋಷಿ ತಿರುವಳ್ಳುವರ್ ಅವರಿಗೆ ಗೌರವ ನಮನ ಸಲ್ಲಿಸಿದರು. ತಿರುವಳ್ಳವರ್ ಅವರ ಸಾರ್ವಕಾಲಿಕ ಕೃತಿಗಳು ಮತ್ತು ಆದರ್ಶಗಳು ತಲೆಮಾರುಗಳಾದ್ಯಂತ ಅಸಂಖ್ಯಾತ ಜನರಿಗೆ ಸ್ಫೂರ್ತಿ ನೀಡುತ್ತಲೇ ಇವೆ.
ತಿರುವಳ್ಳುವರ್ ಸಾಮರಸ್ಯ ಮತ್ತು ಕರುಣೆಯಲ್ಲಿ ಬೇರೂರಿರುವ ಸಮಾಜವನ್ನು ಕಲ್ಪಿಸಿಕೊಂಡರು, ಇಂದಿನ ಜಗತ್ತಿನಲ್ಲಿ ಅವರ ಮೌಲ್ಯಗಳು ಪ್ರಸ್ತುತ ಆಳವಾಗಿ ಬೇರೂರಿವೆ ಎಂದು ಶ್ರೀ ನರೇಂದ್ರ ಮೋದಿ ಉಲ್ಲೇಖಿಸಿದರು. ತಿರುವಳ್ಳುವರ್ ತಮಿಳು ಸಂಸ್ಕೃತಿಯ ಅತ್ಯುತ್ತಮ ಅಂಶಗಳನ್ನು ನಿರೂಪಿಸುತ್ತಾರೆ, ಅವರು ವಿವೇಕ ಮತ್ತು ಏಕತೆಯ ದಾರಿದೀಪವಾಗಿ ನಿಲ್ಲುತ್ತಾರೆ ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದರು.
ಪ್ರಧಾನಮಂತ್ರಿ, ಕವಿ-ಸಂತನ ಆಳವಾದ ಬೋಧನೆಗಳೊಂದಿಗೆ ಪಾಲಿಸುವಂತೆ ನಾಗರಿಕರಿಗೆ ಕರೆ ನೀಡಿದರು.
ಶ್ರೀ ನರೇಂದ್ರ ಮೋದಿ ತಮ್ಮ ಸಾಮಾಜಿಕ ಜಾಲತಾಣ X ನ ಪ್ರತ್ಯೇಕ ಪೋಸ್ಟ್ಗಳಲ್ಲಿ ಹೀಗೆ ಹೇಳಿದ್ದಾರೆ:
”ಇಂದು ತಿರುವಳ್ಳುವರ್ ದಿನದಂದು, ಬಹುಮುಖ ಪ್ರತಿಭೆಯ ತಿರುವಳ್ಳುವರ್ ಅವರಿಗೆ ಗೌರವ ನಮನ ಸಲ್ಲಿಸುತ್ತಿದ್ದೇನೆ. ಅವರ ಕೃತಿಗಳು ಮತ್ತು ಆದರ್ಶಗಳು ಅಸಂಖ್ಯಾತ ಜನರಿಗೆ ಸ್ಫೂರ್ತಿ ನೀಡುತ್ತವೆ. ಅವರು ಸಾಮರಸ್ಯ ಮತ್ತು ಸಹಾನುಭೂತಿಯುಳ್ಳ ಸಮಾಜದಲ್ಲಿ ನಂಬಿಕೆ ಇಟ್ಟಿದ್ದರು. ಅವರು ತಮಿಳು ಸಂಸ್ಕೃತಿಯ ಅತ್ಯುತ್ತಮವಾದುದನ್ನು ನಿರೂಪಿಸುತ್ತಾರೆ. ಮಹಾನ್ ತಿರುವಳ್ಳುವರ್ ಅವರ ಅತ್ಯುತ್ತಮ ವಿವೇಕದ ಒಂದು ನೋಟವನ್ನು ನೀಡುವ ತಿರುಕ್ಕುರಲ್ ಅನ್ನು ಓದಲು ನಾನು ನಿಮ್ಮೆಲ್ಲರಿಗೂ ಕರೆ ನೀಡುತ್ತೇನೆ.’’
Today, on Thiruvalluvar Day, paying homage to the versatile Thiruvalluvar, whose works and ideals inspire innumerable people. He believed in a society that is harmonious and compassionate. He personifies the best of Tamil culture. I urge you all to read the Tirukkural, which… pic.twitter.com/sXp1ROlwOh
— Narendra Modi (@narendramodi) January 16, 2026
“திருவள்ளுவர் தினமான இன்று, ஏராளமான மக்களுக்கு உத்வேகம் அளிக்கும் படைப்புகளையும் சிந்தனைகளையும் கொண்ட பன்முக ஆளுமை திருவள்ளுவருக்கு மரியாதை செலுத்துகிறேன். நல்லிணக்கமும் கருணையும் நிறைந்த ஒரு சமூகத்தின் மீது அவர் நம்பிக்கை வைத்தார். தமிழ்க் கலாச்சாரத்தின் சிறந்த அம்சங்களுக்கு அவர் எடுத்துக்காட்டாகத் திகழ்கிறார். திருவள்ளுவப் பெருந்தகையின் சிறப்பான அறிவாற்றலை வெளிப்படுத்தும் திருக்குறளை நீங்கள் அனைவரும் படிக்க வேண்டும் என்று நான் கேட்டுக்கொள்கிறேன்.”
திருவள்ளுவர் தினமான இன்று, ஏராளமான மக்களுக்கு உத்வேகம் அளிக்கும் படைப்புகளையும் சிந்தனைகளையும் கொண்ட பன்முக ஆளுமை திருவள்ளுவருக்கு மரியாதை செலுத்துகிறேன். நல்லிணக்கமும் கருணையும் நிறைந்த ஒரு சமூகத்தின் மீது அவர் நம்பிக்கை வைத்தார். தமிழ்க் கலாச்சாரத்தின் சிறந்த அம்சங்களுக்கு… pic.twitter.com/WkIY56Mvq5
— Narendra Modi (@narendramodi) January 16, 2026


