ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಪ್ರಧಾನಮಂತ್ರಿ ಜನ್ ಧನ್ ಯೋಜನೆಯ (ಪಿ.ಎಂ.ಜೆ.ಡಿ.ವೈ.) 11ನೇ ವಾರ್ಷಿಕೋತ್ಸವವನ್ನು ಆಚರಿಸಿದರು, ಇದು ಭಾರತದಾದ್ಯಂತ ಆರ್ಥಿಕ ಒಳಗೊಳ್ಳುವಿಕೆಯನ್ನು ಮರುರೂಪಿಸಿದ ಪರಿವರ್ತಕ ಉಪಕ್ರಮವಾಗಿದೆ. ಪಿ.ಎಂ.ಜೆ.ಡಿ.ವೈ. ಘನತೆಯನ್ನು ಹೆಚ್ಚಿಸಿದೆ ಮತ್ತು ಕೊನೆಯ ಮೈಲಿಗಳ ಆರ್ಥಿಕ ಒಳಗೊಳ್ಳುವಿಕೆಯನ್ನು ಸಾಧಿಸುವ ಮೂಲಕ ಜನರಿಗೆ ತಮ್ಮದೇ ಆದ ಹಣೆಬರಹವನ್ನು ಬರೆಯುವ ಶಕ್ತಿಯನ್ನು ನೀಡಿದೆ ಎಂದು ಶ್ರೀ ನರೇಂದ್ರ ಮೋದಿ ಅವರು ದೃಢಪಡಿಸಿದರು.
X ಖಾತೆಯಲ್ಲಿ MyGovIndia ದ ಪೋಸ್ಟ್ ಗಳಿಗೆ ಪ್ರತಿಕ್ರಿಯಿಸಿ ಶ್ರೀ ನರೇಂದ್ರ ಮೋದಿ ಅವರು ಹೀಗೆ ಹೇಳಿದ್ದಾರೆ:
"ಆರ್ಥಿಕ ಹೊರಗಿಡುವಿಕೆಯಿಂದ ಸಬಲೀಕರಣದವರೆಗೆ! ಪಿಎಂ ಜನ್ ಧನ್ ಯೋಜನೆಯು ಭಾರತದಾದ್ಯಂತ ಜೀವನವನ್ನು ಹೇಗೆ ಪರಿವರ್ತಿಸಿದೆ ಎಂಬುದರ ಒಂದು ನೋಟ ಇಲ್ಲಿದೆ.
"ಕೊನೆಯ ಮೈಲಿ ಆರ್ಥಿಕವಾಗಿ ಜೋಡಣೆಯಾದಾಗ, ಇಡೀ ರಾಷ್ಟ್ರವು ಒಟ್ಟಾಗಿ ಮುನ್ನಡೆಯುತ್ತದೆ. ಪ್ರಧಾನ ಮಂತ್ರಿ ಜನ್ ಧನ್ ಯೋಜನೆಯು ನಿಖರವಾಗಿ ಅದನ್ನೇ ಸಾಧಿಸಿದೆ. ಇದು ಘನತೆಯನ್ನು ಹೆಚ್ಚಿಸಿತು ಮತ್ತು ಜನರಿಗೆ ತಮ್ಮದೇ ಆದ ಹಣೆಬರಹವನ್ನು ಬರೆಯುವ ಶಕ್ತಿಯನ್ನು ನೀಡಿತು.
From financial exclusion to empowerment! Here is a glimpse of how PM Jan Dhan Yojana has transformed lives across India. #11YearsOfJanDhan https://t.co/z0VXPo0e3r
— Narendra Modi (@narendramodi) August 28, 2025
When the last mile is financially connected, the entire nation moves forward together. That is exactly what the PM Jan Dhan Yojana achieved. It enhanced dignity and gave people the power to script their own destiny.#11YearsOfJanDhan https://t.co/piAYJJOXOj
— Narendra Modi (@narendramodi) August 28, 2025


