ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಪ್ರಧಾನಮಂತ್ರಿ ಜನ್ ಧನ್ ಯೋಜನೆಯ (ಪಿ.ಎಂ.ಜೆ.ಡಿ.ವೈ.) 11ನೇ ವಾರ್ಷಿಕೋತ್ಸವವನ್ನು ಆಚರಿಸಿದರು, ಇದು ಭಾರತದಾದ್ಯಂತ ಆರ್ಥಿಕ ಒಳಗೊಳ್ಳುವಿಕೆಯನ್ನು ಮರುರೂಪಿಸಿದ ಪರಿವರ್ತಕ ಉಪಕ್ರಮವಾಗಿದೆ. ಪಿ.ಎಂ.ಜೆ.ಡಿ.ವೈ. ಘನತೆಯನ್ನು ಹೆಚ್ಚಿಸಿದೆ ಮತ್ತು ಕೊನೆಯ ಮೈಲಿಗಳ ಆರ್ಥಿಕ ಒಳಗೊಳ್ಳುವಿಕೆಯನ್ನು ಸಾಧಿಸುವ ಮೂಲಕ ಜನರಿಗೆ ತಮ್ಮದೇ ಆದ ಹಣೆಬರಹವನ್ನು ಬರೆಯುವ ಶಕ್ತಿಯನ್ನು ನೀಡಿದೆ ಎಂದು ಶ್ರೀ ನರೇಂದ್ರ ಮೋದಿ ಅವರು ದೃಢಪಡಿಸಿದರು.

X ಖಾತೆಯಲ್ಲಿ  MyGovIndia ದ ಪೋಸ್ಟ್ ಗಳಿಗೆ ಪ್ರತಿಕ್ರಿಯಿಸಿ ಶ್ರೀ ನರೇಂದ್ರ ಮೋದಿ ಅವರು ಹೀಗೆ ಹೇಳಿದ್ದಾರೆ:

"ಆರ್ಥಿಕ ಹೊರಗಿಡುವಿಕೆಯಿಂದ ಸಬಲೀಕರಣದವರೆಗೆ! ಪಿಎಂ ಜನ್ ಧನ್ ಯೋಜನೆಯು ಭಾರತದಾದ್ಯಂತ ಜೀವನವನ್ನು ಹೇಗೆ ಪರಿವರ್ತಿಸಿದೆ ಎಂಬುದರ ಒಂದು ನೋಟ ಇಲ್ಲಿದೆ.

#11YearsOfJanDhan “

"ಕೊನೆಯ ಮೈಲಿ ಆರ್ಥಿಕವಾಗಿ ಜೋಡಣೆಯಾದಾಗ, ಇಡೀ ರಾಷ್ಟ್ರವು ಒಟ್ಟಾಗಿ ಮುನ್ನಡೆಯುತ್ತದೆ. ಪ್ರಧಾನ ಮಂತ್ರಿ ಜನ್ ಧನ್ ಯೋಜನೆಯು ನಿಖರವಾಗಿ ಅದನ್ನೇ ಸಾಧಿಸಿದೆ. ಇದು ಘನತೆಯನ್ನು ಹೆಚ್ಚಿಸಿತು ಮತ್ತು ಜನರಿಗೆ ತಮ್ಮದೇ ಆದ ಹಣೆಬರಹವನ್ನು ಬರೆಯುವ ಶಕ್ತಿಯನ್ನು ನೀಡಿತು.

#11YearsOfJanDhan

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
India stands tall in shaky world economy as Fitch lifts FY26 growth view to 7.5%

Media Coverage

India stands tall in shaky world economy as Fitch lifts FY26 growth view to 7.5%
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 14 ಮಾರ್ಚ್ 2026
March 14, 2026

Heartening Resolve Meets Bold Action: PM Modi's Transformative Push for a Developed Assam.