PM to address Swachhagrahis in Champaran tomorrow

ಪ್ರಧಾನಮಂತ್ರಿಶ್ರೀನರೇಂದ್ರಮೋದಿಅವರುನಾಳೆಬಿಹಾರದಲ್ಲಿನಡೆಯಲಿರುವಚಂಪಾರಣ್ಸತ್ಯಾಗ್ರಹದಶತಮಾನೋತ್ಸವಕಾರ್ಯಕ್ರಮದಸಮಾರೋಪಸಮಾರಂಭದಲ್ಲಿಭಾಗವಹಿಸಲಿದ್ದಾರೆ.

ಈಸಂದರ್ಭದಲ್ಲಿಮೋತಿಹಾರಿಯಲ್ಲಿಅವರು 20 ಸಾವಿರಸ್ವಚ್ಛಗ್ರಹಿಗಳುಅಥವಾಸ್ವಚ್ಛತೆಯರಾಯಭಾರಿಗಳನ್ನುದ್ದೇಶಿಸಿಮಾತನಾಡಲಿದ್ದಾರೆ. ಗ್ರಾಮಮಟ್ಟದಲ್ಲಿಸಮುದಾಯದಪಾಲ್ಗೊಳ್ಳುವಿಕೆಯಿಂದಾಗಿನೈರ್ಮಲ್ಯ(ಸಿಎಎಸ್) ಅನುಷ್ಠಾನಕ್ಕೆಸ್ವಚ್ಛಗ್ರಹಿಗಳುಕಾಲಾಳುವಿನಂತೆಮತ್ತುಉತ್ತೇಜಕರಾಗಿಕೆಲಸಮಾಡುತ್ತಿದ್ದಾರೆ. ದೇಶವನ್ನುಬಯಲುಶೌಚಮುಕ್ತಗೊಳಿಸುವಗುರಿಸಾಧನೆನಿಟ್ಟಿನಲ್ಲಿಸ್ವಚ್ಛಗ್ರಹಿಗಳಪಾತ್ರಅತ್ಯಂತಪ್ರಮುಖವಾದುದು.

ಇಂಡಿಗೋ (ಕೃತಕಬಣ್ಣತಯಾರಿಸುವ) ನೀಲಿಬೆಳೆಯನ್ನುಬೆಳೆಯುವಂತೆಬ್ರಿಟೀಷರುರೈತರಮೇಲೆಒತ್ತಡಹೇರುವುದನ್ನುವಿರೋಧಿಸಿಮಹಾತ್ಮಗಾಂಧೀಜಿಅವರುಶತಮಾನದಹಿಂದೆ 1917ರಏಪ್ರಿಲ್ 10ರಂದುಚಂಪಾರಣ್ಸತ್ಯಾಗ್ರಹವನ್ನುಆರಂಭಿಸಿದ್ದರು. 2018ರಏಪ್ರಿಲ್ 10ರಂದುಚಂಪಾರಣ್ಸತ್ಯಾಗ್ರಹದಶತಮಾನೋತ್ಸವಕಾರ್ಯಕ್ರಮಗಳುಮುಕ್ತಾಯವಾಗಲಿವೆ, ಇದನ್ನು ‘ಸತ್ಯಾಗ್ರಹದಿಂದಸ್ವಚ್ಛಾಗ್ರಹ’ದವರೆಗೆಅಭಿಯಾನದಮೂಲಕಆಚರಿಸಲಾಯಿತು.

ಇದೇಸಂದರ್ಭದಲ್ಲಿಪ್ರಧಾನಮಂತ್ರಿಗಳುಹಲವುಅಭಿವೃದ್ಧಿಯೋಜನೆಗಳನ್ನುಉದ್ಘಾಟಿಸಲಿದ್ದಾರೆ.

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
Budget 2026 aims to build job-ready, formal talent base, say experts

Media Coverage

Budget 2026 aims to build job-ready, formal talent base, say experts
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 3 ಫೆಬ್ರವರಿ 2026
February 03, 2026

Modi Hai Toh Mumkin Hai: India Gains Competitive Boost in US Market, Slamming Doubters