PM to address Swachhagrahis in Champaran tomorrow

ಪ್ರಧಾನಮಂತ್ರಿಶ್ರೀನರೇಂದ್ರಮೋದಿಅವರುನಾಳೆಬಿಹಾರದಲ್ಲಿನಡೆಯಲಿರುವಚಂಪಾರಣ್ಸತ್ಯಾಗ್ರಹದಶತಮಾನೋತ್ಸವಕಾರ್ಯಕ್ರಮದಸಮಾರೋಪಸಮಾರಂಭದಲ್ಲಿಭಾಗವಹಿಸಲಿದ್ದಾರೆ.

ಈಸಂದರ್ಭದಲ್ಲಿಮೋತಿಹಾರಿಯಲ್ಲಿಅವರು 20 ಸಾವಿರಸ್ವಚ್ಛಗ್ರಹಿಗಳುಅಥವಾಸ್ವಚ್ಛತೆಯರಾಯಭಾರಿಗಳನ್ನುದ್ದೇಶಿಸಿಮಾತನಾಡಲಿದ್ದಾರೆ. ಗ್ರಾಮಮಟ್ಟದಲ್ಲಿಸಮುದಾಯದಪಾಲ್ಗೊಳ್ಳುವಿಕೆಯಿಂದಾಗಿನೈರ್ಮಲ್ಯ(ಸಿಎಎಸ್) ಅನುಷ್ಠಾನಕ್ಕೆಸ್ವಚ್ಛಗ್ರಹಿಗಳುಕಾಲಾಳುವಿನಂತೆಮತ್ತುಉತ್ತೇಜಕರಾಗಿಕೆಲಸಮಾಡುತ್ತಿದ್ದಾರೆ. ದೇಶವನ್ನುಬಯಲುಶೌಚಮುಕ್ತಗೊಳಿಸುವಗುರಿಸಾಧನೆನಿಟ್ಟಿನಲ್ಲಿಸ್ವಚ್ಛಗ್ರಹಿಗಳಪಾತ್ರಅತ್ಯಂತಪ್ರಮುಖವಾದುದು.

ಇಂಡಿಗೋ (ಕೃತಕಬಣ್ಣತಯಾರಿಸುವ) ನೀಲಿಬೆಳೆಯನ್ನುಬೆಳೆಯುವಂತೆಬ್ರಿಟೀಷರುರೈತರಮೇಲೆಒತ್ತಡಹೇರುವುದನ್ನುವಿರೋಧಿಸಿಮಹಾತ್ಮಗಾಂಧೀಜಿಅವರುಶತಮಾನದಹಿಂದೆ 1917ರಏಪ್ರಿಲ್ 10ರಂದುಚಂಪಾರಣ್ಸತ್ಯಾಗ್ರಹವನ್ನುಆರಂಭಿಸಿದ್ದರು. 2018ರಏಪ್ರಿಲ್ 10ರಂದುಚಂಪಾರಣ್ಸತ್ಯಾಗ್ರಹದಶತಮಾನೋತ್ಸವಕಾರ್ಯಕ್ರಮಗಳುಮುಕ್ತಾಯವಾಗಲಿವೆ, ಇದನ್ನು ‘ಸತ್ಯಾಗ್ರಹದಿಂದಸ್ವಚ್ಛಾಗ್ರಹ’ದವರೆಗೆಅಭಿಯಾನದಮೂಲಕಆಚರಿಸಲಾಯಿತು.

ಇದೇಸಂದರ್ಭದಲ್ಲಿಪ್ರಧಾನಮಂತ್ರಿಗಳುಹಲವುಅಭಿವೃದ್ಧಿಯೋಜನೆಗಳನ್ನುಉದ್ಘಾಟಿಸಲಿದ್ದಾರೆ.

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
India car sales to hit 4.7 million in FY26 despite bumps

Media Coverage

India car sales to hit 4.7 million in FY26 despite bumps
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 16 ಮಾರ್ಚ್ 2026
March 16, 2026

Thoughtful Strength: Balancing Security, Growth, and Autonomy Under PM Modi's Leadership