PM to address Swachhagrahis in Champaran tomorrow

ಪ್ರಧಾನಮಂತ್ರಿಶ್ರೀನರೇಂದ್ರಮೋದಿಅವರುನಾಳೆಬಿಹಾರದಲ್ಲಿನಡೆಯಲಿರುವಚಂಪಾರಣ್ಸತ್ಯಾಗ್ರಹದಶತಮಾನೋತ್ಸವಕಾರ್ಯಕ್ರಮದಸಮಾರೋಪಸಮಾರಂಭದಲ್ಲಿಭಾಗವಹಿಸಲಿದ್ದಾರೆ.

ಈಸಂದರ್ಭದಲ್ಲಿಮೋತಿಹಾರಿಯಲ್ಲಿಅವರು 20 ಸಾವಿರಸ್ವಚ್ಛಗ್ರಹಿಗಳುಅಥವಾಸ್ವಚ್ಛತೆಯರಾಯಭಾರಿಗಳನ್ನುದ್ದೇಶಿಸಿಮಾತನಾಡಲಿದ್ದಾರೆ. ಗ್ರಾಮಮಟ್ಟದಲ್ಲಿಸಮುದಾಯದಪಾಲ್ಗೊಳ್ಳುವಿಕೆಯಿಂದಾಗಿನೈರ್ಮಲ್ಯ(ಸಿಎಎಸ್) ಅನುಷ್ಠಾನಕ್ಕೆಸ್ವಚ್ಛಗ್ರಹಿಗಳುಕಾಲಾಳುವಿನಂತೆಮತ್ತುಉತ್ತೇಜಕರಾಗಿಕೆಲಸಮಾಡುತ್ತಿದ್ದಾರೆ. ದೇಶವನ್ನುಬಯಲುಶೌಚಮುಕ್ತಗೊಳಿಸುವಗುರಿಸಾಧನೆನಿಟ್ಟಿನಲ್ಲಿಸ್ವಚ್ಛಗ್ರಹಿಗಳಪಾತ್ರಅತ್ಯಂತಪ್ರಮುಖವಾದುದು.

ಇಂಡಿಗೋ (ಕೃತಕಬಣ್ಣತಯಾರಿಸುವ) ನೀಲಿಬೆಳೆಯನ್ನುಬೆಳೆಯುವಂತೆಬ್ರಿಟೀಷರುರೈತರಮೇಲೆಒತ್ತಡಹೇರುವುದನ್ನುವಿರೋಧಿಸಿಮಹಾತ್ಮಗಾಂಧೀಜಿಅವರುಶತಮಾನದಹಿಂದೆ 1917ರಏಪ್ರಿಲ್ 10ರಂದುಚಂಪಾರಣ್ಸತ್ಯಾಗ್ರಹವನ್ನುಆರಂಭಿಸಿದ್ದರು. 2018ರಏಪ್ರಿಲ್ 10ರಂದುಚಂಪಾರಣ್ಸತ್ಯಾಗ್ರಹದಶತಮಾನೋತ್ಸವಕಾರ್ಯಕ್ರಮಗಳುಮುಕ್ತಾಯವಾಗಲಿವೆ, ಇದನ್ನು ‘ಸತ್ಯಾಗ್ರಹದಿಂದಸ್ವಚ್ಛಾಗ್ರಹ’ದವರೆಗೆಅಭಿಯಾನದಮೂಲಕಆಚರಿಸಲಾಯಿತು.

ಇದೇಸಂದರ್ಭದಲ್ಲಿಪ್ರಧಾನಮಂತ್ರಿಗಳುಹಲವುಅಭಿವೃದ್ಧಿಯೋಜನೆಗಳನ್ನುಉದ್ಘಾಟಿಸಲಿದ್ದಾರೆ.

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
DBT transfers top Rs 2 lakh crore so far in FY27

Media Coverage

DBT transfers top Rs 2 lakh crore so far in FY27
NM on the go

Nm on the go

Always be the first to hear from the PM. Get the App Now!
...
Prime Minister extends greetings on Samvatsari
September 15, 2026

The Prime Minister, Shri Narendra Modi, has extended his greetings to the people on the sacred occasion of Samvatsari. Shri Modi said that Samvatsari reminds us that forgiveness and compassion strengthen every bond. He called upon everyone to embrace humility and let kindness and goodwill guide their actions.

The Prime Minister posted on X:

Samvatsari reminds us that forgiveness and compassion strengthen every bond.

On this sacred occasion, may humility guide us and may kindness and goodwill shape our every action.

Michhami Dukkadam!