PM to address Swachhagrahis in Champaran tomorrow

ಪ್ರಧಾನಮಂತ್ರಿಶ್ರೀನರೇಂದ್ರಮೋದಿಅವರುನಾಳೆಬಿಹಾರದಲ್ಲಿನಡೆಯಲಿರುವಚಂಪಾರಣ್ಸತ್ಯಾಗ್ರಹದಶತಮಾನೋತ್ಸವಕಾರ್ಯಕ್ರಮದಸಮಾರೋಪಸಮಾರಂಭದಲ್ಲಿಭಾಗವಹಿಸಲಿದ್ದಾರೆ.

ಈಸಂದರ್ಭದಲ್ಲಿಮೋತಿಹಾರಿಯಲ್ಲಿಅವರು 20 ಸಾವಿರಸ್ವಚ್ಛಗ್ರಹಿಗಳುಅಥವಾಸ್ವಚ್ಛತೆಯರಾಯಭಾರಿಗಳನ್ನುದ್ದೇಶಿಸಿಮಾತನಾಡಲಿದ್ದಾರೆ. ಗ್ರಾಮಮಟ್ಟದಲ್ಲಿಸಮುದಾಯದಪಾಲ್ಗೊಳ್ಳುವಿಕೆಯಿಂದಾಗಿನೈರ್ಮಲ್ಯ(ಸಿಎಎಸ್) ಅನುಷ್ಠಾನಕ್ಕೆಸ್ವಚ್ಛಗ್ರಹಿಗಳುಕಾಲಾಳುವಿನಂತೆಮತ್ತುಉತ್ತೇಜಕರಾಗಿಕೆಲಸಮಾಡುತ್ತಿದ್ದಾರೆ. ದೇಶವನ್ನುಬಯಲುಶೌಚಮುಕ್ತಗೊಳಿಸುವಗುರಿಸಾಧನೆನಿಟ್ಟಿನಲ್ಲಿಸ್ವಚ್ಛಗ್ರಹಿಗಳಪಾತ್ರಅತ್ಯಂತಪ್ರಮುಖವಾದುದು.

ಇಂಡಿಗೋ (ಕೃತಕಬಣ್ಣತಯಾರಿಸುವ) ನೀಲಿಬೆಳೆಯನ್ನುಬೆಳೆಯುವಂತೆಬ್ರಿಟೀಷರುರೈತರಮೇಲೆಒತ್ತಡಹೇರುವುದನ್ನುವಿರೋಧಿಸಿಮಹಾತ್ಮಗಾಂಧೀಜಿಅವರುಶತಮಾನದಹಿಂದೆ 1917ರಏಪ್ರಿಲ್ 10ರಂದುಚಂಪಾರಣ್ಸತ್ಯಾಗ್ರಹವನ್ನುಆರಂಭಿಸಿದ್ದರು. 2018ರಏಪ್ರಿಲ್ 10ರಂದುಚಂಪಾರಣ್ಸತ್ಯಾಗ್ರಹದಶತಮಾನೋತ್ಸವಕಾರ್ಯಕ್ರಮಗಳುಮುಕ್ತಾಯವಾಗಲಿವೆ, ಇದನ್ನು ‘ಸತ್ಯಾಗ್ರಹದಿಂದಸ್ವಚ್ಛಾಗ್ರಹ’ದವರೆಗೆಅಭಿಯಾನದಮೂಲಕಆಚರಿಸಲಾಯಿತು.

ಇದೇಸಂದರ್ಭದಲ್ಲಿಪ್ರಧಾನಮಂತ್ರಿಗಳುಹಲವುಅಭಿವೃದ್ಧಿಯೋಜನೆಗಳನ್ನುಉದ್ಘಾಟಿಸಲಿದ್ದಾರೆ.

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
India's AI boom is rewarding engineers more than coders

Media Coverage

India's AI boom is rewarding engineers more than coders
NM on the go

Nm on the go

Always be the first to hear from the PM. Get the App Now!
...
Prime Minister shares Sanskrit Subhashitam highlighting respect for nature and environmental stewardship
July 30, 2026

The Prime Minister, Shri Narendra Modi, said that respect for nature, the environment and the entire creation lies at the very core of our existence. He called upon everyone to participate, with a spirit of gratitude and selfless service towards nature, in building a healthy, prosperous and strong nation.

The Prime Minister shared a Sanskrit Subhashitam-

“शं नो द्यावापृथिवी पूर्वहूतौ शमन्तरिक्षं दृशये नो अस्तु।

शं न ओषधीर्वनिनो भवन्तु शं नो रजसस्पतिरस्तु जिष्णुः॥”

The Subhashitam conveys that May Dyuloka and the Earth, which have been revered since the beginning of creation, always be auspicious for us. May the intermediate space between the Earth and the Sun be beneficial and enlightening for our lives. May all medicinal herbs and forest plants provide us with health, nourishment, and happiness. May the all-pervading and victorious Lord of all worlds ever grant us welfare, peace, and prosperity.

The Prime Minister wrote on X;

“प्रकृति, पर्यावरण और समस्त सृष्टि का सम्मान हमारे अस्तित्व के मूल में है। आइए, हम इनके प्रति पूरी कृतज्ञता और सेवाभाव के साथ एक स्वस्थ, समृद्ध और सशक्त राष्ट्र के निर्माण में सहभागी बनें।

शं नो द्यावापृथिवी पूर्वहूतौ शमन्तरिक्षं दृशये नो अस्तु।

शं न ओषधीर्वनिनो भवन्तु शं नो रजसस्पतिरस्तु जिष्णुः॥”