Quoteರಕ್ಷಣಾ ಹಾಗೂ ಪರಿಹಾರ ಕಾರ್ಯಗಳ ಬಗ್ಗೆ ಪ್ರಧಾನ ಮಂತ್ರಿಗಳಿಗೆ ಮಾಹಿತಿ ಸಲ್ಲಿಕೆ
Quoteಸಂತ್ರಸ್ತರಿಗೆ ಅಗತ್ಯವಿರುವ ಎಲ್ಲ ರೀತಿಯ ನೆರವು ನೀಡುವಂತೆ ಒತ್ತಿ ಹೇಳಿದ ಪ್ರಧಾನ ಮಂತ್ರಿಗಳು

ದುರ್ಘಟನೆ ಸಂಭವಿಸಿದ ಮೋರ್ಬಿಯಲ್ಲಿನ ಸದ್ಯದ ಪರಿಸ್ಥಿತಿ ಕುರಿತಂತೆ ಪರಿಶೀಲನೆ ನಡೆಸಲು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರ ಅಧ್ಯಕ್ಷತೆಯಲ್ಲಿ ಸೋಮವಾರ ಬೆಳಗ್ಗೆ ಗಾಂಧಿನಗರದಲ್ಲಿರುವ ರಾಜಭವನದಲ್ಲಿ ಉನ್ನತ ಮಟ್ಟದ ಸಭೆ ನಡೆಯಿತು. 

ಹಿಂದೆಂದೂ ಕಂಡು ಕೇಳರಿಯದ ದುರ್ಘಟನೆ ಸಂಭವಿಸಿದ ಮೋರ್ಬಿಯಲ್ಲಿ ಸದ್ಯಕ್ಕೆ ಕೈಗೊಂಡಿರುವ ರಕ್ಷಣಾ ಹಾಗೂ ಪರಿಹಾರ ಕಾರ್ಯಗಳ ಬಗ್ಗೆ ಪ್ರಧಾನ ಮಂತ್ರಿಗಳಿಗೆ ಸಭೆಯಲ್ಲಿ ಮಾಹಿತಿ ನೀಡಲಾಯಿತು. ಘಟನೆ ಸಂಬಂಧ ಎಲ್ಲ ಸಂಭಾವ್ಯ ಕಾರಣಗಳ ಬಗ್ಗೆ ಎಲ್ಲ ದೃಷ್ಟಿಕೋನಗಳಿಂದ ಚರ್ಚೆ ನಡೆಯಿತು. ಘಟನೆಯಿಂದ ಸಂತ್ರಸ್ತರಾದ ಎಲ್ಲರಿಗೂ ಅಗತ್ಯವಿರುವ ಎಲ್ಲ ರೀತಿಯ ನೆರವು ಒದಗಿಸುವಂತೆ ಪ್ರಧಾನ ಮಂತ್ರಿಗಳು ಮತ್ತೊಮ್ಮೆ ಒತ್ತಿ ಹೇಳಿದರು.

 

ಗುಜರಾತ್‌ ಮುಖ್ಯಮಂತ್ರಿ ಭೂಪೇಂದ್ರ ಭಾಯ್‌ ಪಟೇಲ್‌, ಗೃಹ ಖಾತೆ ರಾಜ್ಯ ಸಚಿವ ಹರ್ಷ ಸಂಘ್ವಿ, ಗುಜರಾತ್‌ ಸರಕಾರದ ಮುಖ್ಯ ಕಾರ್ಯದರ್ಶಿಗಳು ಹಾಗೂ ರಾಜ್ಯ ಪೊಲೀಸ್‌ ಮಹಾನಿರ್ದೇಶಕರು ಸೇರಿದಂತೆ ಗೃಹ ಇಲಾಖೆ ಸೇರಿದಂತೆ ಸಂಬಂಧಪಟ್ಟ ಇಲಾಖೆಗಳ ಉನ್ನತ ಅಧಿಕಾರಿಗಳು ಹಾಗೂ ಗುಜರಾತ್‌ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧಿಕಾರಿಗಳು ಉನ್ನತ ಮಟ್ಟದ ಸಭೆಯಲ್ಲಿ ಪಾಲ್ಗೊಂಡಿದ್ದರು.

  • Vijay Kumar Singh September 06, 2024

    https://x.com/VijayKu92645728/status/1832082293491446182?t=btlOoNye0R__J6IQRRjEVA&s=19
  • Rajkumar Kashyap I WISS YOU RESPECTED SIR JI HAPPY BIRTHDAY January 12, 2023

    NAMAM BHARAT MATRA BHOOMI VIJAYATAI VANDEMATRAM BHARAT MATA KI JAI
  • Rajkumar Kashyap I WISS YOU RESPECTED SIR JI HAPPY BIRTHDAY January 10, 2023

    SHUBH DIVASAM NAMAMI VIGHANVINASKAM JI VIJAYATAI BHARAT MATRA BHOOMI VANDANAM ABHINANDAN SATYAM SHIVAM SHUNDARAM
  • Shankar Dutta December 22, 2022

    नमस्कार माननीय भारत श्रेष्ठ । ओह समय आगया है .. ???
  • Shankar Dutta December 21, 2022

    सु प्रभात प्रणाम माननीय भारत श्रेष्ठ
  • Shankar Dutta December 19, 2022

    namaskaram su Prabhatam pranamam Mananiya Bharata shrestam
  • Rajkumar Kashyap I WISS YOU RESPECTED SIR JI HAPPY BIRTHDAY December 18, 2022

    NAMAN BHARAT MATRA BHOOMI VIJAYATAI VANDEMATRAM BHARAT MATA KI JAI
  • Shankar Dutta December 18, 2022

    su Prabhatam pranamam Mananiya Bharata shrestam
  • Rajkumar Kashyap I WISS YOU RESPECTED SIR JI HAPPY BIRTHDAY December 17, 2022

    JAK HAI JAI MAA BHARTI VIJAYATAI VANDEMATRAM BHARAT MATA KI JAI
  • Shankar Dutta December 12, 2022

    नमस्कार माननीय भारत श्रेष्ठ । सारे विश्व में गुजरात ऐसे एक राज्य बनेगा जिसके कल्पना विश्व ने कभी नहीं की ओर नया भारत की परिकल्पन मे अंकित एक सर्वे श्रेष्ठ राज्य भारत की अदितिय राज्य होगा विश्व की । वन्दे मातरम्
Explore More
ಪ್ರತಿಯೊಬ್ಬ ಭಾರತೀಯನ ರಕ್ತ ಕುದಿಯುತ್ತಿದೆ: ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ

ಜನಪ್ರಿಯ ಭಾಷಣಗಳು

ಪ್ರತಿಯೊಬ್ಬ ಭಾರತೀಯನ ರಕ್ತ ಕುದಿಯುತ್ತಿದೆ: ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ
Indian IPO market heads for busiest week with $1.7 billion in deals

Media Coverage

Indian IPO market heads for busiest week with $1.7 billion in deals
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 19 ಜೂನ್ 2025
June 19, 2025

Strengthening Roots, Expanding Horizons, India’s New Era Under the Leadership of PM Modi