ಕ್ರ.ಸಂ.

ತಿಳಿವಳಿಕೆ ಒಪ್ಪಂದ/ಒಪ್ಪಂದದ ಹೆಸರು

ಬಾಂಗ್ಲಾದೇಶದ ಕಡೆಯಿಂದ ವಿನಿಮಯ ಮಾಡಿಕೊಂಡವರು

ಮತ್ತು ಭಾರತದ ಕಡೆಯಿಂದ..

1.

ಛತ್ತೋಗ್ರಾಂ ಮತ್ತು ಮೋಂಗ್ಲಾ ಬಂದರು ಬಳಕೆ ಕುರಿತ ಕಾರ್ಯಾಚರಣೆ ಪ್ರಕ್ರಿಯೆಯ ಮಾನದಂಡ (ಎಸ್.ಓ.ಪಿ.)

ಘನತೆವೆತ್ತ ಶ್ರೀ ಸಯೀದ್ ಮುಜ್ಜೇಮ್ ಅಲಿ, ಭಾರತದಲ್ಲಿನ ಬಾಂಗ್ಲಾದೇಶದ ಹೈಕಮೀಷನರ್.

ಶ್ರೀ ಗೋಪಾಲ ಕೃಷ್ಣ,

ಕಾರ್ಯದರ್ಶಿ, ಹಡಗು ಸಚಿವಾಲಯ

2.

ಭಾರತದ ತ್ರಿಪುರಾದ ಸಬ್ ರೂಮ್ ಪಟ್ಟಣದ ಕುಡಿಯುವ ನೀರಿನ ಯೋಜನೆಗಾಗಿ ಫೆನಿ ನದಿಯಿಂದ 1.82 ಕ್ಯೂಸೆಕ್  ನೀರನ್ನು ಪಡೆಯುವ ಕುರಿತು ತಿಳಿವಳಿಕೆ ಒಪ್ಪಂದ

ಶ್ರೀ ಕಬೀರ್ ಬಿನ್ ಅನ್ವರ್,

ಕಾರ್ಯದರ್ಶಿ, ಜಲ ಸಂಪನ್ಮೂಲ ಸಚಿವಾಲಯ

ಶ್ರೀ. ಉಪೇಂದ್ರ ಪ್ರಸಾದ್ ಸಿಂಗ್,

ಕಾರ್ಯದರ್ಶಿ, ಜಲ ಸಂಪನ್ಮೂಲ ಸಚಿವಾಲಯ.

3.

ಬಾಂಗ್ಲಾದೇಶಕ್ಕೆ ಭಾರತ ಸರ್ಕಾರನೀಡಿರುವ ಲೈನ್ ಆಫ್ ಕ್ರೆಡಿಟ್ (ಎಲ್.ಓ.ಸಿ) ಸಾಲದ ಅನುಷ್ಠಾನಕ್ಕೆ ಸಂಬಂಧಿಸಿದ ಒಪ್ಪಂದ

ಮೊಹಮದ್ ಶಹರಿಯರ್ ಖಾದರ್ ಸಿದ್ದಿಕಿ,

ಜಂಟಿ ಕಾರ್ಯದರ್ಶಿ,

ಹಣಕಾಸು ಸಚಿವಾಲಯದ ಆರ್ಥಿಕ ಸಂಪರ್ಕ ಇಲಾಖೆ.

ಶ್ರೀಮತಿ ರಿವ ಗಂಗೂಲಿ ದಾಸ್,

ಬಾಂಗ್ಲಾದೇಶದಲ್ಲಿನ ಭಾರತದ ಹೈ ಕಮೀಷನರ್.

4.

ಹೈದ್ರಾಬಾದ್ ವಿಶ್ವವಿದ್ಯಾಲಯ ಮತ್ತು ಢಾಕಾ ವಿಶ್ವವಿದ್ಯಾಲಯಗಳ ನಡುವೆ ತಿಳಿವಳಿಕೆ ಒಪ್ಪಂದ

ಪ್ರೊ. ಡಾ. ಮೊಹಮದ್ ಅಖ್ತೇರುಜ್ಜಮನ್ ಕುಲಪತಿ,

ಢಾಕಾ ವಿಶ್ವವಿದ್ಯಾಲಯ.

ಶ್ರೀಮತಿ ರಿವ ಗಂಗೂಲಿ ದಾಸ್,

ಬಾಂಗ್ಲಾದೇಶದಲ್ಲಿನ ಭಾರತದ ಹೈ ಕಮೀಷನರ್.

4.

ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮ – ನವೀಕರಣ

ಡಾ. ಅಬು ಹೆನಾ ಮುಸ್ತೋಫಾ ಕಮಾಲ್,

ಕಾರ್ಯದರ್ಶಿ, ಸಾಂಸ್ಕೃತಿಕ ವ್ಯವಹಾರಗಳ ಸಚಿವಾಲಯ.

ಶ್ರೀಮತಿ ರಿವ ಗಂಗೂಲಿ ದಾಸ್,

ಬಾಂಗ್ಲಾದೇಶದಲ್ಲಿನ ಭಾರತದ ಹೈ ಕಮೀಷನರ್.

6.

ಯುವ ವ್ಯವಹಾರಗಳಲ್ಲಿನ ಸಹಕಾರ ಕುರಿತ ತಿಳಿವಳಿಕೆ ಒಪ್ಪಂದ

ಮೊಹಮದ್ ಅಖ್ತೇರ್ ಹುಸೇನ್,

ಕಾರ್ಯದರ್ಶಿ,

ಯುವ ಮತ್ತು ಕ್ರೀಡಾ ಸಚಿವಾಲಯ

ಶ್ರೀಮತಿ ರಿವ ಗಂಗೂಲಿ ದಾಸ್,

ಬಾಂಗ್ಲಾದೇಶದಲ್ಲಿನ ಭಾರತದ ಹೈ ಕಮೀಷನರ್.

7.

ಕರಾವಳಿ ಕಣ್ಗಾವಲು ವ್ಯವಸ್ಥೆ ಒದಗಿಸುವ ತಿಳಿವಳಿಕೆ ಒಪ್ಪಂದ

ಶ್ರೀ ಮುಸ್ತಾಫಾ ಕಮಾಲ್ ಉದ್ದೀನ್,

ಹಿರಿಯ ಕಾರ್ಯದರ್ಶಿ, ಗೃಹ ವ್ಯವಹಾರಗಳ ಸಚಿವಾಲಯ.

ಶ್ರೀಮತಿ ರಿವ ಗಂಗೂಲಿ ದಾಸ್,

ಬಾಂಗ್ಲಾದೇಶದಲ್ಲಿನ ಭಾರತದ ಹೈ ಕಮೀಷನರ್.

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
India-Japan action plan targets exchange of 5 lakh people in five years, including 50,000 skilled Indians: Gov

Media Coverage

India-Japan action plan targets exchange of 5 lakh people in five years, including 50,000 skilled Indians: Gov
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 31 ಜುಲೈ 2026
July 31, 2026

Building Trust & Capability Under PM Modi : Fair Exams, Homegrown Space Tech & India’s First Telecom Manufacturing Zone