- ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ರಾಷ್ಟ್ರೀಯ ಉಕ್ಕು ನೀತಿ (ಎಸ್.ಎಸ್.ಪಿ.) 2017ಕ್ಕೆ ತನ್ನ ಅನುಮೋದನೆ ನೀಡಿದೆ.
ಈ ಹೊಸ ಉಕ್ಕು ನೀತಿಯು, ಉಕ್ಕು ವಲಯಕ್ಕೆ ಚೈತನ್ಯ ನೀಡಲು ಸರ್ಕಾರದ ದೀರ್ಘ ಕಾಲೀನ ನೋಟವನ್ನು ಪ್ರಚುರಪಡಿಸುತ್ತದೆ. ದೇಶೀಯ ಉಕ್ಕು ಬಳಕೆ ಹೆಚ್ಚಿಸುವುದನ್ನು ಮತ್ತು ಉನ್ನತ ಗುಣಮಟ್ಟದ ಉಕ್ಕು ಉತ್ಪಾದನೆ ಖಾತ್ರಿ ಮತ್ತು ಜಾಗತಿಕವಾಗಿ ಸ್ಪರ್ಧಾತ್ಮಕವಾದ ಉಕ್ಕು ಕೈಗಾರಿಕೆ ಮತ್ತು ಮುಂದುವರಿದ ತಂತ್ರಜ್ಞಾನ ಸೃಷ್ಟಿಯನ್ನು ಇದು ಬಯಸುತ್ತದೆ.
ಎನ್.ಎಸ್.ಪಿ. 2017ರ ಮುಖ್ಯಾಂಶಗಳು:
1. ಖಾಸಗಿ ಉತ್ಪಾದಕರಿಗೆ, ಎಂ.ಎಸ್.ಎಂ.ಇ. ಉಕ್ಕು ತಯಾರಕರಿಗೆ, ಸಿಪಿಎಸ್.ಇ.ಗಳಿಗೆ ನೀತಿಯ ಬೆಂಬಲ ಮತ್ತು ಮಾರ್ಗದರ್ಶನ ನೀಡುವ ಮೂಲಕ ಉಕ್ಕು ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸುವುದು.
2. ಸಾಕಷ್ಟು ಸಾಮರ್ಥ್ಯದ ಸೇರ್ಪಡೆಗೆ ಉತ್ತೇಜಿಸುವುದು.
3. ಜಾಗತಿಕವಾಗಿ ಸ್ಪರ್ಧಾತ್ಮಕವಾದ ಉಕ್ಕು ಉತ್ಪಾದನೆಯ ಸಾಮರ್ಥ್ಯ ಅಭಿವೃದ್ಧಿಪಡಿಸುವುದು.
4. ವೆಚ್ಚ ಸಮರ್ಥ ಉತ್ಪಾದನೆ
5. ಕಬ್ಬಿಣದ ಅದಿರು, ಕೋಕಿಂಗ್ ಇದ್ದಿಲು ಮತ್ತು ನೈಸರ್ಗಿಕ ಅನಿಲದ ದೇಶೀಯ ಲಭ್ಯತೆ,
6. ವಿದೇಶೀ ಹೂಡಿಕೆಗೆ ಅವಕಾಶAsset acquisitions of raw materials
The Prime Minister, Shri Narendra Modi expressed grief over the loss of lives due to a mishap at Suryapet, Telangana. Shri Modi also prayed for the speedy recovery of the injured.
The Prime Minister posted on X:
Distressed to learn about the mishap in Suryapet, Telangana. My thoughts are with those who have lost their loved ones. Praying for the speedy recovery of the injured: PM @narendramodi
Distressed to learn about the mishap in Suryapet, Telangana. My thoughts are with those who have lost their loved ones. Praying for the speedy recovery of the injured: PM @narendramodi
— PMO India (@PMOIndia) August 26, 2026
తెలంగాణలోని సూర్యాపేటలో దురదృష్టవశాత్తు జరిగిన ప్రమాదం గురించి తెలుసుకుని తీవ్ర దిగ్భ్రాంతికి గురయ్యాను. తమ ఆత్మీయులను కోల్పోయిన వారి కుటుంబ సభ్యులకు నా ప్రగాఢ సానుభూతి. గాయపడిన వారు త్వరగా కోలుకోవాలని ప్రార్థిస్తున్నాను: ప్రధాన మంత్రి @narendramodi
— PMO India (@PMOIndia) August 26, 2026


