The National Steel Policy 2017 aims to make India self-sufficient in steel production
New Steel Policy mandates to give preference to domestically manufactured iron & steel products
Union Cabinet approves National Steel Policy 2017 that favours Indian steelmakers
The New Steel Policy, 2017 aspires to achieve 300MT of steel-making capacity by 2030
  1. ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ರಾಷ್ಟ್ರೀಯ ಉಕ್ಕು ನೀತಿ (ಎಸ್.ಎಸ್.ಪಿ.) 2017ಕ್ಕೆ ತನ್ನ ಅನುಮೋದನೆ ನೀಡಿದೆ.

    ಈ ಹೊಸ ಉಕ್ಕು ನೀತಿಯು, ಉಕ್ಕು ವಲಯಕ್ಕೆ ಚೈತನ್ಯ ನೀಡಲು ಸರ್ಕಾರದ ದೀರ್ಘ ಕಾಲೀನ ನೋಟವನ್ನು ಪ್ರಚುರಪಡಿಸುತ್ತದೆ. ದೇಶೀಯ ಉಕ್ಕು ಬಳಕೆ ಹೆಚ್ಚಿಸುವುದನ್ನು ಮತ್ತು ಉನ್ನತ ಗುಣಮಟ್ಟದ ಉಕ್ಕು ಉತ್ಪಾದನೆ ಖಾತ್ರಿ ಮತ್ತು ಜಾಗತಿಕವಾಗಿ ಸ್ಪರ್ಧಾತ್ಮಕವಾದ ಉಕ್ಕು ಕೈಗಾರಿಕೆ ಮತ್ತು ಮುಂದುವರಿದ ತಂತ್ರಜ್ಞಾನ ಸೃಷ್ಟಿಯನ್ನು ಇದು ಬಯಸುತ್ತದೆ.

    ಎನ್.ಎಸ್.ಪಿ. 2017ರ ಮುಖ್ಯಾಂಶಗಳು:

    1. ಖಾಸಗಿ ಉತ್ಪಾದಕರಿಗೆ, ಎಂ.ಎಸ್.ಎಂ.ಇ. ಉಕ್ಕು ತಯಾರಕರಿಗೆ, ಸಿಪಿಎಸ್.ಇ.ಗಳಿಗೆ ನೀತಿಯ ಬೆಂಬಲ ಮತ್ತು ಮಾರ್ಗದರ್ಶನ ನೀಡುವ ಮೂಲಕ ಉಕ್ಕು ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸುವುದು.

    2. ಸಾಕಷ್ಟು ಸಾಮರ್ಥ್ಯದ ಸೇರ್ಪಡೆಗೆ ಉತ್ತೇಜಿಸುವುದು.

    3. ಜಾಗತಿಕವಾಗಿ ಸ್ಪರ್ಧಾತ್ಮಕವಾದ ಉಕ್ಕು ಉತ್ಪಾದನೆಯ ಸಾಮರ್ಥ್ಯ ಅಭಿವೃದ್ಧಿಪಡಿಸುವುದು.

    4. ವೆಚ್ಚ ಸಮರ್ಥ ಉತ್ಪಾದನೆ

    5. ಕಬ್ಬಿಣದ ಅದಿರು, ಕೋಕಿಂಗ್ ಇದ್ದಿಲು ಮತ್ತು ನೈಸರ್ಗಿಕ ಅನಿಲದ ದೇಶೀಯ ಲಭ್ಯತೆ,

    6. ವಿದೇಶೀ ಹೂಡಿಕೆಗೆ ಅವಕಾಶAsset acquisitions of raw materials 
Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
Khichdi To Moringa Paratha: 7 Traditional Foods PM Modi Loves

Media Coverage

Khichdi To Moringa Paratha: 7 Traditional Foods PM Modi Loves
NM on the go

Nm on the go

Always be the first to hear from the PM. Get the App Now!
...
Prime Minister condoles loss of lives in a mishap in Suryapet, Telangana
August 26, 2026

The Prime Minister, Shri Narendra Modi expressed grief over the loss of lives due to a mishap at Suryapet, Telangana. Shri Modi also prayed for the speedy recovery of the injured.

The Prime Minister posted on X:

Distressed to learn about the mishap in Suryapet, Telangana. My thoughts are with those who have lost their loved ones. Praying for the speedy recovery of the injured: PM @narendramodi