ಗೌರವಾನ್ವಿತ ರಾಷ್ಟ್ರಪತಿ ಶ್ರೀ ರಾಮನಾಥ್ ಕೋವಿಂದ್ ಅವರ ಗೌರವಾರ್ಥ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಔತಣಕೂಟ ಆಯೋಜಿಸಿದ್ದರು.

 

 

 

ಈ ಕುರಿತು ಪ್ರಧಾನಮಂತ್ರಿ ಅವರು ಟ್ವೀಟ್ ಮಾಡಿದ್ದಾರೆ.

“ಗೌರವಾನ್ವಿತ ರಾಷ್ಟ್ರಪತಿ ಕೋವಿಂದ್ ಜಿ ಅವರ ಗೌರವಾರ್ಥ ಔತಣ ಕೂಟ ಆಯೋಜಿಸಲಾಗಿತ್ತು. ಶ‍್ರೀಮತಿ ದ್ರೌಪದಿ ಮುರ್ಮು ಜಿ, ವೆಂಕಯ್ಯ ಜಿ, ಸಚಿವರು ಒಳಗೊಂಡಂತೆ ಇತರ ಗೌರವಾನ್ವಿತ ಗಣ್ಯರು ಪಾಲ್ಗೊಂಡಿದ್ದರು. ಔತಣ ಕೂಟದಲ್ಲಿ ಹಲವಾರು ತಳಮಟ್ಟದ ಸಾಧಕರು, ಪದ್ಮ ಪ್ರಶಸ್ತಿ ಪುರಸ್ಕೃತರು, ಬುಡಕಟ್ಟು ಸಮುದಾಯದ ನಾಯಕರು ಮತ್ತು ಇತರರನ್ನು ಸ್ವಾಗತಿಸಲು ನಮಗೆ ಸಂತೋಷವಾಯಿತು. “ರಾಷ್ಟ್ರಪತಿ ಕೋವಿಡ್ ಅವರ ಗೌರವಾರ್ಥ ಔತಣಕೂಟದಿಂದ ಇನ್ನೂ ಕೆಲವು ನೋಟಗಳು” ಎಂದು [ಛಾಯಾಚಿತ್ರಗಳೊಂದಿಗೆ] ಟ್ವೀಟ್ ಮಾಡಿದ್ದಾರೆ.

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
'Wed in India’ Initiative Fuels The Rise Of NRI And Expat Destination Weddings In India

Media Coverage

'Wed in India’ Initiative Fuels The Rise Of NRI And Expat Destination Weddings In India
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 15 ಡಿಸೆಂಬರ್ 2025
December 15, 2025

Visionary Leadership: PM Modi's Era of Railways, AI, and Cultural Renaissance