PM’s interacts with scholars participating in Neemrana Conference
PM discusses macro-eco, trade, monetary policy, competitiveness, productivity and energy with participants of Neemrana Conf

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಇಂದು ನೀಮ್ರಾನ್ ಸಮಾವೇಶ 2016ರಲ್ಲಿ ಭಾಗವಹಿಸಿರುವ ವಿದ್ವಾಂಸರು ಮತ್ತು ಆರ್ಥಿಕ ತಜ್ಞರ ಜೊತೆ ಸಂವಾದ ನಡೆಸಿದರು.
ಜಾಗತಿಕ ಸಂಶೋಧನೆಯ ಕಲ್ಪನೆಗಳೊಂದಿಗೆ ವಿಸ್ತೃತ ಆರ್ಥಿಕ ವ್ಯವಸ್ಥೆ, ವಾಣಿಜ್ಯ, ಹಣಕಾಸು ನೀತಿ, ಸ್ಪರ್ಧಾತ್ಮಕತೆ, ಉತ್ಪಾದಕತೆ ಮತ್ತು ಇಂಧನದಂಥ ಕ್ಷೇತ್ರಗಳ ಮೇಲೆ ಚರ್ಚೆ ಗಮನಹರಿಸಲಾಗಿತ್ತು.

ಈ ಸಂದರ್ಭದಲ್ಲಿ ಪ್ರಧಾನಮಂತ್ರಿಯವರು, ವಿವೇಕಯುತ ಬೃಹತ್-ಆರ್ಥಿಕ ನೀತಿ, ನಿಯಮ ಆಧಾರಿತಬಹುಪಕ್ಷೀಯ ವ್ಯಾಪಾರ ವ್ಯವಸ್ಥೆ, ಜವಾಬ್ದಾರಿಯುತ ಹವಾಮಾನ ನೀತಿ ಮತ್ತು ಉದ್ಯೋಗವನ್ನು ಸೃಷ್ಟಿಸುವ ಮತ್ತು ಬಡತನ ಕಡಿಮೆ ಮಾಡುವ ಭಾರತದ ಬದ್ಧತೆಯನ್ನು ಒತ್ತಿ ಹೇಳಿದರು.

ಕೃಷಿ ಉತ್ಪಾದಕತೆ ಹೆಚ್ಚಿಸಲು ಕೇಂದ್ರ ಸರ್ಕಾರ ಕೈಗೊಂಡಿರುವ ವಿವಿಧ ಕ್ರಮಗಳ ಬಗ್ಗೆ ಹಾಗೂ ಪುನರ್ ನವೀಕರಿಸಬಹುದಾದ ಇಂಧನದ ಮೇಲೆ ಹರಿಸಲಾಗಿರುವ ಗಮನವನ್ನು ವಿವರವಾಗಿ ಪ್ರಧಾನಿ ಪ್ರಸ್ತಾಪಿಸಿದರು. 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
‘Special, As Always’: PM Modi Shares Video Of Feeding Cows, Peacocks Before Red Fort Visit

Media Coverage

‘Special, As Always’: PM Modi Shares Video Of Feeding Cows, Peacocks Before Red Fort Visit
NM on the go

Nm on the go

Always be the first to hear from the PM. Get the App Now!
...
Prime Minister expresses grief over the loss of lives due to a stampede in Lakhisarai, Bihar
August 17, 2026

Prime Minister Shri Narendra Modi today expressed deep grief over the loss of lives due to a stampede in Lakhisarai, Bihar.

The Prime Minister stated that his thoughts are with the bereaved families in this hour of grief and prayed for the earliest recovery of the injured. He added that the local administration is actively assisting those affected.

In a post on X, the Prime Minister wrote:

"Pained by the loss of lives due to a stampede in Lakhisarai, Bihar. My thoughts are with the bereaved families in this hour of grief. May the injured recover at the earliest. The local administration is assisting those affected "