ಪ್ರಧಾನಿ ನರೇಂದ್ರ ಮೋದಿಯವರು ಇಂದು ಭಾರತದ ಮಾಜಿ ರಾಷ್ಟ್ರಪತಿ ಡಾ ಎ ಪಿ ಜೆ ಅಬ್ದುಲ್ ಕಲಾಂ ರವರಿಗೆ ಅವರ ಜನ್ಮ ದಿನಾಚರಣೆಯಂದು ಗೌರವ ಸಲ್ಲಿಸಿದರು.
ಶ್ರೀ ಮೋದಿ ಅವರು, “ಶ್ರೀ ಕಲಾಂ ಅವರು 21 ನೇ ಶತಮಾನದಲ್ಲಿ ಬಲವಾದ ಮತ್ತು ಆಧುನಿಕ ಭಾರತದ ದೂರದೃಷ್ಟಿಯನ್ನು ಹೊಂದಿದ್ದರು ಮತ್ತು ಅದನ್ನು ಸಾಧಿಸಲು ತಮ್ಮ ಇಡೀ ಜೀವನ ಶ್ರಮಿಸಿದರು. ಅವರ ಆದರ್ಶಮಯ ಜೀವನವು ಪ್ರತಿಯೊಬ್ಬ ಭಾರತೀಯರಿಗೂ ಸ್ಫೂರ್ತಿದಾಯಕವಾಗಿದೆ ” ಎಂದು ಹೇಳಿದರು.
ಭಾರತವು ಡಾ ಎ ಪಿ ಜೆ ಅಬ್ದುಲ್ ಕಲಾಂ ಜಿ ಯವರಿಗೆ ಅವರ ಜಯಂತಿಯಂದು ಗೌರವ ಸಲ್ಲಿಸಿತು.
डॉ. एपीजे अब्दुल कलाम जी को उनकी जयंती पर विनम्र श्रद्धांजलि। उन्होंने 21वीं सदी के सक्षम और समर्थ भारत का सपना देखा और इस दिशा में अपना विशिष्ट योगदान दिया। उनका आदर्श जीवन देशवासियों को सदैव प्रेरित करता रहेगा।
— Narendra Modi (@narendramodi) October 15, 2019
India salutes Dr. APJ Abdul Kalam Ji on his Jayanti. pic.twitter.com/PPgPrkqQRG


