ಪ್ರಧಾನಿ ನರೇಂದ್ರ ಮೋದಿ ಇಂದು ಕೇದಾರನಾಥ ದೇವಸ್ಥಾನ ಸಂಕೀರ್ಣದಲ್ಲಿ ಸೇರಿದ್ದ ಜನರೊಂದಿಗೆ ಸಂವಹನ ನಡೆಸಿದರು. ಮೋದಿ ಅವರು ಜನರನ್ನು ಸ್ವಾಗತಿಸಿದರು ಮತ್ತು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಕೆಲವು ಮರೆಯಲಾಗದ ಕ್ಷಣಗಳನ್ನು ಜನರೊಂದಿಗೆ ಹಂಚಿಕೊಂಡರು.
Interacting with people in Kedarnath. pic.twitter.com/vDhCzDrwiC
— Narendra Modi (@narendramodi) May 3, 2017