ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಹಿಮಕುಸಿತದಿಂದ ನಿಮ್ ಉತ್ತರಕಾಶಿಯಲ್ಲಿ ಪರ್ವತಾರೋಹಣ ಯಾತ್ರೆ ಸಂದರ್ಭದಲ್ಲಿ ಆದ ಜೀವಹಾನಿಗೆ ಸಂತಾಪ ವ್ಯಕ್ತಪಡಿಸಿದ್ದಾರೆ. ರಕ್ಷಣಾ ಕಾರ್ಯಗಳು ಪ್ರಗತಿಯಲ್ಲಿವೆ ಮತ್ತು ಅಧಿಕಾರಿಗಳು ಪರಿಸ್ಥಿತಿಯ ಮೇಲೆ ತೀವ್ರ ನಿಗಾ ಇರಿಸಿದ್ದಾರೆ ಎಂದು ಪ್ರಧಾನಮಂತ್ರಿ ಹೇಳಿದ್ದಾರೆ.
ಪ್ರಧಾನಮಂತ್ರಿಗಳ ಕಾರ್ಯಾಲಯದ ಟ್ವೀಟ್ ನಲ್ಲಿ ಹೀಗೆ ತಿಳಿಸಿದೆ.
“ನಿಮ್ ಉತ್ತರಕಾಶಿ ಪರ್ವತಾರೋಹಣ ಯಾತ್ರೆಗೆ ಸಂಬಂಧಿಸಿದವರ ಅಮೂಲ್ಯ ಜೀವಹಾನಿ ಆಗಿರುವುದಕ್ಕೆ ದುಃಖವಾಗುತ್ತಿದೆ. ಮೃತರ ಕುಟುಂಬಗಳಿಗೆ ಸಾಂತ್ವನಗಳು. ರಕ್ಷಣಾ ಕಾರ್ಯ ಪ್ರಗತಿಯಲ್ಲಿವೆ ಮತ್ತು ಪರಿಸ್ಥಿತಿಯ ಮೇಲೆ ಅಧಿಕಾರಿಗಳು ತೀವ್ರ ನಿಗಾ ಇರಿಸಿದ್ದಾರೆ’’
It is saddening that we have lost precious lives of those associated with a NIM Uttarkashi mountaineering expedition. Condolences to the bereaved families. Rescue operations are underway and the situation is being closely monitored by the authorities: PM @narendramodi
— PMO India (@PMOIndia) October 4, 2022