ಆಚಾರ್ಯ ಶ್ರೀ ಪದ್ಮಸಾಗರ ಸುರಿಶ್ವ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭೇಟಿ ಮಾಡಿದರು.
March 31st, 01:06 pm
ಪಿಐಬಿ ದೆಹಲಿ ಮಾರ್ಚ್ 31: ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಆಚಾರ್ಯ ಶ್ರೀ ಪದ್ಮಸಾಗರ ಸುರಿಶ್ವರ ಮಹಾರಾಜ್ ಅವರನ್ನು ಭೇಟಿ ಮಾಡಿ ಅವರ ಆಶೀರ್ವಾದಗಳನ್ನು ಪಡೆದರು.